ಚಳಿಗಾಲದಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು ಸಾಕಷ್ಟು ತೊಂದರೆಯನ್ನುಂಟುಮಾಡುತ್ತದೆ. ಆರೋಗ್ಯಕರವಾದ ತರಕಾರಿಗಳನ್ನು ಈ ಸಮಯದಲ್ಲಿ ಸೇವನೆ ಮಾಡುವುದರಿಂದ ಮತ್ತು ಹೆಚ್ಚಾಗಿ ಆಹಾರ ಪದ್ಧತಿಯಲ್ಲಿ ಹಸಿರು ಎಲೆ ತರಕಾರಿ ಎಲೆಗಳನ್ನು ಸೇರಿಸಿ ತಿನ್ನುವುದರಿಂದ ಚಳಿಗಾಲದ ಸಮಯಕ್ಕೆ ವಿರುದ್ಧವಾಗಿ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬಹುದು. ಎಲ್ಲಾ ಬಗೆಯ ಹಸಿರು ತರಕಾರಿಗಳಿಗೆ ಹೋಲಿಸಿದರೆ ಮೆಂತ್ಯ ಸೊಪ್ಪು ಆರೋಗ್ಯದ ಮೇಲೆ ಉತ್ತಮ ಪ್ರಭಾವವನ್ನು ಹೊಂದಿದೆ ಎಂದು ಹೇಳಬಹುದು.ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವುದರ ಜೊತೆಗೆ ಉತ್ತಮವಾದ ಜೀರ್ಣಕ್ರಿಯೆಯನ್ನು ಮತ್ತು ದೇಹದ ತೂಕ ನಿಯಂತ್ರಣ ಹೀಗೆ ಹಲವು ಸಮಸ್ಯೆಗೆ ಸಹಾಯ ಬರುತ್ತದೆ.
1, ಟೈಪ್ 1 ಟೈಪ್ 2 ಮಧುಮೇಹ ಹೊಂದಿರುವವರು ಜನರಿಗೆ ಮೆಂತೆಸೊಪ್ಪು ತುಂಬಾನೇ ಲಾಭಕಾರಿ. ಮೆಂತೆಯು ಇನ್ಸುಲಿನ್ ಚಟುವಟಿಕೆ ಸುಧಾರಣೆ ಮಾಡುವುದು. ಮೆಂತೆಯಲ್ಲಿ ಇರುವ ನಾರಿನಂಶವು ಇದಕ್ಕೆ ಕಾರಣವಾಗಿದೆ.2, ಇನ್ನು ಎಳೆಯ ಮಗುವಿಗೆ ಎದೆಯ ಹಾಲು ಮಾತ್ರ ಆಹಾರದ ಮೂಲ ಆಗಿರುವುದು. ಎದೆ ಹಾಲಿನಲ್ಲಿ ಇರುವ ಪೋಷಕಂಶಗಳು ಬೇರೆ ಎಲ್ಲೂ ಸಿಗುವುದಿಲ್ಲ. ಮೆಂತ್ಯಯು ಬಾಣಂತಿಯರಲ್ಲಿ ಎದೆ ಹಾಲು ಹೆಚ್ಚು ಮಾಡುವ ಗುಣ ಹೊಂದಿದೆ. ಇದು ತರಕಾರಿ ಅಥವಾ ಗಿಡಮೂಲಿಕೆ ಚಹದ ರೂಪದಲ್ಲಿ ಬಳಕೆ ಮಾಡಬಹುದು. ಇದರಿಂದ ಎದೆ ಹಾಲು ಉತ್ಪತ್ತಿ ವೃದ್ಧಿಸುವುದು.ಇದರ ಬಗ್ಗೆ ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು.
3, ಇನ್ನು ಮೆಂತ್ಯೆ ಎಲೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.4, ಹೃದಯದ ವಿವಿಧ ಸಮಸ್ಯೆಗಳನ್ನು ಮತ್ತು ರೋಗಗಳನ್ನು ದೂರವಿಡಲು ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಾಯಮಾಡುತ್ತದೆ.5, ಮೆಂತ್ಯದ ಎಲೆಗಳನ್ನು ನೀರಿನಲ್ಲಿ ನೆನೆಸಿ. ಬೆಳಗ್ಗೆ ಎಲೆಯನ್ನು ಸೋಸಿ ಆ ನೀರನ್ನು ಕುಡಿಯಿರಿ.ಇದನ್ನು ನಿಯಮಿತವಾಗಿ ಸೇವಿಸಿ.6, ಮೆಂತ್ಯ ಎಲೆಯಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ ಅಂಶ ಇದ್ದು.ರಕ್ತಹೀನತೆ ಆಗದಂತೆ ತಡೆಗಟ್ಟುತ್ತದೆ.7, ಕೆಂಪು ರಕ್ತಕಣಗಳು ಮತ್ತು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ದೈನಂದಿನ ಅಡುಗೆಯಲ್ಲಿ ಮೆಂತ್ಯದ ಎಲೆಗಳನ್ನು ಬಳಕೆ ಮಾಡಿ ಅಥವಾ ಮೆಂತ್ಯದ ಚಹಾವನ್ನು ಮಾಡಿಕೊಂಡು ಕುಡಿಯಿರಿ.
8, ನೆನೆಸಿದ ಮೆಂತ್ಯ ಎಲೆಯನ್ನು ಸೇವನೆ ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಅದರಿಂದ ನಿಮ್ಮ ಆಹಾರದಲ್ಲಿ ಮೆಂತ್ಯದ ಎಲೆಯನ್ನು ಸೇವಿಸುವುದನ್ನು ಮರೆಯಬೇಡಿ.9, ಇನ್ನು ನಿಯಮಿತವಾಗಿ ಮೆಂತ್ಯಕಾಳು ಅಥವಾ ಮೆಂತ್ಯ ಸೊಪ್ಪು ಸೇವನೆ ಮಾಡುವುದರಿಂದ ಇದು ಹೃದಯದ ರೋಗಗಳಿಗೆ ತುಂಬಾ ಒಳ್ಳೆಯದು.ಇದು ಹೃದಯದ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವುದು.10, ಮೆಂತ್ಯ ಎಲೆಗಳನ್ನು ಸೇವನೆ ಮಾಡುವುದರಿಂದ ಸ್ತನಗಳ ಗಾತ್ರವನ್ನು ನೈಸರ್ಗಿಕವಾಗಿ ಹೆಚ್ಚಿಸಬಹುದು. ಇದು ಅತ್ಯುತ್ತಮ ಮತ್ತು ಸುಲಭವಾದ ಮಾರ್ಗ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…