ಮೂರು ಗಂಭೀರ ಸಮಸ್ಯೆಗಳಿಗೆ ಬಸಳೆ ಸೊಪ್ಪಿನ ಪರಿಹಾರ!

ಈ ಒಂದು ಮೂಲಿಕೆಯಿಂದ ರೋಗಗಳೆಲ್ಲವೂ ಸಹ ದೂರವಾಗುತ್ತದೆ ಪಿತ್ತ ಎನ್ನುವುದು ಸ್ವಾಶವನ್ನು ಹಾಳು ಮಾಡುತ್ತದೆ ಮೊದಲನೆಯದಾಗಿ ನಾವು ನಮ್ಮ ದೇಹದಲ್ಲಿ ಸ್ವಾಶವನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಪ್ರಮುಖವಾಗಿರುತ್ತದೆ ಸ್ವಾಶಕೋಶ ಚೆನ್ನಾಗಿ ಕೆಲಸ ಮಾಡುತ್ತಿಲ್ಲ ಎಂದರೆ ದೇಹದಲ್ಲಿ ಅನೇಕ ತೊಂದರೆಗಳು ಕಂಡುಬರುತ್ತದೆ ಅನೇಕ ಜನರಿಗೆ ಕಲಿಷಿತವಾದ ಗಾಳಿಯಿಂದ ಸ್ವಾಶಕೋಶದ ತೊಂದರೆಗಳು ಹೆಚ್ಚಾಗಿ ಬರುತ್ತಿದೆ

ಟ್ರಾಫಿಕ್ ನಲ್ಲಿ ವಾಹನಗಳ ದಟ್ಟಣೆಯಿಂದ ಮತ್ತು ಅನೇಕ ಸಮಸ್ಯೆಗಳು ಕಂಡುಬರುತ್ತದೆ ಇದು ಉಸಿರಾಟ ಕ್ರಿಯೆಯಲ್ಲಿ ತುಂಬಾ ತೊಂದರೆಯಾಗುತ್ತದೆ ಇಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ನಮಗೆ ಮೊದಲು ಸಿಗುವ ಪರಿಹಾರವೆಂದರೆ ಕೆಂಪು ಬಸಳೆ ಸೊಪ್ಪು ಯಾವುದೇ ಸಮಸ್ಯೆ ಇದ್ದರೂ ಕೆಂಪು ಬಸಳೆ ಸೊಪ್ಪು ಸೇವಿಸಿದರೆ ಅದು ಕ್ಷಣಮಾತ್ರದಲ್ಲಿ ಪರಿಹಾರವಾಗುತ್ತದೆ.ಇದನ್ನು ಹೆಚ್ಚಾಗಿ ಸೇವಿಸುತ್ತಿದ್ದರೆ ಸುಸ್ತಾಗುವುದು ಮತ್ತು ಬೇಗ ನಿಶಕ್ತಿಯಾಗುವುದು ಕಡಿಮೆಯಾಗುತ್ತದೆ ದೇಹ ಗಟ್ಟಿ ಮುಟ್ಟಾಗುತ್ತದೆ ಮತ್ತು ಗಂಡು ಮಕ್ಕಳಿಗೆ ವೀರ್ಯ ದೋಷವು ಸಹ ಪರಿಹಾರ ಗೊಳ್ಳುತ್ತದೆ.

ಈ ಒಂದು ಮೂಲಿಕೆಯಿಂದ ರೋಗಗಳೆಲ್ಲವೂ ಸಹ ದೂರವಾಗುತ್ತದೆ ಪಿತ್ತ ಎನ್ನುವುದು ಸ್ವಾಶವನ್ನು ಹಾಳು ಮಾಡುತ್ತದೆ ಮೊದಲನೆಯದಾಗಿ ನಾವು ನಮ್ಮ ದೇಹದಲ್ಲಿ ಸ್ವಾಶವನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಪ್ರಮುಖವಾಗಿರುತ್ತದೆ ಸ್ವಾಶಕೋಶ ಚೆನ್ನಾಗಿ ಕೆಲಸ ಮಾಡುತ್ತಿಲ್ಲ ಎಂದರೆ ದೇಹದಲ್ಲಿ ಅನೇಕ ತೊಂದರೆಗಳು ಕಂಡುಬರುತ್ತದೆ ಅನೇಕ ಜನರಿಗೆ ಕಲಿಷಿತವಾದ ಗಾಳಿಯಿಂದ ಸ್ವಾಶಕೋಶದ ತೊಂದರೆಗಳು ಹೆಚ್ಚಾಗಿ ಬರುತ್ತಿದೆ

ಟ್ರಾಫಿಕ್ ನಲ್ಲಿ ವಾಹನಗಳ ದಟ್ಟಣೆಯಿಂದ ಮತ್ತು ಅನೇಕ ಸಮಸ್ಯೆಗಳು ಕಂಡುಬರುತ್ತದೆ ಇದು ಉಸಿರಾಟ ಕ್ರಿಯೆಯಲ್ಲಿ ತುಂಬಾ ತೊಂದರೆಯಾಗುತ್ತದೆ ಇಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ನಮಗೆ ಮೊದಲು ಸಿಗುವ ಪರಿಹಾರವೆಂದರೆ ಕೆಂಪು ಬಸಳೆ ಸೊಪ್ಪು ಯಾವುದೇ ಸಮಸ್ಯೆ ಇದ್ದರೂ ಕೆಂಪು ಬಸಳೆ ಸೊಪ್ಪು ಸೇವಿಸಿದರೆ ಅದು ಕ್ಷಣಮಾತ್ರದಲ್ಲಿ ಪರಿಹಾರವಾಗುತ್ತದೆ.ಇದನ್ನು ಹೆಚ್ಚಾಗಿ ಸೇವಿಸುತ್ತಿದ್ದರೆ ಸುಸ್ತಾಗುವುದು ಮತ್ತು ಬೇಗ ನಿಶಕ್ತಿಯಾಗುವುದು ಕಡಿಮೆಯಾಗುತ್ತದೆ ದೇಹ ಗಟ್ಟಿ ಮುಟ್ಟಾಗುತ್ತದೆ ಮತ್ತು ಗಂಡು ಮಕ್ಕಳಿಗೆ ವೀರ್ಯ ದೋಷವು ಸಹ ಪರಿಹಾರ ಗೊಳ್ಳುತ್ತದೆ.

Leave a Comment