ಇಂದು ವೃಶ್ಚಿಕ ಮತ್ತು ಮೇಷ ರಾಶಿಯ ಜನರು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ!

Dinabhavishya january 19 2023 :ಇಂದು ಚಂದ್ರನು ವೃಶ್ಚಿಕ ಮತ್ತು ಅನುರಾಧಾ ನಕ್ಷತ್ರದಲ್ಲಿದ್ದಾನೆ. ಸೂರ್ಯನು ಪ್ರಸ್ತುತ ಮಕರ ಸಂಕ್ರಾಂತಿಯಲ್ಲಿ ಮತ್ತು ಗುರು ಶುಕ್ರ ಮತ್ತು ಶನಿಯೊಂದಿಗೆ ಮೀನದಲ್ಲಿದ್ದಾರೆ. ಶನಿಯು ಮಕರ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ.ಉಳಿದ ಗ್ರಹಗಳ ಸ್ಥಾನಗಳು ಬದಲಾಗಿಲ್ಲ.ಇಂದು ವೃಶ್ಚಿಕ ಮತ್ತು ಮೇಷ ರಾಶಿಯ ಜನರು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇಂದು, ವೃಷಭ ಮತ್ತು ಮಿಥುನ ರಾಶಿಯವರಿಗೆ ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಇಂದು ಚಂದ್ರ ಮತ್ತು ಶನಿಯ ಸಂಕ್ರಮಣದಿಂದಾಗಿ ಕರ್ಕಾಟಕ ರಾಶಿಯವರಿಗೆ ವಾಹನಗಳ ಬಳಕೆಯಲ್ಲಿ ನಿರ್ಲಕ್ಷ್ಯ ತಪ್ಪುವುದಿಲ್ಲ. … Read more

ತಲೆ ಹೇನು ನಿವಾರಣೆಗೆ ಮನೆ ಮದ್ದು! ಡ್ಯಾಂಡ್ರಫ್ ಹೋಮ್ ರೆಮಿಡೀಸ್!

ಸ್ವಚ್ಛತೆಯ ಕೊರತೆ ಬೇರೆ ಇನ್ಯಾವುದು ಇನ್ಫೆಕ್ಷನ್ ನಿಂದ ಕಾರಣ ಹೇನು ಸೀರು ಇರುವಂತಹ ಸಂಪರ್ಕದಿಂದ ಬರುವಂತಹ ಕಾರಣ,ಲಕ್ಷಣಗಳು: ತಲೆಯಲ್ಲಿ ವಿಪರೀತವಾಗಿ ಕಡಿತ ತಲೆಯಲ್ಲಿ ಗಾಯಗಳಾಗುವಂತದ್ದು. ಉರಿ ನವೆ ಮತ್ತು ಕೂದಲು ಉದುರುವಿಕೆ ಇವೆಲ್ಲವೂ ಕೂಡ ಲಕ್ಷಣ ಇದಕ್ಕೆ ಮನೆ ಮದ್ದು ಇದೆಯಾ ಖಂಡಿತವಾಗಿ ಇದೆ ಮನೆ ಮದ್ದು ಬಹಳ ಸುಲಭವಾಗಿ ಮಾಡಿಕೊಳ್ಳಬಹುದು. ಅರ್ಧ ಲೀಟರ್ ಕೊಬ್ಬರಿ ಎಣ್ಣೆ ಇದಕ್ಕೆ ಒಂದು ಮುಷ್ಟಿಯಷ್ಟು ಬೇವಿನ ಎಲೆಗಳನ್ನು ಜಜ್ಜಿ ಹಾಕಿ ಅದರ ಜೊತೆಗೆ 10 ಕರ್ಪೂರ ಬಿಲ್ಲೆಗಳನ್ನ ಹಾಕಿ. ಮೊದಲಿಗೆ … Read more

ಬೆಳ್ಳಿ ಉಂಗುರದ 10 ಲಾಭ ಇವುಗಳ ಬಗ್ಗೆ ನಿಮಗೆ ಯಾರು ಸಹ ಹೇಳುವುದಿಲ್ಲ!

ಹಲವಾರು ಜನರು ಬೆಳ್ಳಿಯ ಉಂಗುರವನ್ನು ಧರಿಸಿಕೊಳ್ಳುತ್ತಾರೆ .ಅದರೆ ಇದರಿಂದ ಸಿಗುವ ಲಾಭಗಳ ಬಗ್ಗೆ ಗೊತ್ತಿರುವುದಿಲ್ಲ.ಬೆಳ್ಳಿಯ ಉಂಗುರ ಧರಿಸಿವುದರಿಂದ ಅನೇಕ ಪ್ರಯೋಜನಗಳು ನಿಮಗೆ ಸಿಗುತ್ತವೆ.ಜೀವನದಲ್ಲಿ ಮುಂದೆ ಸಾಗಲು ಹಲವರು ರೀತಿಯ ಸಹಾಯವನ್ನು ಮಾಡುತ್ತವೆ.ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಸಿಗುವಂತಹ 10 ಲಾಭದ ಬಗ್ಗೆ ತಿಳಿಸಿಕೊಡುತ್ತೇವೆ. 1,ಬೆಳ್ಳಿಯ ಉಂಗುರ ಧರಿಸುವುದರಿಂದ ಮನಸ್ಸಿನ ಚಂಚಲತೆಯನ್ನು ದೂರ ಮಾಡುತ್ತದೆ.2, ಬೆಳ್ಳಿಯ ಉಂಗುರ ಧರಿಸುವುದರಿಂದ ಸಿಟ್ಟನ್ನು ಶಾಂತಗೊಳಿಸುತ್ತದೆ.ಚಿಕ್ಕ ಚಿಕ್ಕ ವಿಷಯಕ್ಕೆ ಪದೇ ಪದೇ ಕೋಪ ಬರುತ್ತದೆಯೋ ಅಂತವರು ಖಂಡಿತ ಬೆಳ್ಳಿಯ ಉಂಗುರವನ್ನು ಖಂಡಿತ ಧರಿಸಿಕೊಳ್ಳಬೇಕು.3, ಬೆಳ್ಳಿಯ … Read more

ಯಾವ ರಾಶಿಯವರು ಮುತ್ತು ರತ್ನ ಧರಿಸಬೇಕು?

lucky stones for all rashi .gemstones for zodiac signs kannada ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ತಾನು ಜನಿಸಿದ ಸಮಯದಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ಚಲನೆಗೆ ಅನುಗುಣವಾಗಿ ಭಿನ್ನವಾದ ಜನ್ಮ ನಕ್ಷತ್ರ ಹಾಗೂ ರಾಶಿ ಚಕ್ರವನ್ನು ಹೊಂದಿರುತ್ತಾನೆ. ಅವುಗಳಿಗೆ ಅನುಗುಣವಾಗಿ ಜನ್ಮ ಕುಂಡಲಿಯನ್ನು ರಚಿಸಲಾಗುವುದು. ಕುಂಡಲಿಯಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ನಮ್ಮ ರಾಶಿಯನ್ನು ಆಳುವ ಗ್ರಹಗಳಿಗೆ ಸಂಬಂಧಿಸಿದಂತೆ ನಮ್ಮ ನಿತ್ಯದ ಬದುಕು ನಿರ್ಧಾರವಾಗುತ್ತದೆ. ಅದೃಷ್ಟಗಳು ಹಾಗೂ ದುರಾದೃಷ್ಟಗಳು ಸಹ ಅವುಗಳ ಪ್ರಭಾವದಿಂದಲೇ … Read more

ಗಂಟಲು ನೋವಿಗೆ ಮನೆಮದ್ದು!

remedies for sore throat :ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟವಾಗುತ್ತದೆ. ಹೇಗಾದರೂ ಆಹಾರ ಸೇವನೆ ಮಾಡಲು ಕಷ್ಟವಾಗುತ್ತದೆ ಇದಕ್ಕೆ ಕಾರಣ ವೈರಸ್ ಬ್ಯಾಕ್ಟೀರಿಯಾ ಮತ್ತು ಫಂಗಸ್ ನಿಂದ ಬರುವ ಇನ್ಫೆಕ್ಷನ್ ಗಳು.ಗಂಟಲು ನೋವಿಗೆ ಮನೆಮದ್ದು ಯಾವುದು ಅಂದರೆ ಉಪ್ಪು ನೀರು ಗಂಟಲ ನೋವಿಗೆ ರಾಮಬಾಣ ಎಂದು ಅನಿಸಿಕೊಂಡಿರುವ ಪರಿಹಾರ ಉಪ್ಪು ನೀರು. ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವ ಮೂಲಕ ನಿಮ್ಮ ಗಂಟಲು ನೋವನ್ನು ನಿವಾರಿಸಿಕೊಳ್ಳಬಹುದು. ಬಿಲ್ವಪತ್ರೆ ಉಪಯೋಗ 99% ಜನರಿಗೆ ಗೊತ್ತಿಲ್ಲ ಕೋಟಿ … Read more

ಇಂದಿನಿಂದ ಮುಂದಿನ 10 ವರ್ಷಗಳವರೆಗೂ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಕುಬೇರದೇವನ ಕೃಪೆಯಿಂದ ಶುಕ್ರದೆಸೆ

Dina Bhavishya january 18 :ಇಂದು ಚಂದ್ರನು ವೃಶ್ಚಿಕ ಮತ್ತು ಅನುರಾಧಾ ನಕ್ಷತ್ರದಲ್ಲಿದ್ದಾನೆ. ಸೂರ್ಯನು ಪ್ರಸ್ತುತ ಮಕರ ಸಂಕ್ರಾಂತಿಯಲ್ಲಿ ಮತ್ತು ಗುರು ಶುಕ್ರ ಮತ್ತು ಶನಿಯೊಂದಿಗೆ ಮೀನದಲ್ಲಿದ್ದಾರೆ. ಶನಿಯು ಮಕರ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ.ಉಳಿದ ಗ್ರಹಗಳ ಸ್ಥಾನಗಳು ಬದಲಾಗಿಲ್ಲ.ಇಂದು ವೃಶ್ಚಿಕ ಮತ್ತು ಮೇಷ ರಾಶಿಯ ಜನರು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇಂದು, ವೃಷಭ ಮತ್ತು ಮಿಥುನ ರಾಶಿಯವರಿಗೆ ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಇಂದು ಚಂದ್ರ ಮತ್ತು ಶನಿಯ ಸಂಕ್ರಮಣದಿಂದಾಗಿ ಕರ್ಕಾಟಕ ರಾಶಿಯವರಿಗೆ ವಾಹನಗಳ ಬಳಕೆಯಲ್ಲಿ ನಿರ್ಲಕ್ಷ್ಯ ತಪ್ಪುವುದಿಲ್ಲ. … Read more

ಈ ನಾಲ್ಕು ಕನಸುಗಳು ಬಿದ್ದರೆ ಯಾರಿಗೂ ಹೇಳಬೇಡಿ! ಆದರಿಂದ ಬರುವ ಲಾಭ ತಪ್ಪಿ ಹೋಗುತ್ತದೆ!

Dream interprataions in kannada : If you have these four dreams, don’t tell anyone! ಈ 4 ಕನಸುಗಳನ್ನು ನೀವು ಯಾವಾಗಲೂ ಗುಪ್ತವಾಗಿ ಇಡಬೇಕು.ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ಹೇಳಬಾರದು. ಯಾಕೆಂದರೆ ನೀವು ಶ್ರೀಮಂತರಾಗುವ ಸಮಯ ತುಂಬಾನೆ ಹತ್ತಿರದಲ್ಲಿ ಇರುತ್ತದೆ. ಹಾಗಾಗಿ ಈ 5 ಕನಸುಗಳನ್ನು ರಹಸ್ಯವಾಗಿ ಇಡಬೇಕು. ರಾತ್ರಿ ಮಲಗಿದ್ದಾಗ ಕನಸು ಬಿದ್ದರೆ ಅದಕ್ಕೆ ಒಂದು ಕಾರಣ ಮತ್ತು ಸಂಕೇತ ಕೂಡ ಇರುತ್ತದೆ. ಆ ಸೊಪ್ಪು ತಿಂದರೆ ಏನಾಗುತ್ತೆ? ನಿರ್ಲಕ್ಯಕ್ಕೆ ಗುರಿಯದ ಸೊಪ್ಪಲ್ಲಿದೇ … Read more

ಗೊಬ್ಬರ ಗಿಡದ ಉಪಯೋಗಗಳು! ಪ್ರತಿಯೊಬ್ಬ ಕೃಷಿಕ ತಿಳಿಯಲೇಬೇಕಾದ ಮಾಹಿತಿ.

ಸ್ಥಳೀಯವಾಗಿ ಗೊಬ್ಬರದ ಗಿಡ ಅಂತಾರೆ ಕರ್ನಾಟಕದ ಅತ್ಯಂತ, ಗ್ಲಿರಿಸೀರಿಯ ಇಂಗ್ಲಿಷ್ ನಲ್ಲಿ ಕರೆಯುತ್ತಾರೆ. ಇಲ್ಲಿಯನ್ನ ಕೊಲ್ಲುವುದು ಆ ಸಸ್ಯದಲ್ಲಿ ವಿಷ ಗುಣವನ್ನು ಹೊಂದಿದೆ ಅಂತ ಹೇಳಬಹುದು. ತುಂಬಾನೇ ಅನುಕೂಲವಾಗಿರುವಂತ ಗಿಡ ಅಂತಾನೇ ಹೇಳಬಹುದು ಪೊದೆತರ ಯಾಕ್ ಬೆಳೆಯುತ್ತೆ ಅಂತ ಯೋಚನೆ ಮಾಡಿದಾಗ. ಮೊದಲನೇ ಸಾರಿ ನೀವು ಹೊಲ ಮಾಡುವಾಗ ಏನು ಗಿಡಗಳ ಇಲ್ಲ ಅಂದಾಗ ಸಾವಯವ ಇಂಗಾಲವನ್ನು ಅಥವಾ ಮಣ್ಣಿನಲ್ಲಿ ಆ ತರಹದ ಹ್ಯುಮಸ್ ಕ್ರಿಯೇಟ್ ಮಾಡಬೇಕು ಅಂದ್ರೆ ಜೀವರಾಶಿಯನ್ನು ಹೆಚ್ಚು ಮಾಡಬೇಕೆಂದರೆ . ತುಂಬಾ ಎಲೆಗಳು … Read more

ಬಿಲ್ವಪತ್ರೆ ಉಪಯೋಗ 99% ಜನರಿಗೆ ಗೊತ್ತಿಲ್ಲ ಕೋಟಿ ಕೊಟ್ಟರು ಸಿಗದ ಆರೋಗ್ಯ ಇದರಿಂದ

Bilva Patra :ಬಿಪಿ ಸಮಸ್ಯೆಯಿಂದ ಮುಕ್ತಿ,ಸಕ್ಕರೆ ಕಾಯಿಲೆಗೆ ಪರಿಹಾರ,ಮಂಡಿ ನೋವಿಗೆ ರಾಮಬಾಣ ” ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ನ ಪಾಪಸಂಹಾರಮ್ ಏಕ ಬಿಲ್ವಂ ಶಿವಾರ್ಪಣಂ” ತ್ರಿದಾಳ ಅಂದ್ರೆ ಮೂರು ದಳದಿಂದ ಕೂಡಿದ. ತ್ರಿಗುಣಂ ಅಂದರೆ ಮೂರು ಗುಣಗಳನ್ನು ಕೂಡಿದ. ತ್ರಿನೇತ್ರ ಅಂದರೆ ಸತ್ವ ರಜಾ ಥಾಮಸ್ ಗುಣಗಳಿಂದ ಕೂಡಿದ ಮತ್ತು ಶಿವನ ಮೂರು ಕಣ್ಣುಗಳಿಂದ ಈ ಮೂರು ದಳಗಳನ್ನು ಹೋಲಿಸುತ್ತಾರೆ. ಶಿವನ ತ್ರಿಶೂಲಕ್ಕೂ ಸಹಿತ ಈ ಮೂರು ದಳಗಳನ್ನು ಹೋಲಿಸುತ್ತಾರೆ. ಆದ್ದರಿಂದ ಶಿವನಿಗೆ ಪ್ರಿಯವಾದಂತ … Read more

ಇಂದು ಭಯಂಕರವಾದ ಮಂಗಳವಾರ ಮುಂದಿನ 24 ಗಂಟೆಯ ಒಳಗಾಗಿ ಈ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಕೋಟ್ಯಾದಿಪತಿ ಆಗ್ತಾರೆ

Dina bhavishya january 17 ಇಂದು ವಿಶಾಖ ನಕ್ಷತ್ರ ಮತ್ತು ಚಂದ್ರನು ತುಲಾ ರಾಶಿಯಲ್ಲಿದ್ದು, ಮಧ್ಯಾಹ್ನ 01:00 ಗಂಟೆಗೆ ವೃಶ್ಚಿಕ ರಾಶಿಗೆ ಹೋಗುತ್ತಾನೆ. ಶನಿಯು ಇಂದು ಮಕರ ರಾಶಿಯಲ್ಲಿ ಹಿಮ್ಮುಖವಾಗಿದೆ. ಗುರುವು ಮೀನ ರಾಶಿಯಲ್ಲಿದ್ದಾನೆ.ಶನಿ ಮತ್ತು ಶುಕ್ರ ಮಕರ ರಾಶಿಯಲ್ಲಿ, ಬುಧ ಧನುಸ್ಸು ಮತ್ತು ಮಂಗಳ ವೃಷಭ ರಾಶಿಯಲ್ಲಿದೆ. ಉಳಿದ ಗ್ರಹಗಳ ಸ್ಥಾನಗಳು ಒಂದೇ ಆಗಿರುತ್ತವೆ. ಇಂದು ಕನ್ಯಾ ಮತ್ತು ಮೀನ ರಾಶಿಯ ಜನರು ಯಶಸ್ಸನ್ನು ಸಾಧಿಸುತ್ತಾರೆ. ಕರ್ಕಾಟಕ, ವೃಶ್ಚಿಕ, ಮಿಥುನ ರಾಶಿಯ ತಾಂತ್ರಿಕ ಮತ್ತು ನಿರ್ವಹಣಾ … Read more