ಜೀವನದಲ್ಲಿ ನಮ್ಮ ಖರ್ಚು ಆದಾಯದ ಮೂಲಕ್ಕಿಂತ ಕಡಿಮೆ ಇರಬೇಕು ಇದು ನಮ್ಮ ಜೀವನವನ್ನು ಒಳ್ಳೆಯ ರೀತಿಯಲ್ಲಿ ನಡೆಸುತ್ತದೆ ಜೀವನದಲ್ಲಿ ಅಗತ್ಯ ಮೀರಿದ ಖರ್ಚುಗಳಿಂದ ಕಷ್ಟ ಎದುರಾಗುತ್ತದೆ ಕೆಲವರಿಗೆ ರಸ್ತೆಯಲ್ಲಿ ಹಣ ಸಿಕ್ಕರೆ ಕೆಲವರು ಅದನ್ನು ದೇವರಉಂಡಿಗೆ ಹಾಕಿಬಿಡುತ್ತಾರೆ ಅಥವಾ ದಾನ ಮಾಡಿ ಬಿಡುತ್ತಾರೆ ವಿಶೇಷವಾಗಿ ನಿಮಗೆ ರಸ್ತೆಯಲ್ಲಿ ನಾಣ್ಯವನ್ನು ಸಿಕ್ಕರೆ ಇದನ್ನು ನೀವು ದೇವರ ಗುಂಡಿಗೆ ಹಾಕಬಾರದು
ಇದನ್ನು ನೀವೇ ಒಂದು ಇಟ್ಟುಕೊಳ್ಳಬೇಕು ಏಕೆಂದರೆ ನಿಮಗೆ ಲಕ್ಷ್ಮಿಯ ಕೃಪೆ ಸಿಕ್ಕಿದೆ ಎಂದು ಅರ್ಥ ಇದನ್ನು ನೀವು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು ಅಥವಾ ನಿಮ್ಮ ಬಳಿ ಇದನ್ನು ಇಟ್ಟುಕೊಳ್ಳಬೇಕು ಈ ರೀತಿ ಮಾಡಿದರೆ ನಿಮ್ಮ ಆರ್ಥಿಕ ಅಭಿವೃದ್ಧಿಯಾಗುತ್ತದೆ ಇದೇ ರೀತಿಯಲ್ಲಿ ನಿಮಗೆ ನೋಟುಗಳು ಏನಾದರೂ ಸಿಕ್ಕಿದರೆ ಅದನ್ನು ನೀವು ದೇವರ ಗುಂಡಿಗೆ ಹಾಕಬೇಕು ಏಕೆಂದರೆ ಆ ಹಣವು ಬೇರೆಯವರ ಅಣವಾಗಿರುತ್ತದೆ
ಬೇರೆಯವರ ಹಣವನ್ನು ನಮ್ಮ ದುರಾಸೆಗೆ ಬಳಸಿಕೊಳ್ಳುವುದು ತಪ್ಪು ಈ ದುಡ್ಡನ್ನು ನೀವು ಅದರ ಮಾಲೀಕರಿಗೆ ತಲುಪಿಸಬೇಕಾದರೆ ತಲುಪಿಸಬಹುದು ಅಥವಾ ಅದನ್ನ ದೇವರ ಹುಂಡಿಯಲ್ಲಿ ಹಾಕಬಹುದು ಈ ಹಣವನ್ನು ಬಳಸಿಕೊಂಡರೆ ನಿಮಗೆ ತೊಂದರೆಯಾಗುತ್ತದೆ ಹೊರತು ಯಾವುದೇ ರೀತಿಯ ಒಳ್ಳೆಯ ಪ್ರತಿಕ್ರಿಯೆಗಳು ಇರುವುದಿಲ್ಲ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…