Categories: Latest

ನಿಮಗೆ ಮುಂಜಾನೆ 3:00 ಗಂಟೆಯಿಂದ 5:00 ಗಂಟೆಯ ಒಳಗೆ ಎಚ್ಚರ ಆಗುತ್ತಿದರೆ ಖಂಡಿತ ಇದನ್ನು ನೋಡಿ!

ಶಾಸ್ತ್ರಗಳಲ್ಲಿ ಇರುವ ಮಾಹಿತಿಗಳ ಪ್ರಕಾರ ಒಂದುವೇಳೆ ನಿಮಗೆ ಮಧ್ಯರಾತ್ರಿ 3ಗಂಟೆಯಿಂದ ಮುಂಜಾನೆ 5 ಗಂಟೆಯ ಒಳಗಡೆ ಎಚ್ಚರ ಆಗುತ್ತಿದ್ದಾರೆ ಇದರ ಹಿಂದೆ ಯಾವುದಾದರೂ ಒಂದು ದಿವ್ಯ ಶಕ್ತಿಯಾ ಸನ್ನೆಯೂ ಅಡಗಿರುತ್ತದೆ. ರಾತ್ರಿ ನೀವು ಚೆನ್ನಾಗಿ ನಿದ್ದೆ ಮಾಡುವಾಗ ವ್ಯಕ್ತಿಯ ನಿದ್ರೆಯು ಅಚಾನಕವಾಗಿ ಮಧ್ಯರಾತ್ರಿ ಎಚ್ಚರವಾಗಿ ಬಿಡುತ್ತದೆ. ಸಾಮಾನ್ಯವಾಗಿ ಹಲವಾರು ಜನರು ಇದನ್ನು ನಾರ್ಮಲ್ ಎಂದು ತಿಳಿದು ಸುಮ್ಮನೆ ಮಲಗಿ ಬಿಡುತ್ತಾರೆ. ಒಂದು ವೇಳೆ ನಿಮಗೆ ಅಚಾನಕವಾಗಿ ಈ ರೀತಿ ಎಚ್ಚರ ಆಗುತ್ತಿದ್ದಾರೆ ವಾಸ್ತವದಲ್ಲಿ ಇದು ಸಾಮಾನ್ಯ ವಿಷಯ ಎಂದು ತಿಳಿಯಬಾರದು.

ಯಾಕೆಂದರೆ ಇದರ ಹಿಂದೆ ಹಲವಾರು ರೀತಿಯ ಸಂಕೇತಗಳು ಸಹ ಅಡಗಿವೆ.ಈ ಜಗತ್ತಿನಲ್ಲಿ ವ್ಯಕ್ತಿಯ ಜೀವನದಲ್ಲಿ ಅರ್ಥವಿಲ್ಲದೆ ಯಾವುದೇ ರೀತಿಯ ಘಟನೆಗಳು ನಡೆಯುವುದಿಲ್ಲ. ವ್ಯಕ್ತಿಯು ಕನಸನ್ನು ಕಾಣುತ್ತಾನೆ ಎಂದರೆ ಆ ಕನಸಿನ ಹಿಂದೆ ಯಾವುದಾದರೂ ಅರ್ಥ ಕೂಡ ಇರುತ್ತದೆ.ಇಲ್ಲಿ 3 ರಿಂದ 5 ಗಂಟೆ ಒಳಗೆ ಎಚ್ಚರವಾದರೆ ಈ ಒಂದು ಸಮಯವನ್ನು ಅಮೃತ ವೇಳೆ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಹಲವಾರು ಅಲೌಕಿಕ ಶಕ್ತಿಗಳು ಅಲೆದಾಡುತ್ತಿರುತ್ತವೆ. ಈ ಶಕ್ತಿಗಳು ನಿಮಗೆ ಅನೇಕ ರೀತಿಯ ಸಂಕೇತಗಳನ್ನು ಸಹ ಕೊಡುತ್ತವೆ.

ಒಂದು ವೇಳೆ ನಿಮಗೆ ಮಧ್ಯರಾತ್ರಿಯಲ್ಲಿ 3 ರಿಂದ 5 ಗಂಟೆ ಒಳಗೆ ಎಚ್ಚರ ಅದರೆ ಈ ಅಲೌಕಿಕ ಶಕ್ತಿಯು ನಿಮಗೆ ಸುಖ ಶಾಂತಿ ನೆಮ್ಮದಿ ಗಳನ್ನು ನೀಡಲು ಬಯಸಿವೆ ಎಂದು ತಿಳಿಯಿರಿ. ಒಂದು ವೇಳೆ ಈ ಸಮಯದಲ್ಲಿ ಎಚ್ಚರವಾದರೆ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿ ಆಗುತ್ತದೆ ಎಂದು ಅರ್ಥ.

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಮುಂಜಾನೆ ಎದ್ದೇಳುವುದು ನಿಮ್ಮ ಮನಸ್ಸಿಗೆ ಮಾತ್ರವಲ್ಲ ಆರೋಗ್ಯಕ್ಕೂ ಕೂಡ ಇದು ತುಂಬಾನೇ ಒಳ್ಳೆಯದಾಗಿದೆ. ಮುಂಜಾನೆ ಬೇಗ ಹೇಳುವುದರಿಂದ ಹಲವಾರು ಧಾರ್ಮಿಕ ಲಾಭಗಳು ಸಿಗುತ್ತದೆ. ಮುಂಜಾನೆ ಬೇಗ ಎದ್ದೇಳುವವರು ಯಾವಾಗಲೂ ಆರೋಗ್ಯವಾಗಿ ಇರುತ್ತಾರೆ. ಹಾಗಾಗಿ ಈ ಸಮಯದಲ್ಲಿ ನಿಮಗೆ ಎಚ್ಚರವಾದರೆ ನೀವು ತುಂಬಾನೇ ಅದೃಷ್ಟವಂತರು ಎಂದು ತಿಳಿಯಬಹುದು.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago