ಕೆಂಪು ಸೀಬೆಹಣ್ಣು ಸಿಕ್ಕರೆ ಇವತ್ತು ತಿನ್ನಿ ಯಾಕಂದರೆ ಇದು ವೈದ್ಯಕೀಯ ಲೋಕದ ಅತ್ಯದ್ಭುತ ಚಮತ್ಕಾರ!

ಚಳಿಗಾಲದಲ್ಲಿ ಸೀಬೆಹಣ್ಣು ಅತಿ ಹೆಚ್ಚು ಸಿಗುವುದರಿಂದ ಸೀಸನ್ ಅಲ್ಲಿ ಹಣ್ಣು ಎಂದು ಕರೆಯಬಹುದು. ತನ್ನಲ್ಲಿ ಅಪಾರ ಪ್ರಮಾಣದ ವಿಟಮಿನ್ಸ್ ಗಳು ಕನಿಜಾಂಶಗಳು ಹಾಗೂ ಹಲವು ಬಗೆಯ ಪೌಷ್ಟಿಕ ತತ್ವಗಳು ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಹಲವು ಬಾರಿ ಆರೋಗ್ಯ ತಜ್ಞರು ಕೂಡ ತಿಳಿಸಿದ್ದಾರೆ.ಪ್ರಮುಖವಾಗಿ ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ಈ ಹಣ್ಣನ್ನು ಇದರ ಬಗೆಯ ಸಿಟ್ರಸ್ ಹಣ್ಣುಗಳ ಬಗ್ಗೆ ಹೋಲಿಸಿ ನೋಡಿದರೆ ಉದಾಹರಣೆಗೆ ಕಿತ್ತಲೆ ಮೋಸಂಬಿ ನಿಂಬೆಹಣ್ಣು ಗಿಂತಲೂ ಮಿಗಿಲಾಗಿ ಇದರಲ್ಲಿ … Read more

ಜನವರಿ 31 ಮಂಗಳವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ರಾಜಯೋಗ ಶುರು ಗಜಕೇಸರಿಯೋಗ

DinaBhavishya 31 January 2023: ಇಂದು ಸೂರ್ಯೋದಯದ ಸಮಯದಲ್ಲಿ, ಶನಿಯು ಕುಂಭದಲ್ಲಿ, ಚಂದ್ರನು ರೋಹಿಣಿ ನಕ್ಷತ್ರ ಮತ್ತು ವೃಷಭ ರಾಶಿಯಲ್ಲಿದ್ದಾನೆ. ಗುರು ಮೀನ ರಾಶಿಯಲ್ಲಿ ಮಾತ್ರ. ಸೂರ್ಯನು ಮಕರ ರಾಶಿಯಲ್ಲಿದ್ದಾನೆ. ಉಳಿದ ಗ್ರಹಗಳ ಸ್ಥಾನಗಳು ಒಂದೇ ಆಗಿರುತ್ತವೆ. ಕರ್ಕಾಟಕ ರಾಶಿಯವರು ಗ್ರಹಗಳ ಸಂಚಾರದಿಂದ ಗರಿಷ್ಠ ಲಾಭವನ್ನು ಪಡೆಯುತ್ತಾರೆ.ಪ್ರೀತಿಗೆ ಕಾರಣವಾದ ಶುಕ್ರನು ವೃಷಭ ಮತ್ತು ಮಕರ ರಾಶಿಯವರಿಗೆ ಪ್ರೀತಿಯಲ್ಲಿ ಯಶಸ್ಸನ್ನು ನೀಡುತ್ತಾನೆ, ಪ್ರೀತಿಯು ಮದುವೆಗೆ ಕಾರಣವಾಗಬಹುದು.ಮೇಷ ಮತ್ತು ಕುಂಭ ರಾಶಿಯವರಿಗೆ ಲಾಭವಾಗುತ್ತದೆ. ಮೇಷ ರಾಶಿಯವರು ಇಂದು ಆರೋಗ್ಯದ ಬಗ್ಗೆ … Read more

ದಿನ ಪಿಸ್ತಾ ತಿನ್ನೋದ್ರಿಂದ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ?

ಪಿಸ್ತ ನಮ್ಮ ದೇಹಕ್ಕೆ ಬೇರೆ ಬೇರೆ ಪೋಷಕಾಂಶಗಳು ಎಲ್ಲವೂ ಸಿಗುತ್ತದೆ.ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಆಗುತ್ತೆ ದೇಹದಲ್ಲಿ ಇರುವಂತ ಕೆಟ್ಟ ಕೊಲೆಸ್ಟ್ರಾಅನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯ ಡ್ರೈಫ್ರೂಟ್ಸ್ ಹೇಳಬಹುದು. ಇನ್ನು ಪಿಸ್ತದಲ್ಲಿ ವಿಟಮಿನ್ ಬಿ ಸಿಕ್ಸ್ ನಮಗೆ ಹೇರಳವಾಗಿ ಸಿಗೋದ್ರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಆಗೋದಕ್ಕೆ ತುಂಬಾನೇ ಸರಾಗವಾಗಿ ಆಗುತ್ತೆ ಹಾಗೇನೇ ದೇಹದ ಎಲ್ಲಾ ಅಂಗಗಳಿಗೆ ಆಮ್ಲಜನಕ ಪೂರೈಕೆ ಸರಿಯಾಗಿ ಆಗೋದಕ್ಕೆ ಇದು ತುಂಬಾನೇ ಸಹಾಯಮಾಡುತ್ತದೆ. … Read more

ಅಲೋವೆರಾ ಹೂವು ಸಿಕ್ಕರೆ ಬಿಡಬೇಡಿ , ಚಿನ್ನ ಬೆಳ್ಳಿಗಿಂತ ದುಬಾರೆ, ತಕ್ಷಣವೇ ತನ್ನಿರಿ ಜಗತ್ತು ನೀವು ನೋಡಿ!

alovera flowers ಅಲೋವೆರಾ ಯಾವ ರೀತಿಯ ಪ್ಲಾಂಟ್ ಆಗಿದೆ ಅಂದರೆ ಇದು ಪೂರ್ತಿಯಾಗಿ ಒಣ ನೆಲದಲ್ಲೂ ಸಹ ಹುಟ್ಟುತ್ತದೆ ಇಂತಹ ಸ್ಥಿತಿ ತನ್ನೊಳಗೆ ನೀರಿನ ಅಂಶವನ್ನು ಕಾಯ್ದೇಸಿಕೊಳ್ಳುತ್ತದೆ. ಈ ವನಸ್ಪತಿಯಲ್ಲಿ ಗಿಡ ಮೂಲಿಕೆಯಲ್ಲಿ ಯಾವ ಅದ್ಭುತ ಶಕ್ತಿ ಇರುತ್ತದೆ ಅಂದರೆ ಇಲ್ಲಿ ಶಾರೀರಿಕ ವೈಶಾಲಿಕ ತತ್ವಗಳಿರುತ್ತವೆಯೋ ಅವುಗಳನ್ನೆಲ್ಲ ಇದು ನಾಶಗೊಳಿಸುತ್ತವೆ. ಶರೀರದಲ್ಲಿರತಕ್ಕಂತ ಎಷ್ಟೋ ಕೆಟ್ಟ ತತ್ವಗಳು ಭಯಕರವಾಗಿರುತ್ತವೆ ಅಂದರೆ ಇದೇ ವೈಶಾಲಿಕ ತತ್ವಗಳಿಂದ ಮನುಷ್ಯನಿಗೆ ದೊಡ್ಡದಾಗಿರುವ ರೋಗಗಳು ಆವರಿಸಿಕೊಳ್ಳುತ್ತವೆ. ಇವುಗಳನ್ನು ದೊಡ್ಡದಾಗಿ ಔಷಧಿ ಮಾತ್ರೆ ಗಳಿಂದ ಲೂ … Read more

ಜನವರಿ 30 ಸೋಮವಾರ ಈ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆ

DinaBhavishya 30 january 2023: ಇಂದು ಕೃತಿಕಾ ನಕ್ಷತ್ರವಾಗಿದ್ದು, ಚಂದ್ರನು ವೃಷಭ ರಾಶಿಯಲ್ಲಿರುತ್ತಾನೆ. ಉಳಿದ ಗ್ರಹಗಳ ಸ್ಥಾನಗಳು ಒಂದೇ ಆಗಿರುತ್ತವೆ. ಇಂದು ವೃಷಭ ರಾಶಿಯವರು ಯಶಸ್ಸನ್ನು ಸಾಧಿಸುವರು.ಕರ್ಕಾಟಕ ಮತ್ತು ಮಿಥುನ ರಾಶಿಯ ತಾಂತ್ರಿಕ ಮತ್ತು ವ್ಯವಸ್ಥಾಪನಾ ಕ್ಷೇತ್ರಗಳ ವಿದ್ಯಾರ್ಥಿಗಳು ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ.ಮೀನ ರಾಶಿಯವರು ವಾಹನಗಳನ್ನು ಅಜಾಗರೂಕತೆಯಿಂದ ಓಡಿಸದಿದ್ದರೆ ಉತ್ತಮ. ಇಂದಿನ ವಿವರವಾದ ಜಾತಕವನ್ನು ಈಗ ತಿಳಿಯೋಣ- ಮೇಷ ರಾಶಿ: ವ್ಯಾಪಾರದಲ್ಲಿ ಲಾಭ ಇರುತ್ತದೆ. ಇಂದು ನಿಮ್ಮ ಮನಸ್ಸು ತುಂಬಾ ಚಂಚಲವಾಗಿರಬಹುದು, ಧ್ಯಾನ ಮತ್ತು ಯೋಗವನ್ನು … Read more

ಜನವರಿ 27 ಶುಕ್ರವಾರ 4 ರಾಶಿಯವರಿಗೆ ಅದೃಷ್ಟ ದುಡ್ಡಿನ ಸುರಿಮಳೆ ಸರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ ರಾಜಯೋಗ

ಮೇಷ ರಾಶಿ: ಇಂದು ಉದ್ಯೋಗದಲ್ಲಿ ಹೊಸ ಜವಾಬ್ದಾರಿಯನ್ನು ಕಾಣಬಹುದು. ವ್ಯಾಪಾರದ ವಿಷಯದಲ್ಲಿ ಉದ್ವಿಗ್ನತೆ ಇರುತ್ತದೆ. ಸಂಬಂಧಗಳಲ್ಲಿ ವಿವಾದಗಳ ಸಾಧ್ಯತೆ ಇದೆ. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪಟ್ಟ ಕಟ್ಟಲು ಶುಭ ಯೋಗ ಸೃಷ್ಟಿಯಾಗಲಿದೆ. ನಿಮ್ಮ ಕಷ್ಟದ ಕೆಲಸದಲ್ಲಿ ಕುಟುಂಬದ ಸಂಪೂರ್ಣ ಬೆಂಬಲವಿರುತ್ತದೆ. ವೃಷಭ ರಾಶಿ: ಇಂದು ವ್ಯಾಪಾರಕ್ಕಾಗಿ ಸ್ವಲ್ಪ ಹೋರಾಟದ ದಿನವಾಗಿದೆ. ಆಡಳಿತ ಆಡಳಿತದಿಂದ ನೆರವು ನೀಡಲಾಗುವುದು. ಅತಿಯಾದ ಕೋಪವನ್ನು ತಪ್ಪಿಸಿ. ಉದ್ಯೋಗದಲ್ಲಿ ಬಡ್ತಿಯತ್ತ ಸಾಗುವಿರಿ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿರುತ್ತದೆ. ನೀವು ಯಾವುದೇ ಸ್ಪರ್ಧಾತ್ಮಕ … Read more

ಜನವರಿ 26 ಗುರುವಾರ 5 ರಾಶಿಯವರಿಗೆ ಬಾರಿ ಅದೃಷ್ಟ.ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ರಾಜಯೋಗ ಗುರುಬಲ ಶುರು

ಇಂದು ಚಂದ್ರನು ಮೀನ ಮತ್ತು ಉತ್ತರಾಭಾದ್ರಪದ ನಕ್ಷತ್ರದಲ್ಲಿದ್ದಾನೆ. ಸೂರ್ಯನು ಮಕರ ರಾಶಿಯಲ್ಲಿ ಮತ್ತು ಗುರು ಮೀನದಲ್ಲಿದ್ದಾರೆ. ಶನಿಯು ಕುಂಭ ರಾಶಿಯಲ್ಲಿದ್ದಾನೆ. ಉಳಿದ ಗ್ರಹಗಳ ಸ್ಥಾನಗಳು ಒಂದೇ ಆಗಿರುತ್ತವೆ. ಇಂದು, ಮಕರ ಮತ್ತು ತುಲಾ ರಾಶಿಯ ಜನರು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇಂದು ಕನ್ಯಾ ರಾಶಿ ಮತ್ತು ಮಕರ ರಾಶಿಯವರಿಗೆ ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಇಂದು ಚಂದ್ರ ಮತ್ತು ಶನಿ ಸಂಕ್ರಮಣದಿಂದಾಗಿ ಮೇಷ ಮತ್ತು ತುಲಾ ರಾಶಿಯವರಿಗೆ ವಾಹನಗಳ ಬಳಕೆಯಲ್ಲಿ ನಿರ್ಲಕ್ಷ್ಯ ತಪ್ಪುವುದಿಲ್ಲ. ಇಂದಿನ ವಿವರವಾದ ಜಾತಕವನ್ನು … Read more

ಈ ಒಂದು ಆಲದ ಮರದ ಎಲೆ ನಿಮ್ಮ ಹತ್ತಿರ ಇದ್ದರೆ ಸಾಕುಕೋಟಿ ಸಂಪಾದಿಸಬಹುದು!

ಆಲದ ಮರ ಔಷಧಿಯಾಗಿ ಎಷ್ಟು ಉಪಯೋಗ ಆಗುತ್ತೆ ಅಂದರೆ ಶಾಸ್ತ್ರ ಪ್ರಕಾರ ಎಷ್ಟು ಲಾಭವನ್ನು ಪಡೆಯಬಹುದು ಆಲದ ಮರದ ಬೇರುಗಳು ಅಷ್ಟೇ ಔಷಧಿಯ ಗುಣ ಹೊಂದಿರುತ್ತವೆ.ಆಲದ ಮರದ ಎಲೆಗಳು ಶಾಸ್ತ್ರದಲ್ಲಿ ಒಳ್ಳೆಯ ಹೆಸರಿದೆ ಆಲದ ಮರದ ಎರಡು ಎಲೆಗಳನ್ನು ತೆಗೆದುಕೊಳ್ಳಿ ಈ ಎಲೆಯು ಸ್ವಲ್ಪ ಕೂಡ ಹೋಲ್ ಇರಬಾರದು. ಕಲರ್ ಚೇಂಜ್ ಆಗಿರಬಾರದು ಯಾವುದೇ ಕಲೆ ಇರಬಾರದು. ಎಲೆ ಫ್ರೆಶ್ ಆಗಿರಬೇಕು ನಿಮಗೆ ಒಳ್ಳೆ ಲಾಭ ಎರಡು ಆಲದ ಎಲೆಗಳನ್ನು ಯಾರು ನೋಡದಾಗೆ ಬೆಳಗ್ಗೆ 5:00 ಗಂಟೆಗೆ … Read more

ಯಾವುದು ಶ್ರೇಷ್ಠ? ಸಸ್ಯಾಹಾರ VS ಮಾಂಸಾಹಾರ?

ಸಸ್ಯಾಹಾರ ಮತ್ತು ಮಾಂಸಾಹಾರ–ಮನುಷ್ಯನ ಶರೀರ ಮುಖ್ಯವಾಗಿ ಸಸ್ಯಹಾರವನ್ನು ತಿನ್ನಲಿಕ್ಕೆ ಆದಂತ ಶರೀರ ಆದ್ದರಿಂದ ನಾವು ಸಸ್ಯಹಾರಿಗಳು ಆಗಬೇಕು. ಪ್ರಕೃತಿಕ ಶರೀರ ಯಾವುದಕ್ಕೆ ಅನುಗುಣವಾಗಿರುತ್ತದೆ. ನಮ್ಮ ಆರೋಗ್ಯ ಚೆನ್ನಾಗಿರುತ್ತೆ.ಜಗತ್ತಿನಲ್ಲಿ ನಾವು ಪ್ರತಿಯೊಂದು ತಾಸಿಗೆ 10 ಪ್ರಾಣಿಗಳನ್ನು ಕೊಲ್ಲುತ್ತಿದ್ದೇವೆ. ನಮ್ಮ ಆಹಾರಕ್ಕಾಗಿ. ನಮ್ಮ ಜಗತ್ತಿನಲ್ಲಿ ನಿಸರ್ಗದಲ್ಲಿ ಸಸ್ಯಾ ಹಾರದ ಸೌಲಭ್ಯ ಇದ್ದರೂ ಕೂಡ. ಪ್ರತಿಯೊಂದು ತಾಸಿಗೆ ಹತ್ತತ್ತು ಪ್ರಾಣಿಗಳನ್ನು ಕಡಿಮೆ ಲೆಕ್ಕಕ್ಕೆ ಸಿಗುವುದು. ನಾವು ಬೇರೆ ತರ ನೋಡೋದಾದ್ರೆ ಪ್ರತಿತಾಸಿಗೆ ಎರಡು ನೂರು ಪ್ರಾಣಿಗಳನ್ನ ಕೊಲ್ತಾ ಹೋಗ್ತಾ ಇದ್ದೇವೆ. ನೀವು … Read more

ಬೀಸೋ ಕಲ್ಲು, ಕಡೆಗೋಲು & ಒಳಕಲ್ಲು ಪೂಜೆ ಮಾಡುವ ವಿಧಾನ!

ಕಡೆಗೋಲು. ಸಣ್ಣದಾಗಿರುತ್ತೆ ಹಾಗೆನೆ ಬೀಸೋ ಕಲ್ಲು ಎಲ್ಲಿ ಸಿಗುತ್ತೆ ಅಂದರೆ ಸಾಮಾನ್ಯವಾಗಿ ಮಾರ್ಕೆಟ್ ಒಳಗಡೆ ಅಂಚುಗಳು ಮತ್ತು ಲಟ್ಟಣಿಗೆ ಇವೆಲ್ಲ ಮಾಡ್ತಾ ಇರುತ್ತಾರಲ್ಲ ಅಂತ ಪ್ಲೇಸ್ ಅಲ್ಲಿ ನಿಮಗೆ ಪುಟ್ಟ ಪುಟ್ಟದಾಗಿರೋದು ಸಿಗುತ್ತದೆ. ತೀರ್ಥಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಇಟ್ಕೊಂಡಿರ್ತಾರೆ. ಯಾವಾಗ್ ಕೇಳಿದರು ಕೊಡುತ್ತಾರೆ. ಸಾಮಾನ್ಯವಾಗಿ ಅಮ್ಮನವರಿಗೆ ಅರಿಶಿನ ಕುಂಕುಮ ಅಂದರೆ ತುಂಬಾನೇ ಪ್ರೀತಿ ಗೊತ್ತಿರುತ್ತೆ ಆದರೆ ಶುಭ ಸಂಕೇತ ಹಾಗೇನೆ ಬಿಸಿ ಕಲ್ಲಿಗೂ ಸಹ ಅರಿಶಿಣ ಹಚ್ಚಿ ಬಿಟ್ಟು ಪೂಜೆ ಮಾಡಬೇಕಾಗುತ್ತೆ. ಇದನ್ನು ನೀವು ಯಾವ ವಾರ ಮನೆಗೆ … Read more