ಶಾಸ್ರೋಕ್ತವಾಗಿ ದೇವರ ಮನೆ ಪೂಜಿಸುವ ವಿಗ್ರಹ ಗಳು ಹೇಗಿರಬೇಕು,ಭಿನ್ನ ಮುರಿದ ವಿಗ್ರಹ ಪೂಜೆ ಮಾಡಿದರೆ ಏನಾಗುತ್ತೆ!

pooja room vastu ಮನೆಯಲ್ಲಿ ದೈವ ಶಕ್ತಿ ನೆಲೆಸಬೇಕಾದರೆ ಮೊದಲು ನೀವು ಎಷ್ಟು ದೇವರ ವಿಗ್ರಹವನ್ನಿಟ್ಟಿದ್ದೀರಿ ಎಂದು ನೋಡಿ. ಮನೆಯಲ್ಲಿರುವ ದೇವರ ವಿಗ್ರಹಗಳ ಸಂಖ್ಯೆಯಿಂದಲೂ ನಿಮಗೆ ಮಂಗಳವಾಗುವುದು. ದೈವ ಶಕ್ತಿ ಎನ್ನುವುದು ಪವಿತ್ರವಾದ ಭಾವನೆ. ದೇವರಿದ್ದಾನೆ ಎನ್ನುವ ಒಂದು ನಂಬಿಕೆಯನ್ನು ಹೊಂದಿದ್ದರೆ ಸಾಕು ಮನುಷ್ಯನಿಂದ ಅಹಿತಕರವಾದ ಘಟನೆಗಳು ನಡೆಯುವುದು ಕಡಿಮೆಯಾಗುತ್ತದೆ. ಕಣ್ಣಿಗೆ ಕಾಣದ ಆ ಮಹಾನ್ ಶಕ್ತಿಯಿಂದಲೇ ಇಂದು ಜನರಿಗೆ ಮಂಗಳವಾಗುತ್ತಿದೆ ಎನ್ನಬಹುದು. ಮನುಷ್ಯ ಇಂದು ಸಾಕಷ್ಟು ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಮುಂದಿದ್ದಾನೆ, ತನ್ನ ಜೀವನದಲ್ಲಿ … Read more

ಮೂಳೆ ಮುರಿದಾಗ ಯಾವ ಆಹಾರ ತಿನ್ನಬೇಕು!

Foods to heal broken bones ನಡೆಯುವಾಗ, ಓಡುವಾಗ, ಅಥವಾ ಆಟವಾಡುವಾಗ ಕೆಲವೊಮ್ಮೆ ಎಡವಿ ಬೀಳುತ್ತೇವೆ. ಇದರಿಂದ ಮೂಳೆ ಮೂರಿತ ಉಂಟಾಗಬಹುದು. ಆಗ ವೈದ್ಯರ ಬಳಿ ಚಿಕಿತ್ಸೆ ಮಾಡುತ್ತೇವೆ. ಹಾಗೇ ಈ ಸಮಯದಲ್ಲಿ ಅದರ ಜೊತೆಗೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಮೂಳೆಗಳು ವೇಗವಾಗಿ ಸರಿಯಾಗುತ್ತದೆ. ಸೋಂಪು ಕಾಳು ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು! ಹಾಲು, ಮೊಸರು, ಗಿಣ್ಣು ಇತ್ಯಾದಿಗಳಲ್ಲಿ ಕ್ಯಾಲ್ಸಿಯಂ ಅಂಶವು ಅಧಿಕ ಮಟ್ಟದಲ್ಲಿದೆ. ಮೂಳೆಗಳನ್ನು ಬಲಗೊಳಿಸಲು ಪ್ರಮುಖವಾಗಿ ಕ್ಯಾಲ್ಸಿಯಂ ಅಗತ್ಯವಿದೆ ಮತ್ತು … Read more

ಜನವರಿ 9 ಸೋಮವಾರ ಈ 3 ರಾಶಿಯವರಿಗೆ ಬಾರಿ ಅದೃಷ್ಟ ಮಂಜುನಾಥನ ಕೃಪೆ ಗಜಕೇಸರಿಯೋಗ ನೀವೇ ಆಗರ್ಭ ಶ್ರೀಮಂತರು ರಾಜಯೋಗ

Dina bhavishya january 9 :ಇಂದು ಮಾಘ ಕೃಷ್ಣ ಪಕ್ಷ ಮತ್ತು ಸೋಮವಾರದ ಎರಡನೇ ದಿನಾಂಕ. ಬಳಿಕ ತೃತೀಯಾ ಆಚರಣೆ ನಡೆಯಲಿದೆ. ಇಂದು ಬೆಳಗ್ಗೆ 10.31ರವರೆಗೆ ವಿಷ್ಕುಂಭ ಯೋಗವಿದ್ದು, ಬಳಿಕ ಪ್ರೀತಿ ಯೋಗ ಆರಂಭವಾಗಲಿದೆ. ಮೇಷ ರಾಶಿ-ಇಂದು ನಿಮ್ಮ ಪರವಾಗಿರಲಿದೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಹಠಾತ್ ಹಣದ ಲಾಭದ ಅವಕಾಶಗಳಿವೆ. ಯಾರೊಂದಿಗಾದರೂ ಸಾಲದ ವಹಿವಾಟುಗಳನ್ನು ತಪ್ಪಿಸಿ. ಕೆಲವು ದಿನಗಳಿಂದ ನಡೆಯುತ್ತಿರುವ ಕೌಟುಂಬಿಕ ವಿರಹದ ವಾತಾವರಣ ಜೀವನ ಸಂಗಾತಿಯ ಸಹಾಯದಿಂದ ಸುಧಾರಿಸುತ್ತದೆ, ತಪ್ಪು ತಿಳುವಳಿಕೆ … Read more

ಕುಂಕುಮದ ಡಬ್ಬದಲ್ಲಿ ಇದನ್ನು ಇಟ್ಟು ನೋಡಿ ಸಾಕು

ಕುಂಕುಮದ ಡಬ್ಬ;ಇಂದು ಸಂಪ್ರದಾಯದಲ್ಲಿ ಕುಂಕುಮ ಅನ್ನುವುದು ಒಂದು ಶ್ರೇಷ್ಠವಾದ ವಸ್ತು ಎಂದು ಹೇಳಬಹುದು ಇದು ವಿಶೇಷವಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಕುಂಕುಮ ಅನ್ನೋದು ತುಂಬಾ ಶ್ರೇಷ್ಠ ಎಂದು ಹೇಳಬಹುದು ತಾಳಿ ಕಟ್ಟುವ ಮೊದಲು ಮದುವೆಯಲ್ಲಿ ಕುಂಕುಮವನ್ನು ಇಡುತ್ತಾರೆ ಇದು ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ ಹೆಣ್ಣು ಮುತ್ತೈದೆ ಆಗಿರುವ ತನಕವೂ ಸಹ ಕುಂಕುಮವು ಹಾಕಿಯ ಹಣೆಯ ಮೇಲೆ ಇರಬೇಕು ಎಂದು ಹಿಂದೂ ಸಂಪ್ರದಾಯ ಹೇಳುತ್ತದೆ ಅದೇ ಇತ್ತೀಚಿನ ಆಧುನಿಕ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಬಟ್ಟೆಗೆ ಸರಿಯಾಗುವುದಿಲ್ಲ … Read more

ಇಂದು ಜನವರಿ 8 ನೇ ತಾರೀಕು ಭಯಂಕರ ಭಾನುವಾರ 4 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಮುಂದಿನ 45 ವರ್ಷಗಳವರೆಗೂ ಗುರುಬಲ

Dina bhavishya jan 8 ಮೇಷ: ಇಂದು ನಿಮ್ಮ ಆತ್ಮವಿಶ್ವಾಸ ಮತ್ತು ಶಕ್ತಿಯ ಮಟ್ಟವು ಅಧಿಕವಾಗಿರುತ್ತದೆ. ನೀವು ದೀರ್ಘಕಾಲ ಹೂಡಿಕೆ ಮಾಡಿದರೆ, ನೀವು ಉತ್ತಮ ಲಾಭವನ್ನು ಪಡೆಯಬಹುದು. ಮಕ್ಕಳಿಗೆ ತಮ್ಮ ಶಾಲೆಗೆ ಸಂಬಂಧಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಾಯ ಮಾಡುವ ಸಮಯ ಇದು. ಮನೆಯ ಜವಾಬ್ದಾರಿಗಳು ಮತ್ತು ಹಣ ಮತ್ತು ಹಣದ ಬಗ್ಗೆ ವಾದಗಳು ಕಡಿಮೆಯಾಗುವುದರಿಂದ, ನಿಮ್ಮ ವೈವಾಹಿಕ ಜೀವನವು ಹುಳಿಯಾಗಬಹುದು. ಇಂದು ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಕೋಪವನ್ನು ಕಳೆದುಕೊಳ್ಳಬಹುದು. ನಿಮ್ಮ ಸಂವಹನ ಕೌಶಲ್ಯಗಳು ಪರಿಣಾಮಕಾರಿ ಎಂದು … Read more

ಕನಸಿನಲ್ಲಿ ಬಳೆ ಕಂಡರೆ! Bangles in dream meaning

Bangles in dream meaning ಒಂದು ವೇಳೆ ನಿಮ್ಮ ಕನಸಿನಲ್ಲಿ ಬಳೆಯನ್ನು ಕಂಡರೆ ಇದು ಒಳ್ಳೆಯ ಕನಸು ಎಂದೇ ಹೇಳಬಹುದು ಮುಂಬರುವ ದಿನಗಳಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಗಳು ಇರುತ್ತದೆ ಎಂದು ನಿಮಗೆ ಈ,ಕನಸು ಸೂಚಿಸುತ್ತದೆ, ಒಂದು ವೇಳೆ ನಿಮ್ಮ ದಾಂಪತ್ಯ ಜೀವನದಲ್ಲಿ ಯಾವುದೇ ರೀತಿಯ ಜಗಳಗಳು ಇದ್ದರೆ ಮುಂಬರುವ ದಿನಗಳಲ್ಲಿ ಕೊನೆಯಾಗುತ್ತೆ ಅಂತ ಅರ್ಥ ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮ ಪತಿಯ ಆಯಸ್ಸು ಹೆಚ್ಚಾಗಲಿದೆ ಎಂದು ಈ,ಕನಸು ಸೂಚಿಸುತ್ತದೆ ಎಂದರ್ಥ ಒಂದುವೇಳೆ ನೀವು … Read more

ಸೋಂಪು ಕಾಳು ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು!

Sompu kalu :ನಾವು ಮನೆಯಲ್ಲಿ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾ ಇರುತ್ತೇವೇ. ಅದರಲ್ಲಿ ಕೆಲವೊಂದು ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಸೋಂಪು ಕಾಳು ಬರಿ ರುಚಿ ಮಾತ್ರವಲ್ಲ ಹಲವಾರು ಸಮಸ್ಸೆಗೆ ತುಂಬಾ ಒಳ್ಳೆಯದು. ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಅಂತ ಗೊತ್ತಾದರೆ ಶಾಕ್ ಆಗುವಿರಿ! ಇನ್ನು ಜೀರ್ಣ ಕ್ರಿಯೆ ಸಮಸ್ಸೆಗೆ ಸೋಂಪು ಕಾಳು ತುಂಬಾನೇ ಒಳ್ಳೆಯದು. ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಸೋಂಪು ಕಾಳು ಸೇವನೆಯನ್ನು ಮಾಡಬೇಕು. ಇದರಿಂದ … Read more

ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಅಂತ ಗೊತ್ತಾದರೆ ಶಾಕ್ ಆಗುವಿರಿ!

Flower in Dream ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಇದಕ್ಕೂ ಕೂಡ ಅರ್ಥ ಇರುತ್ತದೆ.ಯಾವುದಾದರೂ ಒಳ್ಳೆಯ ರೀತಿಯ ಕೆಲಸಗಳು ಆಗಬೇಕು ಎಂದರೆ ಈ ಬಣ್ಣದ ಹೂವುಗಳು ಕನಸಿನಲ್ಲಿ ಕಂಡರೆ ಶುಭಕರ ಎಂದು ಹೇಳಲಾಗಿದೆ ಹಾಗೂ ಇನ್ನು ಕೆಲವು ಹೂವುಗಳು ಕಂಡರೆ ಮುಂದೆ ಆಗುವ ಕೆಟ್ಟ ಸೂಚನೆಗಳ ಬಗ್ಗೆ ಸೂಚನೆಗಳನ್ನು ನೀಡುತ್ತದೆ. ಬನದ ಹುಣ್ಣಿಮೆ ಇದೆ ಸರಳವಾಗಿ ಲಕ್ಷ್ಮಿ ಪೂಜೆಯನ್ನು ಈ ರೀತಿ ಮಾಡಿ! ಇನ್ನು ಕನಸಿನಲ್ಲಿ ನೀವು ದೇವರಿಗೆ ಹೂವುಗಳನ್ನು ಅರ್ಪಿಸುವ ರೀತಿ ಕನಸು ಬಿದ್ದರೆ … Read more

ನೆನ್ನೆ ಭಯಂಕರವಾದ ಹುಣ್ಣಿಮೆ ಮುಗಿದಿದೆ 650ವರ್ಷಗಳ ನಂತರ ಈ 6 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿ ಯೋಗ 2030ರವರೆಗೂ

Horoscope today in Kannada ಪಂಚಾಂಗದ ಪ್ರಕಾರ ಇಂದು ಪ್ರತಿಪದ ತಿಥಿ ಇರುತ್ತದೆ. ಇಂದು ಇಡೀ ದಿನ ಪುನರ್ವಸು ನಕ್ಷತ್ರ ಇರುತ್ತದೆ. ಇಂದು ವಾಶಿ ಯೋಗ, ಆನಂದಾದಿ ಯೋಗ, ಸನ್ಫ ಯೋಗ, ಬುಧಾದಿತ್ಯ ಯೋಗ, ಐಂದ್ರ ಯೋಗಗಳಿಗೆ ಗ್ರಹಗಳ ಬೆಂಬಲ ದೊರೆಯಲಿದೆ. Horoscope today in Kannada ನಿಮ್ಮ ರಾಶಿ ಮಿಥುನ, ಕನ್ಯಾ, ಧನು, ಮೀನ ರಾಶಿಯಾಗಿದ್ದರೆ ಹಂಸ ಯೋಗ ಮತ್ತು ಮೇಷ, ಕರ್ಕಾಟಕ, ತುಲಾ, ಮಕರ ರಾಶಿಗಳಿದ್ದರೆ ಶಶ ಯೋಗದ ಲಾಭವನ್ನು ಪಡೆಯುತ್ತೀರಿ. ರಾತ್ರಿ 08:23 … Read more

ಇಷ್ಟು ಮಾಡಿ ಸಾಕು 1 ತಿಂಗಳು ಬರುವ ಗ್ಯಾಸ್ 2 ತಿಂಗಳು ಬರುತ್ತೆ!

gas-stove-cleaning-tips

Gas Stove Cleaning Tips ತುಂಬ ಜನರ ಮನೆಯಲ್ಲಿ ಗ್ಯಾಸ್ ಸಿಲೆಂಡರ್ 1 ತಿಂಗಳು ಅಥವಾ 2 ತಿಂಗಳಿಗೆ ಖಾಲಿ ಆಗತ್ತೆ.ಅಡುಗೆ ಮಾಡುವಾಗ ಪ್ರೆಷರ್ ಕುಕ್ಕರ್ ಬಳಸಬೇಕು ಮತ್ತು ಬೆಳೆಗಳನ್ನು ಮೊದಲೇ ನಿನಸಿಡಬೇಕು ನಂತರ ಬೆಯಿಸಲು ಪ್ರೆಷರ್ ಕುಕ್ಕರ್ ಬಳಸುವುದು ಎಲ್ಲಾರು ಮಾಡುತ್ತಾರೆ.ಮೊದಲು ಅಗಲ ಮತ್ತು ಕಡಿಮೆ ಎತ್ತರ ಇರುವ ಪಾತ್ರೆಯನ್ನು ಬಳಸಿ. ಕೌಟಿಲ್ಯನೀತಿ,ಚಾಣಕ್ಯ ನೀತಿ,ಈ 4 ಮಾತು ಗುಟ್ಟಾಗಿರಲಿ! ಆಗ ಬೇಗ ಪಾತ್ರೆ ಬಿಸಿ ಆಗುತ್ತದೆ ಹಾಗೂ ಗ್ಯಾಸ್ ಕೂಡ ತುಂಬಾ ವೇಸ್ಟ್ ಕೂಡ ಆಗಲ್ಲ.ಆದಷ್ಟು … Read more