ಬನದ ಹುಣ್ಣಿಮೆ ಇದೆ ಸರಳವಾಗಿ ಲಕ್ಷ್ಮಿ ಪೂಜೆಯನ್ನು ಈ ರೀತಿ ಮಾಡಿ!

ಬನದ ಹುಣ್ಣಿಮೆ

ಬನದ ಹುಣ್ಣಿಮೆ :ಜನವರಿ 6ನೇ ತಾರೀಕು ಬಂದಿರುವ ಬನದ ಹುಣ್ಣಿಮೆ ಪೂಜೆಯನ್ನು ಈ ರೀತಿಯಾಗಿ ಮಾಡಬೇಕು.ಪುಷ್ಯಾ ಮಾಸದಲ್ಲಿ ಬರುವಂತಹ ಹುಣ್ಣಿಮೆಯನ್ನು ನಾವು ಪುಷ್ಯಾ ಹುಣ್ಣಿಮೆ ಅಥವಾ ಬನದ ಹುಣ್ಣಿಮೇ ಎಂದು ಕರೆಯುತ್ತೇವೆ.ಈ ಒಂದು ಹುಣ್ಣಿಮೆ ಬಹಳ ವಿಶೇಷ ಎಂದು ಹೇಳಬಹುದು. ಈ ಹುಣ್ಣಿಮೆ ದಿನ ಬನಶಂಕರಿ ದೇವಿಯನ್ನು ವಿಶೇಷವಾಗಿ ಪೂಜೇಯನ್ನು ಮಾಡಲಾಗುತ್ತದೆ. ಜೊತೆಗೆ ಜಾತ್ರೆ ಕೂಡ ತುಂಬಾ ವಿಜೃಂಭಣೆಯಿಂದ ನಡೆಯುತ್ತದೆ. ಇನ್ನೂ ಮನೆಯಲ್ಲಿ ಈ ರೀತಿಯಾಗಿ ಸರಳವಾಗಿ ಬನದ ಹುಣ್ಣಿಮೆ ಪೂಜೆಯನ್ನು ಮಾಡಬಹುದು. Parrot in house … Read more

ಅಲೋವೆರಾ ಗಿಡವನ್ನು ಬಾಗಿಲಿಗೆ ಕಟ್ಟುವುದರಿಂದ ಪ್ರಯೋಜನವೇನು?ಯಾವ ಸಮಯದಲ್ಲಿ ಕಟ್ಟಬೇಕು?

aloe vera vastu in kannada ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದಂತಹ ವಿಶಿಷ್ಟವಾದ ಸ್ಥಾನವಿದೆ .ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ.ಇಂತಹ ದೈವತ್ವ ಹೊಂದಿದ ಒಂದು ವಿಶಿಷ್ಟವಾದ ಸಸ್ಯದ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ.ಈ ಗಿಡವನ್ನು ಲೋಳೆಸರ ಅಥವಾ ಇಂಗ್ಲಿಷಿನಲ್ಲಿ ಆಲೋವೆರಾ ಎಂದು ಕರೆಯುತ್ತಾರೆ.ಈ ಗಿಡವು ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟಲಕ್ಷ್ಮಿ ತಾಂಡವ ಆಡುತ್ತಿರುತ್ತಾಳೆ ಹಾಗೂ ಆ ಮನೆಯಲ್ಲಿ ಆರೋಗ್ಯಕರವಾದ ವಾತಾವರಣ ಇರುತ್ತದೆ. ಕಷ್ಟಪಟ್ಟು ಕೆಲಸ ಮಾಡಿದರೂ ಕೈಯಲ್ಲಿ ಪರ್ಸಲ್ಲಿ ದುಡ್ಡು ನಿಲ್ಲುತ್ತಿಲ್ಲವೇ? … Read more

ಈ ಸತ್ಯ ಗೊತ್ತಾದರೆ ಪಪ್ಪಾಯ ಬೀಜಗಳನ್ನು ಯಾವತ್ತು ಬಿಸಾಡಲ್ಲ!

papaya health benefits in kannada ಸಾಮಾನ್ಯವಾಗಿ ಪಪ್ಪಾಯ ಹಣ್ಣು ತಿಂದು ಅದರ ಬೀಜಗಳನ್ನು ಎಸೆಯೂತ್ತಾರೆ. ಅದರೆ ಕೇವಲ ಪಪ್ಪಾಯ ಹಣ್ಣು ಮಾತ್ರವಲ್ಲದೆ ಅದರ ಬೀಜಗಳು ಕೂಡ ಆರೋಗ್ಯಕರ ಅಂಶವನ್ನು ಹೊಂದಿದೆ.ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.ಪಪ್ಪಾಯ ಹಣ್ಣಿನ ಆರೋಗ್ಯಕರ ಲಾಭಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. Dream Meaning :ಕನಸಿನಲ್ಲಿ ಬಾಳೆಹಣ್ಣು ಬಂದರೆ! 1,ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ–ಹೊಟ್ಟೆ ನೋವಿನಿಂದ ಬಳಲುತ್ತಿರುವವರು ದಿನಕ್ಕೆ ಮೂರು ಬಾರಿ ಒಂದು ಚಮಚ ಪಪ್ಪಾಯ ಬೀಜದ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹೊಟ್ಟೆ … Read more

ಜನವರಿ 6 ಶಕ್ತಿಶಾಲಿ ಬನದ ಹುಣ್ಣಿಮೆ 5 ರಾಶಿಯವರಿಗೆ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆ!

Astrology january 6 ಜನವರಿ 6ನೇ ತಾರೀಕು ಬಹಳ ಅದೃಷ್ಟ ತರುವಂತಹ ಶುಭ ಶುಕ್ರವಾರ. ಈ ವರ್ಷದ ಮೊದಲ ಶುಕ್ರವಾರ. ಈ ಶುಕ್ರವಾರದಿಂದ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದೆ.ಲಕ್ಷ್ಮಿ ದೇವಿ ಕೃಪೆ ಈ ರಾಶಿಯವರ ಮೇಲೆ ಇರುವುದರಿಂದ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೇ. ಆದ್ದರಿಂದ ಇವರಿಗೆ ಗಜಕೇಸರಿ ಯೋಗ ಆರಂಭವಾಗುತ್ತದೆ. ನಾಳೆಯಿಂದ ಈ ಕೆಲವೊಂದು ರಾಶಿಯವರ ಜೀವನ ಬದಲಾಗುವ ಲಕ್ಷಣ ಕಾಣುತ್ತಿದೆ. ನಾಳೆಯಿಂದ ಈ 5 ರಾಶಿಯವರಿಗೆ ಲಕ್ಷ್ಮಿಯ ಅನುಗ್ರಹ ಆಶೀರ್ವಾದ ಶುರುವಾಗುತ್ತಿದೆ. ಸುಖ ದಾಂಪತ್ಯಕ್ಕೆ … Read more

ಸುಖ ದಾಂಪತ್ಯಕ್ಕೆ ಸರಳ ಸೂತ್ರಗಳು ಏನವು?

suka dampatya ಸುಖ ದಾಂಪತ್ಯ ಜೀವನಕ್ಕೆ ಸೂತ್ರಗಳೇನು? ಯೋಗಿ ಮತ್ತು ಅನುಭಾವಿಯಾದ ಸದ್ಗುರುರವರು, ನೀವು ನಿಮ್ಮ ಸಂಗಾತಿಯೊಡನೆ ಒಂದು ಮಧುರವಾದ ಮತ್ತು ಆನಂದಭರಿತ ಬಾಂಧ್ಯವ್ಯದ ನಿರಂತರ ಪೋಷಣೆಗಾಗಿ ನೀಡಿರುವ ಪ್ರಮುಖವಾದ ಐದು ಸೂತ್ರಗಳು ಇಲ್ಲಿವೆ.ಸುಖ ದಾಂಪತ್ಯ ಜೀವನಕ್ಕೆ ಸೂತ್ರಗಳೇನು? ಯೋಗಿ ಮತ್ತು ಅನುಭಾವಿಯಾದ ಸದ್ಗುರುರವರು, ನೀವು ನಿಮ್ಮ ಸಂಗಾತಿಯೊಡನೆ ಒಂದು ಮಧುರವಾದ ಮತ್ತು ಆನಂದಭರಿತ ಬಾಂಧ್ಯವ್ಯದ ನಿರಂತರ ಪೋಷಣೆಗಾಗಿ ನೀಡಿರುವ ಪ್ರಮುಖವಾದ ಐದು ಸೂತ್ರಗಳು ಇಲ್ಲಿವೆ. 1 ಮೊದಲಿಗೆ ಎರಡು “ಹೃದಯ ಪೂರ್ತಿ” ಪ್ರೀತಿಯನ್ನು ತೆಗೆದುಕೊಳ್ಳಿ–ಇಂಗ್ಲೀಷ್‌ನಲ್ಲಿ ಹೇಳುವ, “Fall in … Read more

ಬೆಲ್ಲದ ಬಗ್ಗೆ ಎಲ್ಲರಿಗೂ ಗೊತ್ತು,ಅದರೆ ಈ ವಿಷಯ ಯಾರಿಗೂ ಗೊತ್ತಿಲ್ಲ!

Jaggery Benefits in kannada ಬೆಲ್ಲವನ್ನು ತಿನ್ನುವುದರಿಂದ ನಮ್ಮ ಶರೀರಕ್ಕೆ ಆಗುವ ಲಾಭಗಳೇನು ಎಂಬುದು ಗೊತ್ತಾದರೆ ಯಾರು ಕೂಡ ಬೆಲ್ಲವನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ. ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಬೆಲ್ಲದ  ಬಗೆಗಿನ ಲಾಭವನ್ನು ತಿಳಿಸುತ್ತಲೇ ಬಂದಿದ್ದಾರೆ.  ಹಿಂದೆ ಬೆಲ್ಲವನ್ನು ಯಥೇಚ್ಛವಾಗಿ ಪ್ರತಿನಿತ್ಯ ಬಳಸಲಾಗುತ್ತಿತ್ತು ಆದರೆ ಇಂದು ಶೇ 1 ರಷ್ಟು   ಜನರು ಮಾತ್ರ ಬೆಲ್ಲವನ್ನು ಬಳಸುತ್ತಿದ್ದಾರೆ . ಇಂದಿನ ದಿನಗಳಲ್ಲಿ ಹಬ್ಬ ಹರಿ ದಿನಗಳನ್ನು ಬಿಟ್ಟರೆ ಬೇರೆ ದಿನಗಳಲ್ಲಿ ಬೆಲ್ಲಗಳನ್ನು ಬಳಸುವುದೇ ಇಲ್ಲ. ಇಂದು ನಾವು ಬಳಸುವಂತಹ  … Read more

Dream Meaning :ಕನಸಿನಲ್ಲಿ ಬಾಳೆಹಣ್ಣು ಬಂದರೆ!

Dream Meaning ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಬಾಳೆಹಣ್ಣನ್ನು ಅಥವಾ ಬಾಳೆಕಾಯಿಯನ್ನು ನೋಡಿದೆ ಆದರೆ ಯಾವ ರೀತಿಯ ಫಲಿತಗಳು ಇರುತ್ತೆ ಅಂತ ನಾನು ಹೇಳ್ತೀನಿ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಚೆನ್ನಾಗಿ ಹಣ್ಣಾಗಿರುವ ಅಂತ ಬಾಳೆಹಣ್ಣುನ್ನ ನೋಡಿದ್ದೆ ಆದರೆ ಇದು ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನೀವು ಸಂತೋಷವಾಗಿರುತ್ತೀರಿ ಅಷ್ಟೇ ಅಲ್ಲದೆ ಸುಖ ಶಾಂತಿ ಸೌಭಾಗ್ಯ ಗಳನ್ನು ಅನುಭವಿಸುತ್ತೀರ.ತಂದೆ ತಾಯಿ ಮತ್ತು ಸ್ನೇಹಿತರನ್ನು ಕಂಡ್ರೆ ಕನಸಿನಲ್ಲಿ ಬಂದರೆ ಇಲ್ಲಿವೆ ಮುಂದಾಗುವ ಘಟನೆಗಳು ಅದೇ … Read more

ಕಷ್ಟಪಟ್ಟು ಕೆಲಸ ಮಾಡಿದರೂ ಕೈಯಲ್ಲಿ ಪರ್ಸಲ್ಲಿ ದುಡ್ಡು ನಿಲ್ಲುತ್ತಿಲ್ಲವೇ? ಕೆಂಪು ದಾರ ಬೆಳ್ಳುಳ್ಳಿಯಿಂದ

Vastu tips for money ಪರ್ಸ್ ನಲ್ಲಿ ಎಷ್ಟೇ ದುಡಿದರು ದುಡ್ಡು ನಿಲ್ಲದೇ ಇದ್ದಾಗ. ಈ ಉಪಾಯವನ್ನು ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳಾಗಲಿ ಯಾರ್ ಬೇಕಾದ್ರೂ ಮಾಡಬಹುದು. ಪರಿಪೂರ್ಣವಾದ ನಂಬಿಕೆ ವಿಶ್ವಾಸವಿಟ್ಟು ಮಾಡೋದಕ್ಕೆ. ಒಂದು ಬೆಳ್ಳುಳ್ಳಿ ಮತ್ತೆ ಹಳದಿದ್ದಾರ ( ಎಲ್ಲೋ ಕಲರ್)ಅಥವಾ ಕೆಂಪು ದಾರ.ಈ ಒಂದು ಉಪಾಯ ಮಾಡುವುದರಿಂದ ಮಾನಸಿಕ ಸ್ಥಿತಿ ಆಕರ್ಷಣೆ ಆಗುತ್ತದೆ ಅಂತಾನೆ ಹೇಳಬಹುದು. ಪರಸ್ ಮತ್ತು ಹ್ಯಾಂಡ್ ಬ್ಯಾಗ್ ತುಂಬಿರಲಿಕ್ಕೆ ದನಾಕರ್ಷಣೆ ಆಗಲಿಕೆ ಈ ಒಂದು ಅದ್ಭುತವಾದಂತ ಉಪಾಯ ಎಂದೇ ಹೇಳಬಹುದು. … Read more

ಜನವರಿ 5 ಗುರುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಗುರು ಬಲ ವಿಪರೀತ ರಾಜಯೋಗ ನೀವೇ ಅದೃಷ್ಟವಂತರು ಶಿರಡಿ ಸಾಯಿಬಾಬಾ ಕೃಪೆ

Dina bhavishy january 5 ಪಂಚಾಂಗದ ಪ್ರಕಾರ ಇಂದು ಚತುರ್ದಶಿ ತಿಥಿ ಇರುತ್ತದೆ. ಮೃಗಶಿರಾ ನಕ್ಷತ್ರವು ಇಂದು ರಾತ್ರಿ 09:25 ರವರೆಗೆ ಮತ್ತೆ ಅದ್ರಾ ನಕ್ಷತ್ರದಲ್ಲಿ ಇರುತ್ತದೆ. ಇಂದು ವಾಶಿ ಯೋಗ, ಆನಂದಾದಿ ಯೋಗ, ಸನ್ಫ ಯೋಗ, ಬುಧಾದಿತ್ಯ ಯೋಗ, ಶುಕ್ಲ ಯೋಗವನ್ನು ಗ್ರಹಗಳು ಬೆಂಬಲಿಸುತ್ತವೆ. ನಿಮ್ಮ ರಾಶಿ ಮಿಥುನ, ಕನ್ಯಾ, ಧನು, ಮೀನ ರಾಶಿಯಾಗಿದ್ದರೆ ಹಂಸ ಯೋಗ ಮತ್ತು ಮೇಷ, ಕರ್ಕಾಟಕ, ತುಲಾ, ಮಕರ ರಾಶಿಗಳಿದ್ದರೆ ಶಶ ಯೋಗದ ಲಾಭವನ್ನು ಪಡೆಯುತ್ತೀರಿ.ತಂದೆ ತಾಯಿ ಮತ್ತು ಸ್ನೇಹಿತರನ್ನು … Read more

ಶಿಶುಗಳು ಬೆರಳು ಚೀಪುವುದನ್ನು ಹೇಗೆ ನಿಲ್ಲಿಸುವುದು? ಸರಿ ತಪ್ಪು ಏನು?

Thumb & Finger Sucking kannada ಪುಟ್ಟ ಮಕ್ಕಳು ತಮ್ಮ ಹೊಟ್ಟೆ ಹಸಿವನ್ನು ನಿವಾರಿಸಿಕೊಳ್ಳಲು ಬೆರಳು ಚೀಪುತ್ತವೆ ಎಂದು ಹೇಳುತ್ತಾರೆ. ಆದರೆ ಇದು ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂಬುದು ಪೋಷಕರು ತಿಳಿದುಕೊಳ್ಳಬೇಕಿದೆ.ನಾವು ನೀವು ಗಮನಿಸಿರುವ ಹಾಗೆ ಪುಟ್ಟ ಮಕ್ಕಳಿಗೆ ಅಳುತ್ತಿರುವ ಸಂದರ್ಭದಲ್ಲಿ ತಿನ್ನಲು ಏನಾದರೂ ಕೊಟ್ಟರೆ ಅದನ್ನು ತಕ್ಷಣವೇ ಬಾಯಿಗೆ ಹಾಕಿಕೊಂಡು ಅಳು ನಿಲ್ಲಿಸುತ್ತವೆ. ಇಲ್ಲವೆಂದರೆ ಆಟವಾಡಲು ಯಾವುದಾದರೂ ಆಟಿಕೆ ಕೈಗೆ ಸಿಕ್ಕಿದರೆ ಮಗುವಿನ ಗಮನ ಆಟಿಕೆಯ ಕಡೆಗೆ ಹರಿದು ತಕ್ಷಣವೇ ಅಳು ನಿಲ್ಲಿಸುತ್ತದೆ.ಒಂದು ವಾರ ತಿಂದು … Read more