ಬಾವಲಿ ಪಕ್ಷಿ ಆಕಸ್ಮಿಕವಾಗಿ ಮನೆ ಒಳಗೆ ಬಂದರೆ ಏನನ್ನು ಸೂಚಿಸುತ್ತದೆ.

bat came inside house astrology in kannada : ಬಾವಲಿ ಪಕ್ಷಿಯನ್ನು ನಾವು ರಾಕ್ಷಸರ ಸ್ವರೂಪಕ್ಕೆ ಹೋಲಿಸುತ್ತೇವೆ. ಹಾಗೆಯೇ ದುಷ್ಟಶಕ್ತಿಗಳಿಂದ ನೊಂದಿರುವಂತವರಿಗೆ ಪ್ರಯೋಗ ಮಾಡಿ ಉಚ್ಚಾಟನೆಯನ್ನು ಮಾಡುವುದಕ್ಕೂ ಸಹ ಇದನ್ನು ಉಪಯೋಗಿಸುತ್ತಾರೆ. ಪುರಾಣ ಗ್ರಂಥಗಳಿಂದಲೂ ನೋಡಿಕೊಂಡು ಬಂದರು ಈ ಪಕ್ಷಿಯನ್ನು ರಾಕ್ಷಸರ ಸ್ವರೂಪ ಎಂದೇ ಹೇಳಲಾಗುತ್ತದೆ. ಆದ್ದರಿಂದ ಒಂದು ವೇಳೆ ಈ ಪಕ್ಷಿಯು ನಿಮ್ಮ ಮನೆ ಒಳಗೆ ಪ್ರವೇಶವಾಗುತ್ತಿದೆ ಮತ್ತು ಅದರ ವಾಸಸ್ಥಳವನ್ನು ನಿಮ್ಮ ಮನೆಯಲ್ಲಿ ಮಾಡಿಕೊಂಡಿದೆ ಎಂದರೆ, ಆ ಮನೆಯಲ್ಲಿ ದುಷ್ಟಶಕ್ತಿಗಳು ಜಾಸ್ತಿ ಇವೆ … Read more

ಇಂದಿನಿಂದ 33ಕೋಟಿ ದೇವಾನುದೇವತೆಗಳ ಆಶೀರ್ವಾದದಿಂದ 8ರಾಶಿಯವರಿಗೆ ಅದೃಷ್ಠವೋ ಅದೃಷ್ಠನೀವೇ ಕೋಟ್ಯಾಧಿಪತಿಗಳು

Dina bhavishya january 12 :ಇಂದು 12 ಜನವರಿ 2023 ರಂದು ಪಂಚಮಿ ತಿಥಿ. ಇಂದು ಪೂರ್ವ ಫಲ್ಗುಣಿ ನಕ್ಷತ್ರವಿದೆ. ಅಲ್ಲದೆ ಇಂದು ಸೂರ್ಯೋದಯ ಬೆಳಗ್ಗೆ 7.15ಕ್ಕೆ ಹಾಗೂ ಸೂರ್ಯಾಸ್ತ ಸಂಜೆ 5.43ಕ್ಕೆ ಆಗಲಿದೆ. ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಜಾತಕವನ್ನು ನಾವು ತಿಳಿದುಕೊಳ್ಳೋಣ… ಮೇಷ: ಇಂದು ವ್ಯಾಪಾರಕ್ಕೆ ಅನುಕೂಲಕರ ಸಮಯ. ಇಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರಸ್ಥರು ಒತ್ತಡದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು, ತಾಳ್ಮೆಯಿಂದಿರಿ. ಉದ್ಯೋಗಿಗಳನ್ನು ಚೆನ್ನಾಗಿ ನಡೆಸಿಕೊಳ್ಳಿ. ಆರೋಗ್ಯದ ಬಗ್ಗೆ ಸ್ವಲ್ಪ ಚಿಂತಿತರಾಗುವಿರಿ. ವೃಷಭ: ಬ್ಯಾಂಕಿಂಗ್ … Read more

ಕನಸಿನಲ್ಲಿ ಎಮ್ಮೆ ಬಂದರೆ!

buffalo in dreams in kannada ಒಂದು ವೇಳೆ ನಿಮ್ಮ ಕನಸಿನಲ್ಲಿ ಎಮ್ಮೆ ನೋಡಿದ್ದೇ ಅದರೆ ಎಮ್ಮೆ ಕುಳಿತಿದ್ದರು ಅಥವಾ ನಿಂತುಕೊಂಡಿದ್ದರು, ಹುಲ್ಲನ್ನು ಮೆಯುತ್ತ ಇದ್ದರು ಕೂಡ ಇದು ಅಷ್ಟೊಂದು ಒಳ್ಳೆಯ ಕನಸು ಅಲ್ಲ ಎಂದು ಹೇಳಬಹುದು. ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರು ಒಂದು ವಿಷಯದಲ್ಲಿ ಹಾನಿ ಆಗಬಹುದು ಎಂದು ಅರ್ಥ ಅಥವಾ ನೀವು ಯಾವುದಾದರು ಅಶುಭ ಸುದ್ದಿಯನ್ನು ಕೇಳಲಿದ್ದೀರಿ ಎಂದು ಸೂಚನೆ ಕೊಡುತ್ತದೆ. -ಒಂದು ವೇಳೆ ಕನಸಿನಲ್ಲಿ ಗಂಡು ಎಮ್ಮೆಯನ್ನು ನೋಡಿದ್ದೇ ಅದರೆ ಮುಂಬರುವ ದಿನಗಳಲ್ಲಿ … Read more

ನರಿ ಮತ್ತು ಕಪ್ಪೆಯ ಶುಭ ಅಶುಭ ಫಲಗಳೇನು ಗೊತ್ತಾ?

-ಕಪ್ಪೆ ಇಂದ್ರ ದಿಕ್ಕಿನಲ್ಲಿದ್ದು ವಟ ಗುಟ್ಟಿದರೆ ವಸ್ತ್ರ ವಾಹನಗಳ ಲಾಭ ಆಗುವುದು.-ಕಪ್ಪೆ ಅಗ್ನಿ ದಿಕ್ಕಿನಿಂದ ವಟಗುಟ್ಟಿದರೆ ತೊಂದರೆ ಸಂಭಾವಿಸಬಹುದು.-ಯಮನ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಧನ ದಾನ್ಯ ಸಂಪತ್ತು ದೊರೆಯುವುದು.-ನೈರುತ್ಯ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಶುಭ ವಾರ್ತೆ ಕೇಳುವಿರಿ.-ವರುಣ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಧನ ಹಾನಿ ಮರಣ ಪ್ರಾಪ್ತಿಯಾಗುವುದು.-ವಾಯುವ್ಯಾ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ಭೋಜನ ಕೂಟ ಕಾರ್ಯ ಸಿದ್ದಿ ಆಗುವುದು.-ಈಶನ್ಯ ದಿಕ್ಕಿನಲ್ಲಿ ಇದ್ದು ವಟ ಗುಟ್ಟಿದರೆ ದ್ರವ್ಯ ನಾಶ ಆಗುವುದು. ಇನ್ನು ನರಿಗೆ … Read more

ರಕ್ತ ಹೆಚ್ಚಿಸುವ ಭಯಂಕರ ಮಷಿನ್ ಇದ್ದ ಹಾಗೆ ಈ ಮೂರು ಆಹಾರಗಳು!

blood ಹಿಮೋಗ್ಲೋಬಿನ್ ಹೆಚ್ಚಾಗುವುದಕ್ಕೆ ಈ ರೀತಿ ಮಾಡಬೇಕು.ಸಾಮಾನ್ಯವಾಗಿ ಹೀಮೋಗ್ಲೋಬಿನ್ ರಕ್ತ ಹೀನತೆ ಸಮಸ್ಸೆ ಹೆಂಗಸರಲ್ಲಿ ಕಂಡು ಬರುತ್ತದೆ. ಏಕೆಂದರೆ ಪ್ರತಿ ತಿಂಗಳು ಋತುಸ್ರವ, ರಕ್ತ ಸ್ರವ ಆಗುತ್ತದೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಾರೆ ಮತ್ತು ಡೆಲಿವರಿ ನಂತರ ರಕ್ತ ಹೋಗಿ ರಕ್ತ ಹೀನತೆ ಸಮಸ್ಸೆ ಕಂಡು ಬರುತ್ತದೆ. ಇನ್ನು ದೇಹದಲ್ಲಿ ರಕ್ತ ಹೆಚ್ಚು ಆಗುವುದಕ್ಕೆ ಬೆಳಗ್ಗೆ ಮತ್ತು ಸಂಜೆ ಬಿಟ್ರೋಟ್ ಮತ್ತು ಕ್ಯಾರೆಟ್ ಜ್ಯೂಸ್ ಗೆ ಜೇನುತುಪ್ಪ ಬೆರೆಸಿ ಕುಡಿಯಬೇಕು. ಈ ರೀತಿ ಸತತವಾಗಿ ಮೂರು ತಿಂಗಳು … Read more

ಇಂದಿನಿಂದ 3500ವರ್ಷಗಳ ನಂತರ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಕುಬೇರದೇವನ ಕೃಪೆಯಿಂದ ಮುಟ್ಟಿದೆಲ್ಲ ಚಿನ್ನ

Dina Bhavishya january 11 :ಇಂದು ಮಾಘ ಕೃಷ್ಣ ಪಕ್ಷ ಮತ್ತು ಮಂಗಳವಾರದ ತೃತೀಯಾ ತಿಥಿ. ತೃತೀಯಾ ತಿಥಿ ಇಂದು ಮಧ್ಯಾಹ್ನ 12.09 ರವರೆಗೆ ಇರುತ್ತದೆ. ಇಂದು ಮಧ್ಯಾಹ್ನ 11.20ರವರೆಗೆ ಪ್ರತಿ ಯೋಗವಿದೆ. ಮೇಷ: ಇಂದು ಬ್ಯಾಂಕಿಂಗ್ ಉದ್ಯೋಗಕ್ಕೆ ಅನುಕೂಲಕರ ಸಮಯ. ಇಂದು ನೀವು ನಿಮ್ಮ ಕುಟುಂಬದ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ, ಇದರಿಂದಾಗಿ ನಿಮ್ಮ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ವ್ಯವಹಾರದಲ್ಲಿ ಯಾವುದೇ ವಿಶೇಷ ಕೆಲಸವು ಯಶಸ್ಸನ್ನು ತರುತ್ತದೆ. ವೃಷಭ: ಕೌಟುಂಬಿಕ ಕೆಲಸವನ್ನು ವಿಸ್ತರಿಸುವಿರಿ. ಧಾರ್ಮಿಕ ಪ್ರವಾಸಕ್ಕೆ … Read more

ವಾಸ್ತು ಪ್ರಕಾರ ಮೆಟ್ಟಿಲು ಎಷ್ಟಿದ್ದರೆ ಅದೃಷ್ಟ? ತಪ್ಪಿದ್ರೆ ಯಾವರೀತಿ ದುರದೃಷ್ಟ ?

vastu for staircase inside house :ಮನೆಯೆಂದರೆ ಮೆಟ್ಟಿಲುಗಳು ಇರುತ್ತಾವೇ. ಇತ್ತೀಚಿನ ದಿನಗಳಲ್ಲಿ ಮೆಟ್ಟಿಲುಗಳನ್ನು ಆಕರ್ಷಕವಾಗಿ ಮಾಡಿಸುತ್ತಾರೆ. ಮನೆಯಲ್ಲಿ ಮೆಟ್ಟಿಲುಗಳು ವಾಸ್ತು ಪ್ರಕಾರವಾಗಿ ಇಲ್ಲದಿದ್ದರೇ ಆರ್ಥಿಕ ನಷ್ಟ ಉಂಟಾಗುತ್ತದೆ. ಮೆಟ್ಟಿಲು ಮೇಲೆ ಹೋಗುವುದಕ್ಕೆ ಹೇಗೆ ಅವಕಶ ಮಾಡಿಕೊಡುತ್ತದೆಯೋ ಹಾಗೆ ಜೀವನದಲ್ಲಿ ಕೂಡ ವಾಸ್ತು ಪ್ರಕಾರ ಮೆಟ್ಟಿಲುಗಳು ಇದ್ದಾರೆ ಮುಂದೆ ಹೋಗುವುದಕ್ಕೆ ಅವಕಾಶ ಮಾಡಿಕೊಡುತ್ತದೆ.ಒಂದು ವೇಳೆ ಸರಿಯಾದ ದಿಕ್ಕಿನಲ್ಲಿ ಇಲ್ಲವಾದರೇ ಜೀವನದಲ್ಲಿ ಕೆಳಗೆ ಇಳಿಸಿ ಬಿಡುತ್ತವೆ.ಶಾಸ್ರೋಕ್ತವಾಗಿ ದೇವರ ಮನೆ ಪೂಜಿಸುವ ವಿಗ್ರಹ ಗಳು ಹೇಗಿರಬೇಕು,ಭಿನ್ನ ಮುರಿದ ವಿಗ್ರಹ ಪೂಜೆ … Read more

Jaji mallige ಜಾಜಿ ಹೂವು ಧಾರ್ಮಿಕ ಮಹತ್ವ ಹಾಗು ಔಷಧಿಯ ಗುಣಗಳು!

jaji mallige ಜಾಜಿಮಲ್ಲಿಗೆ ಎಂದ ಕೂಡಲೇ ಮಹಿಳೆಯರ ಮನಸ್ಸು ಮುದಗೊಳ್ಳುವುದು. ಈ ಹೂವು ಬಿಳಿಯಾಗಿದ್ದು ತುಸು ನಸುಗೆಂಪಿನಿಂದ ಕೂಡಿ ಮನಮೋಹಕವಾಗಿರುತ್ತದೆ. ಜಾಜಿ ಮಲ್ಲಿಗೆ ಬಳ್ಳಿಯ ಹೂವು. ಈ ಹೂವನ್ನು ಮನೆ ಅಂಗಳಗಳಲ್ಲಿ ಹಾಗೂ ತೋಟಗಳಲ್ಲಿ ಸುಲಭವಾಗಿ ಬೆಳೆಯಬಲ್ಲದು. ಇದನ್ನು ಸುವಾಸನೆಯುಕ್ತ ಹೂಗಳಿಗೆ ಹಾಗೂ ಸುಗಂಧದ ಎಣ್ಣೆಯ ಸಲುವಾಗಿ ಬೆಳೆಯುತ್ತಾರೆ. ವಿಶ್ವ ಪ್ರಸಿದ್ಧ ಜಾಸ್ಮಿನ್ ತೈಲವನ್ನು ಜಾಜಿ ಮಲ್ಲಿಗೆಯಿಂದ ತಯಾರಿಸುತ್ತಾರೆ. ಜಾಜಿ ಮಲ್ಲಿಗೆಯಲ್ಲಿ ಸಮಗ್ರ ಗಿಡ ಅಂದರೆ ಎಲೆ, ಹೂ, ಬೇರು, ಕಾಂಡ ಎಲ್ಲವು ಉಪಯುಕ್ತ ಗುಣ ಹೊಂದಿವೆ. … Read more

ಕೆಂಪು ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಮನೆಯ ಈ ಜಾಗದಲ್ಲಿ ರಹಸ್ಯವಾಗಿಟ್ಟರೆ ಏನಾಗುತ್ತೆ ಗೊತ್ತ?

ಶ್ರೀಮಂತನಾಗುವುದು ಪ್ರತಿಯೊಬ್ಬನ ಬಯಕೆ. ಹಗಲು-ರಾತ್ರಿ ದುಡಿದು ಹಣ ಸಂಪಾದನೆ ಮಾಡ್ತಾರೆ ಅನೇಕರು. ಆದ್ರೆ ಶ್ರೀಮಂತರಾಗಲು ದುಡಿಮೆ ಜೊತೆ ಅದೃಷ್ಟ ಜೊತೆಗಿರಬೇಕು.ಅಡುಗೆ ಮನೆಯಲ್ಲಿರುವ ಉಪ್ಪು, ನಿಮ್ಮ ಅಭಿವೃದ್ಧಿಗೆ ಕಾರಣವಾಗುತ್ತದೆ. ಅಡುಗೆ ರುಚಿ ಹೆಚ್ಚಿಸುವ ಉಪ್ಪಿನಿಂದ ಅನೇಕ ಲಾಭಗಳಿವೆ. ಮನೆಯ ಮುಖ್ಯ ದ್ವಾರದ ಬಳಿ, ಕೆಂಪು ಬಟ್ಟೆಯಲ್ಲಿ ಸ್ವಲ್ಪ ಉಪ್ಪನ್ನು ಕಟ್ಟಿ ನೇತುಹಾಕಿ. ಇದು ನಿಮ್ಮ ಅದೃಷ್ಟ ಬದಲಿಸುತ್ತದೆ. ಯಾವುದೇ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಹಾಗೆ ಯಶಸ್ಸು ನಿಮ್ಮದಾಗುತ್ತದೆ. ವ್ಯಾಪಾರ ಸ್ಥಳದ ಮುಖ್ಯ ದ್ವಾರದ ಬಳಿ ಕೂಡ … Read more

ಇಂದು ಜನವರಿ 10 ಭಯಂಕರ ಮಂಗಳವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಶುಕ್ರದೆಸೆ ಗುರುಬಲ ಆರಂಭ ಮುಟ್ಟಿದೆಲ್ಲ ಬಂಗಾರ

Dina bhavsihya january 10 ಮೇಷ: ಇಂದು ದೂರ ಪ್ರಯಾಣದಿಂದ ದೂರವಿರಲು ಪ್ರಯತ್ನಿಸಿ. ಸಂಬಂಧಗಳಲ್ಲಿ ಯಾರೊಂದಿಗೂ ವಾದ ಮಾಡಬೇಡಿ. ಇಂದು ನೀವು ಪ್ರಾರಂಭಿಸುವ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ರಿಯಲ್ ಎಸ್ಟೇಟ್ ಮತ್ತು ಹಣಕಾಸಿನ ವ್ಯವಹಾರಗಳಿಗೆ ಉತ್ತಮ ದಿನ. ವೃಷಭ: ಇಂದು ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರುವುದು. ಕಾರ್ಯಕ್ಷೇತ್ರದಲ್ಲಿ ನಿರೀಕ್ಷೆಯಂತೆ ಯಶಸ್ಸು ದೊರೆಯಲಿದೆ. ಕೌಟುಂಬಿಕ ವಿಷಯಗಳಲ್ಲಿ ಸಂಗಾತಿಯೊಂದಿಗೆ ಯಾವುದೋ ವಿಷಯದ ಬಗ್ಗೆ ಮಾತುಕತೆ ಇರುತ್ತದೆ. ಇಂದು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು … Read more