Categories: Latest

ರಾಮ ತುಳಸಿ ಕೃಷ್ಣ ತುಳಸಿ ಯಾವುದು ಶ್ರೇಷ್ಠ

ತುಳಸಿ ಗಿಡದಿಂದ ಅನೇಕ ಫಲವನ್ನು ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ಆರೋಗ್ಯವನ್ನು ಸಹ ತುಳಸಿ ಗಿಡದಿಂದ ನಾವು ಪಡೆದುಕೊಳ್ಳಬಹುದು ತುಳಸಿ ಗಿಡಗಳಿಗೆ ಯಾವುದೇ ಕಾರಣಕ್ಕೂ ಬೆಲೆಕಟ್ಟವಳು ಆಗುವುದಿಲ್ಲ ಈ ಕಾರಣದಿಂದ ತುಳಸಿ ಗಿಡಕ್ಕೆ ಮನೆಯ ಅಂಗಳದಲ್ಲಿ ಮತ್ತು ಮನದ ಅಂಗಳದಲ್ಲಿ ವಿಶೇಷವಾದ ಸ್ಥಾನವಿದೆ ತುಳಸಿ ಗಿಡಗಳಲ್ಲಿ ಹಲವಾರು ಜಾತಿಯ ತುಳಸಿ ಗಿಡಗಳು ಇದೆ ಅದರಲ್ಲಿ ನಮಗೆ ಮುಖ್ಯವಾಗಿ ತಿಳಿದಿರುವುದು ಕೃಷ್ಣ ತುಳಸಿ ಮತ್ತು ರಾಮ ತುಳಸಿ.

ಇದು ಅತ್ಯಂತ ಮುಖ್ಯವಾದ ಗಿಡಗಳು ಹಾಗಿದೆ ಕೃಷ್ಣ ತುಳಸಿಯು ನೇರಳೆ ಬಣ್ಣ ಅಂದರೆ ಕಪ್ಪು ಬಣ್ಣದಲ್ಲಿ ಇರುತ್ತದೆ ರಾಮ ತುಳಸಿಯು ಅಚ್ಚ ಹಸಿರಿನಿಂದ ಕೂಡಿರುತ್ತದೆ ಕೃಷ್ಣ ತುಳಸಿ ಗಿಡದ ಎಲೆಗಳ ಪರಿಮಳವು ತುಂಬಾ ಹೆಚ್ಚಾಗಿ ಇರುತ್ತದೆ ರಾಮ ತುಳಸಿ ಈ ಗಿಡದ ಎಲೆಯ ಪರಿಮಳವು ಅಷ್ಟೊಂದು ಪರಿಮಳ ಬೀರುವುದಿಲ್ಲ ಕೃಷ್ಣ ತುಳಸಿ ಎಲೆಗಳನ್ನು ನಾವು ತಿಂದಾಗ ಸ್ವಲ್ಪ ಒಗರು ಮತ್ತು ಕಾರ ಕಾರ ಅನಿಸುತ್ತದೆ ರಾಮ ತುಳಸಿ ಎಲೆಗಳಲ್ಲಿ ಅಷ್ಟೊಂದು ಕಾರದ ಅಂಶ ಇರುವುದಿಲ್ಲ.

ಕೃಷ್ಣ ತುಳಸಿ ಮತ್ತು ಗ್ರಾಮ ತುಳಸಿ ಗಿಡಗಳಲ್ಲಿ ತದ್ವಿರುದ್ಧ ಆದ ಆಯುರ್ವೇದಿಕ್ ಅಂಶಗಳು ಇದೆ ರಾಮ ತುಳಸಿಯು ತಂಪಿನ ಗುಣವನ್ನು ಹೊಂದಿದೆ ಕೃಷ್ಣ ತುಳಸಿಗಿಂತ ರಾಮ ತುಳಸಿಯು ಹೆಚ್ಚಿನ ತಂಪ್ಪನ್ನು ನೀಡುತ್ತದೆ ಬೇಸಿಗೆಕಾಲದಲ್ಲಿ ರಾಮ ತುಳಸಿ ಎಲೆಗಳು ತುಂಬಾ ಒಳ್ಳೆಯದು ಕೃಷ್ಣ ತುಳಸಿಯ ಸ್ವಲ್ಪ ಉಷ್ಣದ ಗುಣಗಳನ್ನು ಹೊಂದಿದೆ.

ಇದನ್ನು ನಾವು ಮಳೆಗಾಲದಲ್ಲಿ ಕಫ ಕೆಮ್ಮು ಜ್ವರ ಮುಂತಾದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸುತ್ತೇವೆ ಎರಡು ತುಳಸಿ ಗಿಡಗಳಲ್ಲಿಯೂ ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿ ಇದೆ ಇದು ಕಾಯಿಲೆಗಳಿಗೆ ರಾಮಬಾಣವಾಗಿ ಕಾರ್ಯವನ್ನು ನಿರ್ವಹಿಸುತ್ತದೆ ಸೊಳ್ಳೆಗಳ ಕಾಟವನ್ನು ತುಳಸಿ ಗಿಡ ನೆಡುವುದರಿಂದ ತಪ್ಪಿಸಿಕೊಳ್ಳಬಹುದು ಮತ್ತು ಯಾವುದೇ ಕ್ರಿಮಿಕೀಟಗಳ ಕಾಟವು ಸಹ ಇರುವುದಿಲ್ಲ

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

8 months ago