Categories: Latest

ಮನೆಯಲ್ಲಿ ಶಂಖ ಇಡುವುದಾದರೆ ಪಾಲಿಸಬೇಕಾದ ವಾಸ್ತು ಸಲಹೆಗಳು!

ಮನೆಯಲ್ಲಿ ಶಂಖ ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಮಾಡಿಕೊಂಡು ಬಂದಿರುವ ಎಲ್ಲಾ ಆಚರಣೆಗಳಿಗೂ ಒಂದೊಂದು ಅರ್ಥವಿದೆ ನಿಮಗೆ ಗೊತ್ತಿರಲಿ ನಮ್ಮ ಹಿಂದಿನವರು ನಮಗಿಂತ ಹೆಚ್ಚು ಬುದ್ಧಿಶಾಲಿ ಹಾಗಿದ್ದರೂ ಅವರು ಮಾಡುತ್ತಿದ್ದ ಒಂದೊಂದು ಕಾರ್ಯದಲ್ಲೂ ಕೂಡ ರಹಸ್ಯ ಇರುತ್ತಿತ್ತು ಮತ್ತು ಅದೇ ರೀತಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅದಕ್ಕೆ ವಿಶೇಷ ಮನ್ನಣೆ ಇದೆ ಕಾಲದಿಂದಲೂ ಹಿಂದುಗಳಿಗೆ ವಸ್ತು ಎಂದರೆ ಹಿಂದು ಪುರಾಣಗಳ ಪ್ರಕಾರ 18 ವಾಕ್ಯಗಳಲ್ಲಿ ಶಂಖ ವಾಕ್ಯವು ಒಂದು ಆದ್ದರಿಂದ

ಇದನ್ನು ಓದುವುದಲ್ಲದೇ ಮನೆ ಹಾಗೂ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರನ್ನು ಸುರಿಯಲಾಗುತ್ತದೆ ಮರುಗು ರಾಜರು ದೇವತೆಗಳ ಜನನವನ್ನು ಹಿಂದೆ ಶಂಖನಾದ ಮೂಲಕವೇ ಪೋಷಿಸುತ್ತಿದ್ದರು ಮುಖ್ಯವಾಗಿ ಹಿಂದೂ ಧರ್ಮದಲ್ಲಿ ಎಂದರೆ ಅದು ವಿಷ್ಣುವಿನ ಲಾಂಛನದಿಂದ ಹೊರಸೂಸುವ ಕಂಪನಗಳು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೊರಡುತ್ತವೆ ಎಂಬ ಭಾವನೆ ಇದೆ

ಮಹರ್ಷಿಗಳು ಹಾಗೂ ಚಕ್ರವರ್ತಿಗಳನ್ನು ಸೂಚಿಸಲಾಗುತ್ತಿದ್ದು ಭಾರತದ ಕೆಲವು ಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮ ಯಾತ್ರೆಯ ಸಮಯದಲ್ಲಿ ಶಂಕನಾದ ಮಾಡುವ ಪ್ರತಿಯೊಂದು ಶಂಕನಾದ ದಿಂದ ಜಗತ್ತಿನಲ್ಲಿರುವ ಋಣಾತ್ಮಕ ಶಕ್ತಿ ನಾಶವಾಗುತ್ತದೆ ಎಂದಿದ್ದಾನೆ ವಿಷ್ಣು ವಿಷ್ಣುವಿನ ಪವಿತ್ರವಾದ ಶಂಖ ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಸಾಕಷ್ಟು ಪ್ರಾಮುಖ್ಯತೆ ಇದೆ

ಇನ್ನು ವಿಷ್ಣುವಿನ ಸ್ವರೂಪವಾದ ಶಂಖವನ್ನು ಮನೆಯಲ್ಲಿ ಇಟ್ಟುಕೊಂಡರೆ ಮನೆಗೆ ಮತ್ತು ಮನೆಯವರಿಗೆ ಒಳ್ಳೆಯದು ಹೌದು ಸ್ನೇಹಿತರೆ ಸ್ನೇಹಿತರು ವಂಶದ ಮನೆಗೊಂದು ದೇವರ ಕೋಣೆ ಹಾಗೂ ಅಲ್ಲೊಂದು ಶಂಖ ವಿದ್ದರೆ ಮನೆಯವರು ಹೆಚ್ಚಿಸುತ್ತದೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರುವುದಿಲ್ಲ ಅದರಲ್ಲಿ ಶಬ್ದ ಹೊರಬರುತ್ತದೆ ಮತ್ತು ಇದು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಮಾತನಾಡುವುದನ್ನು ಹೇಳಿಕೊಂಡರೆ ಸ್ಪಷ್ಟವಾಗಿ ಮಾತನಾಡಲು

ಏನು ಶಂಕ ಇಡುವುದಕ್ಕೆ ಕೂಡ ಹಲವಾರು ನಿಯಮಗಳಿವೆ ನೀವು ಸಾಯಂಕಾಲ ಹಾಗೂ ಪಾಂಚಜನ್ಯ ಎಂಬುದಾಗಿ ನಾಲ್ಕು ವಿಧಗಳಿವೆ ರಾಮಾಯಣ-ಮಹಾಭಾರತಗಳನ್ನು ಸಂಘದ ಪಾತ್ರ ಬಹಳ ಮುಖ್ಯವಾದದ್ದು ಆಗಿನ ಕಾಲದಲ್ಲಿ ಪ್ರತಿಯೊಬ್ಬನ ಬಳಿಯುವ ಒಂದೊಂದು ವರ್ಷವಿದ್ದು ಅದಕ್ಕೆ ಪ್ರತ್ಯೇಕ ಹೆಸರಿರುತ್ತಿತ್ತು ಶ್ರೀಕೃಷ್ಣನ ಶಂಕರ ಹೆಸರು ಪಾಂಚಜನ್ಯ ಅರ್ಜುನನದು ದೇವರಂತ ಭೀಮನದು ಪೌಂಡ್ರ ಯುಧಿಷ್ಠಿರನು ಅನಂತನ ಕುಲವದು ಸುಘೋಷ್ ಅಂತಹ ದೇವರದು ಮಣಿಪುಷ್ಪಕ ಮಹಾವಿಷ್ಣುವಿನ ಹಸ್ತದಲ್ಲಿ ಸದಾಶಿವ ನಿರೂಪಿಸುತ್ತದೆ ಶಂಕದ ಬಗ್ಗೆ ವೈಜ್ಞಾನಿಕವಾಗಿ ಕೆಲಸಕ್ಕೆ ಗಳು ವಾಡಿಕೆ ಪ್ರಸಂಗವನ್ನು ಓದುವಾಗ ಅದರ ಒಳಗೆ ಪ್ರವೇಶಿಸುವ ಉಸಿರು ಶಂಖದೊಳಗಿನ ದಾರಿಯನ್ನು ದಾಟಿ ಬರುವಾಗ ಪ್ರಯೋಗಗಳಿಂದ ತಿಳಿದುಬಂದಿದೆ ಇನ್ನು ಶಂಕದ ಬಗ್ಗೆ ಇನ್ನಷ್ಟು ತಿಳಿಯಲು ನೀವು ನಿಮ್ಮ ಮನೆಯ ಹಿರಿಯರನ್ನು ಕೂಡ ಕೇಳುವುದು ಉಪಯುಕ್ತವೆನಿಸಿದೆ

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago