ಹೀರೆಕಾಯಿ ಇನ್ನೊಮ್ಮೆ ತಿನ್ನೋ ಮುಂಚೆ ಈ ಸತ್ಯ ತಿಳ್ಕೊಳಿ!

ಋತುವಿಗೆ ಅನುಗುಣವಾಗಿ ತರಕಾರಿಗಳು ಸಿಗುವುದು ಮಾತ್ರವಲ್ಲದೆ ಅದನ್ನು ಬಳಸಿದರೆ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಲಭ್ಯ ಆಗುವುದು. ಹವಾ ಗುಣಕ್ಕೆ ಅನುಗುಣವಾಗಿ ಕೆಲವೊಂದು ತರಕಾರಿಗಳು ಆಯಾ ಪ್ರದೇಶದಲ್ಲಿ ಮಾತ್ರ ಬೆಳೆಯುವುದು.ಭಾರತದಲ್ಲಿ ಹೆಚ್ಚಾಗಿ ಬೆಳೆಯುವ ಹಾಗೂ ಬಳಸುವ ಹೀರೆಕಾಯಿಯನ್ನು ಹಲವಾರು ರೀತಿಯಲ್ಲಿ ಬಳಸುತ್ತಾರೆ. ಇದನ್ನು ಆಹಾರದಲ್ಲಿ ಬಳಸುವುದರಿಂದ ತುಂಬಾನೇ ರುಚಿಕರವಾಗಿರುತ್ತದೆ. ಇದರಲ್ಲಿ ಇರುವ ಹಲವಾರು ರೀತಿಯ ಪೋಷಕಾಂಶಗಳು ದೇಹದ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುವುದು ಮತ್ತು ದೇಹವನ್ನು ಅನಾರೋಗ್ಯದಿಂದ ಕಾಪಾಡುವುದು. ಹೀರೆಕಾಯಿಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುತ್ತದೆ. 1, ನಾರಿನಾಂಶ … Read more

ಅಮರನಾಥ ದೇವಾಲಯದಲ್ಲಿ ನಡೆಯುತ್ತಿರುವ ವಿಚಿತ್ರ ಘಟನೆಗಳು!

ಮೊದಲನೇದಾಗಿ ಈ ದೇವಲಯದ ವಿಶೇಷತೆಯನ್ನು ಹೇಳುವುದಾದರೆ ಈ ಒಂದು ದೇವಸ್ಥಾನದಲ್ಲಿ ಶಿವ ಜಾಗೃತ ಅವತಾರದಲ್ಲಿ ಇರುತ್ತವೆ ಎಂದು ಹೇಳಲಾಗುತ್ತದೆ.ಇನ್ನೊಂದು ಮಂಜು ಗಡ್ಡೆ ರೂಪದಲ್ಲಿ ಶಿವಲಿಂಗ ಇದೆ.ಬೇರೆ ಬೇರೆ ರೂಪದಲ್ಲಿ ಚೇಂಜ್ ಆಗುತ್ತದೆ. ಬಿಸಿಲು ಬಂದಾಗ ಒಂದು ರೂಪದಲ್ಲಿ ಹಾಗೇನೆ ಬೇರೆ ಟೈಮಲ್ಲಿ ಬೇರೆ ರೂಪದಲ್ಲಿ ಇರುತ್ತದೆ. ಹಾಗೇನೆ ಈ ಒಂದು ಪವಾಡ ಅದು ಸಾಕ್ಷ ಶಿವನ ಒಂದು ಶಕ್ತಿಯಿಂದ ಆಗ್ತಾ ಇರೋದು ಕೂಡ ಹೇಳಲಾಗುತ್ತದೆ. ಈ ಒಂದು ವಿಶೇಷವಾದ ಶಿವಲಿಂಗವನ್ನು ನೋಡಲು ಸಾಕಷ್ಟು ಜನರು ಇಲ್ಲಿಗೆ ಬರ್ತಾ … Read more

ಇಂದು ಫೆಬ್ರವರಿ 2 ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಗುರುಬಲ ಗಜಕೇಸರಿ ಯೋಗ ಶಿರಡಿ ಸಾಯಿಬಾಬಾ ಕೃಪೆಯಿಂದ

Dina Bhavishya 2 February 2023:ಇಂದು ಫೆಬ್ರವರಿ 2, 2023, ದ್ವಾದಶಿ ತಿಥಿ. ಇಂದು ಆರ್ದ್ರಾ ನಕ್ಷತ್ರವಿದೆ. ಅಲ್ಲದೆ, ಇಂದು ಸೂರ್ಯೋದಯವು ಬೆಳಿಗ್ಗೆ 7:09 ಕ್ಕೆ ಮತ್ತು ಸೂರ್ಯಾಸ್ತವು ಸಂಜೆ 6:00 ಕ್ಕೆ ಇರುತ್ತದೆ. ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಜಾತಕವನ್ನು ನಾವು ತಿಳಿದುಕೊಳ್ಳೋಣ… ಮೇಷ ರಾಶಿ: ಇಂದು ವ್ಯಾಪಾರದಲ್ಲಿ ಹೊಸದನ್ನು ಮಾಡುವ ಆಲೋಚನೆ ಬರಬಹುದು. ಇಂದು ನೀವು ನಿಮ್ಮ ಸ್ನೇಹಿತರೊಂದಿಗೆ ಮಾತನಾಡುವಾಗ ಸಿಹಿ ಭಾಷೆಯನ್ನು ಬಳಸಬೇಕು. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಉದ್ಯೋಗದಲ್ಲಿ ತೊಂದರೆ ಹೆಚ್ಚಾಗಲಿದೆ. ಸಂಬಂಧಗಳಲ್ಲಿ … Read more

ಈ chocolate ತಿನ್ನುವುದರಿಂದ ನಿಮ್ಮ ಅರೋಗ್ಯಕ್ಕೆ ಆಗುವ ಉಪಯೋಗ ತಿಳಿದರೆ ಶಾಕ್ ಆಗ್ತೀರಾ?

chocolate ಚಾಕ್ಲೇಟ್ ಎಂದರೆ ತುಂಬಾ ಜನಕ್ಕೆ ಅಚ್ಚುಮೆಚ್ಚು. ಕೇವಲ ಮಕ್ಕಳು ಮಾತ್ರ ಚಾಕ್ಲೇಟ್ ತಿನ್ನಬೇಕು ಎಂದೇನಿಲ್ಲ, ನಾವೂ ಕೂಡ ತಿನ್ನಬಹುದು ಎಂದು ಮಾರುಕಟ್ಟೆಯಲ್ಲಿ ಲಭ್ಯವಾಗುವ ಬಗೆಬಗೆಯ ದುಬಾರಿ ಚಾಕ್ಲೆಟ್ ಗಳನ್ನು ತಿನ್ನಲು ಮುಂದಾಗುತ್ತಾರೆ. ಚಾಕಲೇಟ್‌ಗಳಲ್ಲಿ ಸಿಗುವ ಹಲವಾರು ಬಗೆಯ ಅದ್ಭುತ ಅಂಶಗಳು ದೇಹದ ಸದೃಢತೆಯನ್ನು ಹೆಚ್ಚಿಸುವುದರ ಜೊತೆಗೆ ದೇಹದ ಒಳಗಿನ ಸಾಕಷ್ಟು ಅಂಗಗಳಿಗೆ ಆರೋಗ್ಯಕರ ಅಭಿವೃದ್ಧಿಯನ್ನು ತಂದು ಕೊಡುತ್ತವೆ. ಗರ್ಭಿಣಿಯರಿಗೆ ಹುಟ್ಟುವ ಮಕ್ಕಳ ಅಭಿವೃದ್ಧಿ ಚೆನ್ನಾಗಿ ಆಗುತ್ತದೆ ಎಂದು ಹೇಳುತ್ತಾರೆ. ಆದರೆ ಚಾಕ್ಲೇಟ್ ಸೇವನೆ ಆರೋಗ್ಯಕ್ಕೆ ಎಷ್ಟು … Read more

ಮಣ್ಣಿನ ಮಡಿಕೆಯ ನೀರು ಕುಡಿಯುವುದರಿಂದ ಹಲವು ರೋಗಗಳಿಗೆ ರಾಮಬಾಣ!

Clay pott drinking water :ಈ ಮೊದಲು ಜನರು ನೀರನ್ನು ಸಂಗ್ರಹಿಸಲು ಮಣ್ಣಿನ ಮಡಿಕೆ ಬಳಸುತ್ತಿದ್ದರು. ಮಣ್ಣಿನ ಮಟ್ಕಾದ ನೀರು ಸ್ವಾಭಾವಿಕವಾಗಿ ತಂಪಾಗಿರುತ್ತದೆ. ಅದರ ನೀರು ಆರೋಗ್ಯಕ್ಕೆ ಉತ್ತಮ ಎಂದು ನಮ್ಮ ಪೂರ್ವಜರಿಗೆ ತಿಳಿದಿತ್ತು. ಈ ಹಳೆಯ ಅಭ್ಯಾಸವು ಗಾಜು ಅಥವಾ ಇತರ ಕಂಟೇನರ್ಗಳ ಸಾಂಪ್ರದಾಯಿಕ ಆಯ್ಕೆ ಮಾತ್ರವಲ್ಲ, ಅಳವಡಿಸಿಕೊಳ್ಳಲು ಆರೋಗ್ಯಕರ ಮತ್ತು ಚಿಕಿತ್ಸಕ ಆಯ್ಕೆ. ಬೇಸಿಗೆಯಲ್ಲಿ ಹಲವು ಬಾರಿ ಮಣ್ಣು ಅಥವಾ ಮಟ್ಕಾ ನೀರು ಕುಡಿಯಬೇಕು. ಇಂದು, ಬಹುತೇಕ ಪ್ರತಿಯೊಂದೂ ಮನೆಯಲ್ಲೂ ರೆಫ್ರಿಜರೇಟರ್‌ಗಳನ್ನು ಬಳಸುತ್ತಿರುವಾಗ, ಮಣ್ಣಿನ ಮಡಿಕೆಗಳ ಬಳಕೆ … Read more

ಕೊಬ್ಬರಿ ಎಣ್ಣೆ ಯಿಂದ ಹೀಗೆ ಮಾಡಿದರೆ ನಿಮ್ಮ ಮುಖ ಕಾಂತಿಯುತವಾಗುತ್ತದೆ!

ಕೊಬ್ಬರಿ ಎಣ್ಣೆ ಯನ್ನು ನೀವು ಹೀಗೆ ಉಪಯೋಗಿಸಿದರೆ ಬೇರೆ ಕ್ರೀಮ್ ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ. ಕೊಬ್ಬರಿ ಎಣ್ಣೆಯಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮಕ್ಕೆ ಫಲವನ್ನು ನೀಡುವುದಲ್ಲದೆ ಕಾಂತಿಯನ್ನು ಉಂಟು ಮಾಡುತ್ತದೆ.ಇನ್ನು ವಿಟಮಿನ್ ಎ ಯಿಂದ ಚರ್ಮದ ವಯಸ್ಸು ಕಡಿಮೆಗೊಳಿಸುತ್ತದೆ.ಹೀಗಾಗಿ ಚರ್ಮ ಮತ್ತಷ್ಟು ಕೋಮಲವಾಗಿ ಮೃದುವಾಗಿ ಕಾಂತಿಯುತವಾಗಿ ಕಾಣಿಸುವಂತೆ ಮಾಡುತ್ತದೆ. ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುವುದಕ್ಕೆ ಪ್ರತಿದಿನ ರಾತ್ರಿ ಕೊಬ್ಬರಿ ಎಣ್ಣೆಯನ್ನು ಮುಖದ ಮೇಲೆ 15 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಸುಕ್ಕುಗಳು ಮಾಯ ಆಗುತ್ತದೆ. ಇನ್ನು … Read more

ಫೆಬ್ರವರಿ 1 ಬುಧವಾರ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ಕುಬೇರದೇವನ ಕೃಪೆಯಿಂದ ಮುಟ್ಟಿದೆಲ್ಲ ಚಿನ್ನ

ಜ್ಯೋತಿಷ್ಯದ ಪ್ರಕಾರ, 1 ಫೆಬ್ರವರಿ 2023, ಬುಧವಾರ ಒಂದು ಪ್ರಮುಖ ದಿನ. ಇಂದಿನ ದಿನವನ್ನು ಗಣೇಶನಿಗೆ ಸಮರ್ಪಿಸಲಾಗಿದೆ. ಈ ದಿನದಂದು ಗಣೇಶನನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ. ಈ ದಿನ ಅದೃಷ್ಟದ ನಕ್ಷತ್ರಗಳು ಏನು ಹೇಳುತ್ತಾರೆ? ಇಂದಿನ ಜಾತಕವನ್ನು ತಿಳಿಯೋಣ ಮೇಷ ರಾಶಿ-ಮೇಷ ರಾಶಿಯವರಿಗೆ ಇಂದು ಒತ್ತಡದ ದಿನವಾಗಲಿದೆ. ಒಂದೇ ಸಮಯದಲ್ಲಿ ಅನೇಕ ಕಾರ್ಯಗಳನ್ನು ತೆಗೆದುಕೊಳ್ಳುವ ಬಗ್ಗೆ ನೀವು ಸ್ವಲ್ಪ ಚಿಂತಿತರಾಗುತ್ತೀರಿ ಮತ್ತು ನಿಮ್ಮ ವ್ಯಾಖ್ಯಾನವೂ ಹೆಚ್ಚಾಗಬಹುದು, ಆದರೆ ಚಿಂತಿಸಬೇಡಿ, ಏಕೆಂದರೆ ನಿಮ್ಮೊಂದಿಗೆ, ನೀವು … Read more

ಮನೆಗೆ ಹಕ್ಕಿ ಪಕ್ಷಿಗಳು ಬರುವುದು ಶುಭ ಅಥವಾ ಅಶುಭನಾ? ಈ 5 ಸಂಕೇತಗಳು ಏನ್ ಹೇಳುತ್ತೆ ನೋಡಿ..

ಪ್ರಕೃತಿಯು ಅನೇಕ ಚಿಕ್ಕ ಚಿಕ್ಕ ವಿಷಯಗಳಿಂದ ನಮಗೆ ಭವಿಷ್ಯದ ಸಂಕೇತವನ್ನು ನೀಡುತ್ತದೆ ಮತ್ತು ಭವಿಷ್ಯದಲ್ಲಿ ನಡೆಯುವಂತಹ ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಮಾಹಿತಿಯನ್ನು ತಿಳಿಸಿಕೊಡುತ್ತದೆ. ಆ ಸಂಕೇತಗಳನ್ನು ನಾವು ಅರ್ಥಮಾಡಿಕೊಂಡರೆ ಅದರಿಂದ ನಮಗೆ ಉಪಯೋಗವಾಗುತ್ತದೆ. ಆದರೆ ಹಲವಾರು ಜನರು ಈ ಸಂಕೇತಗಳ ಬಗ್ಗೆ ಅರ್ಥ ಮಾಡಿಕೊಳ್ಳುವುದಿಲ್ಲ ಅಥವಾ ಅವುಗಳ ಬಗ್ಗೆ ಗಮನ ಕೊಡುವುದಿಲ್ಲ. ಮರಗಿಡಗಳಾಗಲಿ ಜೀವಜಂತುಗಳಾಗಲಿ ಪಶುಪಕ್ಷಿಗಳಾಗಲಿ ಅಥವಾ ಅನೇಕ ನಿರ್ಜೀವ ವಸ್ತುಗಳಾಗಲಿ ಅವು ಸಹ ನಮಗೆ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿಸುತ್ತವೆ ಸಾಮಾನ್ಯವಾಗಿ ಇವುಗಳಿಂದ ಸಿಗುವ … Read more

ರಾಮ ಫಲ ಹಣ್ಣು ತಿನ್ನುವುದರಿಂದ ದೇಹದ ಅರೋಗ್ಯಕ್ಕೆ ಎಷ್ಟೆಲ್ಲಾ ಒಳ್ಳೆಯದು!

ನಾವು ಸೇವಿಸುವ ಅನೇಕ ಹಣ್ಣುಗಳು ಮತ್ತು ತರಕಾರಿಗಳು ನಮ್ಮ ಅನೇಕ ಕಾಯಿಲೆಗಳನ್ನು ತೆಗೆದುಹಾಕಲು ಸಹಾಯಮಾಡುತ್ತದೆ. ಆದ್ದರಿಂದ, ಇಂತಹ ಹಣ್ಣುಗಳು ಮತ್ತು ತರಕಾರಿಗಳ ನಿಯಮಿತ ಸೇವನೆಯು ನಿಮ್ಮನ್ನು ಆರೋಗ್ಯವಾಗಿಡಬಹುದು. ಅಂತಹ ಹಣ್ಣುಗಳಲ್ಲಿ ರಾಮಫಲ ಕೂಡಾ ಒಂದು. ಇದು ಆರೋಗ್ಯಕ್ಕೆ ಅನೇಕ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ರಾಮಫಲ ಒಂದು ಉಷ್ಣವಲಯದ ಋತುಮಾನದ ಹಣ್ಣಾಗಿದ್ದು, ಸೀತಾಫಲಗೆ ನಿಕಟ ಹೋಲಿಕೆಯನ್ನು ಹೊಂದಿದೆ. ​ತೂಕವನ್ನು ಕಡಿಮೆ ಮಾಡಲು ರಾಮಫಲ ಸಹಾಯಕವಾಗಿದೆ–ರಾಮಫಲ ನಿಮ್ಮ ತೂಕ ಇಳಿಸುವ ಪ್ರಯಾಣಕ್ಕೆ ಅತ್ಯುತ್ತಮ ಸಂಗಾತಿಯಾಗಬಹುದು. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, … Read more

ಲಿವರ್ ಕ್ಲೀನ್ ಮಾಡಲು 21 ದಿನ ಸಾಕು! ಲಿವರ್ ನ ಶುದ್ದಿ ಕಾರಣ ವನ್ನು ಹೇಗೆ ಮಾಡುವುದು.

ಲಿವರ್ ನಮ್ಮ ಶರೀರದಲ್ಲಿ ಶಕ್ತಿ ಕೇಂದ್ರ ಅಂತ ಹೇಳಬಹುದು ನಮ್ಮ ಮೆಟಪಾಲಿಸ್ ಫುನ್ಕ್ಷನ್ ಅನ್ನ ಕ್ರಿಯಾಶೀಲನಾಗಿಸಿ ಇಡುವಂತ ಶಕ್ತಿ ಕೇಂದ್ರ ಇದು ಲಿವರ್ ಗೆ ಏನಾದರೂ ಸ್ವಲ್ಪ ತೊಂದರೆ ಆದರೂ ಕೂಡ ಮೆಟಪಾಲಿಕ್ ಫಂಕ್ಷನ್ಸ್ ಸಂಪೂರ್ಣವಾಗಿ ಇನ್ ಬ್ಯಾಲೆನ್ಸ್ ಆಗುತ್ತೆ.ಈ ಮೆಟ ಪಾಲಿಕ್ ಫಂಕ್ಷನ್ಸ್ ಇನ್ ಬ್ಯಾಲೆನ್ಸ್ ಆದ್ರೆ ಮಾನವನ ಶರೀರದಲ್ಲಿ ಸಂಪೂರ್ಣವಾಗಿರುವತಃ ಇನ್ ಬ್ಯಾಲೆನ್ಸ್ ಗಳು ಶುರುವಾಗುತ್ತವೆ. ಹೀಗೆ ಎಲ್ಲಾ ಸಿಸ್ಟಮ್ ಗಳಲ್ಲಿ ಸಂಪೂರ್ಣವಾಗಿ ಇನ್ ಬ್ಯಾಲೆನ್ಸ್ ಆಗುತ್ತದೆ.ಯಾವುದರಿಂದ ಮೆಟಾಫಾಲಿಸ್ ಫಂಕ್ಷನ್ಸ್ ವೀಕ್ ಆಗೋದರಿಂದ. ಲಿವರ್ … Read more