Categories: Latest

ಮಕ್ಕಳಿಗೆ ಕಿವಿ ಚುಚ್ಚಿದರೆ ಹಿಂದೀದೆ ವೈಜ್ಞಾನಿಕ ಕಾರಣ

ಹುಟ್ಟಿದ ಮಕ್ಕಳಿಗೆ ಒಂದು ತಿಂಗಳು ಅಥವಾ ಐದು ತಿಂಗಳು ಅಥವಾ ಮೂರು ತಿಂಗಳಿಗೆ ಕಿವಿ ಚುಚ್ಚಿಸುತ್ತಾರೆ ಇದರಲ್ಲಿ ಅನೇಕ ವೈಜ್ಞಾನಿಕ ಕಾರಣಗಳು ಇವೆ. ಕಿವಿಯ ಕೆಳಗಡೆ ಇರುವ ಕೆಲವು ನರಗಳನ್ನು ಕಿವಿ ಚುಚ್ಚುವ ಮೂಲಕ ಆಕ್ಟಿವೇಟ್ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸಹಾಯಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ

ಕೆಲವೊಮ್ಮೆ ಮಕ್ಕಳು ಬೆಚ್ಚಿ ಬೀಳುತ್ತಾರೆ ಮತ್ತು ಹೆಚ್ಚು ಜ್ವರ ಬರುತ್ತದೆ ಮತ್ತು ಹೆಚ್ಚು ಹೆದರಿಕೊಳ್ಳುತ್ತಾರೆ ಮೂರ್ಛೆ ರೋಗವನ್ನು ಎದುರಿಸುತ್ತಿರುತ್ತಾರೆ ಇದಲ್ಲದಕ್ಕೂ ಚಿಕಿತ್ಸೆಯಾಗಿ ಕಿವಿಯ ಭಾಗದಲ್ಲಿನ ಸೂಕ್ಷ್ಮಬಿಂದುಗಳು ಕಿವಿ ಚುಚ್ಚುವುದು ಇದು ಪೂರ್ವಿಕರ ಕಾಲದಿಂದ ಬಂದಿರುವ ಒಂದು ವೈದ್ಯ ಅದರಲ್ಲೂ 25 ದಿನ ಎರಡು ತಿಂಗಳು ಮೂರು ತಿಂಗಳಿಗೆ ಕಿವಿಯನ್ನು ಚುಚ್ಚುತ್ತಾರೆ

ಇದು ಎಲ್ಲಾ ಧರ್ಮದಲ್ಲೂ ಸಹ ಮಾಡುತ್ತಾರೆ ಕಿವಿಯನ್ನು ಚುಚ್ಚುವುದರಿಂದ ಮಕ್ಕಳು ಯಾವುದೇ ಕಾಯಿಲೆಗಳಲ್ಲೂ ಬಳಲಲ್ಲ ಮತ್ತು ಹೆದರುವುದಿಲ್ಲ ನಿಶ್ಚಿಂತೆಯಿಂದ ನಿದ್ದೆಯನ್ನು ಮಾಡುತ್ತಾರೆ ಮತ್ತು ಹೀಗೆ ಮಾಡುವುದರಿಂದ ಶರೀರದಲ್ಲಿರ ಎಲ್ಲಾ ರಕ್ತನಾಳಗಳನ್ನು ಆಕ್ಟಿವೇಟ್ ಮಾಡುತ್ತದೆ

ಹುಟ್ಟಿದ ಮಕ್ಕಳಿಗೆ ಒಂದು ತಿಂಗಳು ಅಥವಾ ಐದು ತಿಂಗಳು ಅಥವಾ ಮೂರು ತಿಂಗಳಿಗೆ ಕಿವಿ ಚುಚ್ಚಿಸುತ್ತಾರೆ ಇದರಲ್ಲಿ ಅನೇಕ ವೈಜ್ಞಾನಿಕ ಕಾರಣಗಳು ಇವೆ. ಕಿವಿಯ ಕೆಳಗಡೆ ಇರುವ ಕೆಲವು ನರಗಳನ್ನು ಕಿವಿ ಚುಚ್ಚುವ ಮೂಲಕ ಆಕ್ಟಿವೇಟ್ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸಹಾಯಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ

ಕೆಲವೊಮ್ಮೆ ಮಕ್ಕಳು ಬೆಚ್ಚಿ ಬೀಳುತ್ತಾರೆ ಮತ್ತು ಹೆಚ್ಚು ಜ್ವರ ಬರುತ್ತದೆ ಮತ್ತು ಹೆಚ್ಚು ಹೆದರಿಕೊಳ್ಳುತ್ತಾರೆ ಮೂರ್ಛೆ ರೋಗವನ್ನು ಎದುರಿಸುತ್ತಿರುತ್ತಾರೆ ಇದಲ್ಲದಕ್ಕೂ ಚಿಕಿತ್ಸೆಯಾಗಿ ಕಿವಿಯ ಭಾಗದಲ್ಲಿನ ಸೂಕ್ಷ್ಮಬಿಂದುಗಳು ಕಿವಿ ಚುಚ್ಚುವುದು ಇದು ಪೂರ್ವಿಕರ ಕಾಲದಿಂದ ಬಂದಿರುವ ಒಂದು ವೈದ್ಯ ಅದರಲ್ಲೂ 25 ದಿನ ಎರಡು ತಿಂಗಳು ಮೂರು ತಿಂಗಳಿಗೆ ಕಿವಿಯನ್ನು ಚುಚ್ಚುತ್ತಾರೆ

ಇದು ಎಲ್ಲಾ ಧರ್ಮದಲ್ಲೂ ಸಹ ಮಾಡುತ್ತಾರೆ ಕಿವಿಯನ್ನು ಚುಚ್ಚುವುದರಿಂದ ಮಕ್ಕಳು ಯಾವುದೇ ಕಾಯಿಲೆಗಳಲ್ಲೂ ಬಳಲಲ್ಲ ಮತ್ತು ಹೆದರುವುದಿಲ್ಲ ನಿಶ್ಚಿಂತೆಯಿಂದ ನಿದ್ದೆಯನ್ನು ಮಾಡುತ್ತಾರೆ ಮತ್ತು ಹೀಗೆ ಮಾಡುವುದರಿಂದ ಶರೀರದಲ್ಲಿರ ಎಲ್ಲಾ ರಕ್ತನಾಳಗಳನ್ನು ಆಕ್ಟಿವೇಟ್ ಮಾಡುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago