Categories: Latest

ಕುದುರೆ ಲಾಳವನ್ನು ಯಾವ ದಿಕ್ಕಿಗೆ ಹಾಕಬಾರದು ಮತ್ತು ಹಾಕುವ ಸರಿಯಾದ ವಿಧಾನ!

ಕುದುರೆ ಲಾಳವನ್ನು ಯಾಕೆ ಮನೆಯ ಮುಖ್ಯದ್ವಾರದಲ್ಲಿ ಕಟ್ಟಲಾಗುತ್ತದೆ ಎಂದರೆ ಇದಕ್ಕೆ ಮುಖ್ಯ ಕಾರಣ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿಯು ಮನೆಯಿಂದ ಈಚೆ ಹೋಗುತ್ತದೆ ಅನೇಕ ಜನರಿಗೆ ತುಂಬಾ ರೀತಿಯ ಕನ್ಫ್ಯೂಷನ್ಗಳು ಇದೆ ಕುದುರೆ ಲಾಳವನ್ನು ನಾವು ಮನೆಯ ಒಳಭಾಗದಲ್ಲಿ ಕಟ್ಟಬೇಕಾ ಅಥವಾ ವರಭಾಗದಲ್ಲಿ ಕಟ್ಟಬೇಕಾ ಇದನ್ನು ನಾವು ಮನೆಯ ಒಳಭಾಗ ಬಾಗಿಲಿನ ಮೇಲೆ ಕಟ್ಟಬೇಕಾಗುತ್ತದೆ.

ಕುದುರೆ ಲಾಳವು ಪವಿತ್ರವಾದ ವಸ್ತು ಆಗಿರುತ್ತದೆ ಕುದುರೆ ನಾಳೆಗಳನ್ನು ದುಡ್ಡು ಕೊಟ್ಟು ತರುವುದಕ್ಕಿಂತ ರಸ್ತೆಯಲ್ಲಿ ಹೋಗುವಾಗ ಕುದುರೆ ಲಾಳ ಸಿಕ್ಕರೆ ಅದು ನಮಗೆ ತುಂಬಾ ಲಾಭವನ್ನು ತರುತ್ತದೆ ಇದು ತುಂಬಾ ಹಳೆಯದಾಗಿ ಮತ್ತು ಸವೆದು ಹೋಗಿದ್ದರೆ ತುಂಬಾ ಒಳ್ಳೆಯದು ಕುದುರೆ ಲಾಳವನ್ನು ಮನೆಗೆ ತಂದ ತಕ್ಷಣ ಗೋಮೂತ್ರವನ್ನು ಹಾಕಿ ಅದನ್ನು ಶುಚಿಗೊಳಿಸಬೇಕು ನಂತರ ಶುಕ್ರವಾರದ ದಿನದಂದು ಲಕ್ಷ್ಮೀದೇವಿಯ ಫೋಟೋ ಮುಂದೆ ಇಟ್ಟು ಪೂಜೆ ಮಾಡಿ ನಂತರ ನೀವು ಅದನ್ನು ಮುಖ್ಯದಾರಕ್ಕೆ ಕಟ್ಟಬಹುದು.

ಇದನ್ನು ನಾವು ಮುಖ್ಯದ್ವಾರದಲ್ಲಿ U ಆಕಾರದಲ್ಲಿ ನಾವು ಕಟ್ಟಬೇಕು ಶನಿವಾರ ದಿನದಂದು ಕುದುರೆ ಲಾಳಕ್ಕೆ ಪೂಜೆ ಮಾಡಿದರೆ, ಶನಿ ಶಾಂತಿಯನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ವ್ಯಾಪಾರದ ಸ್ಥಳಗಳಲ್ಲಿ ಇಟ್ಟು ಪೂಜೆ ಮಾಡಿದರೆ, ಹಣದ ಒಳಹರಿವು ಹೆಚ್ಚಾಗುತ್ತದೆ ಕುದುರೆ ಲಾಳವನ್ನು ಕಟ್ಟುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಂತೋಷ ಹೆಚ್ಚಾಗಿರುತ್ತದೆ, ಹಣದ ಒಳಹರಿವು ಹೆಚ್ಚಾಗುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago