ಮೇಷ, ವೃಷಭ, ಮಿಥುನ, ಕುಂಭ ಸೇರಿದಂತೆ ಎಲ್ಲಾ ರಾಶಿಗಳ ಇಂದಿನ ದಿನ ಭವಿಷ್ಯ ತಿಳಿಯಿರಿ

Horoscope Today 6 February 2023 ಇಂದು ರಾತ್ರಿ 11:58 ರವರೆಗೆ, ಪೂರ್ಣಿಮಾ ತಿಥಿ ನಂತರ ಪ್ರತಿಪದ ತಿಥಿ ಇರುತ್ತದೆ. ಪುಷ್ಯ ನಕ್ಷತ್ರವು ಇಂದು ಮಧ್ಯಾಹ್ನ 12:12 ರವರೆಗೆ ಆಶ್ಲೇಷಾ ನಕ್ಷತ್ರವಾಗಿ ಉಳಿಯುತ್ತದೆ. ಇಂದು ವಾಶಿ ಯೋಗ, ಆನಂದಾದಿ ಯೋಗ, ಸನ್ಫ ಯೋಗ, ಆಯುಷ್ಮಾನ್ ಯೋಗ, ಸರ್ವಾರ್ಥಸಿದ್ಧಿ ಯೋಗಗಳಿಗೆ ಗ್ರಹಗಳ ಬೆಂಬಲ ದೊರೆಯಲಿದೆ. ನಿಮ್ಮ ರಾಶಿ ಮಿಥುನ, ಕನ್ಯಾ, ಧನು, ಮೀನ ರಾಶಿಯಾಗಿದ್ದರೆ ಹಂಸ ಯೋಗ ಮತ್ತು ವೃಷಭ, ಸಿಂಹ, ವೃಶ್ಚಿಕ, ಕುಂಭ ರಾಶಿಯವರಿಗೆ ಷಷ್ಠ ಯೋಗದ … Read more

ಮಖಾ / ಮಘಾ ನಕ್ಷತ್ರದವರು ಜೀವನದಲ್ಲಿ ಹೇಗಿರುತ್ತಾರೆ!

ಮಘಾ ನಕ್ಷತ್ರದ ಆಡಳಿತ ಗ್ರಹ ಕೇತು. ಮಘಾ ನಕ್ಷತ್ರದವರಿಗೆ ಒಳ್ಳೆಯ ಸ್ಥಾನಮಾನ ಸಿಗುವುದು. ಈ ನಕ್ಷತ್ರದಲ್ಲಿ ಜನಿಸಿದವರಿಗೆ ನಾಯಕತ್ವದ ಗುಣಗಳಿರುತ್ತದೆ. ಇವರು ಸಾಂಪ್ರದಾಯಿಕ ಮೌಲ್ಯಗಳಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ.ಮಘಾ ನಕ್ಷತ್ರದಲ್ಲಿ ಜನಿಸಿದವರು ಪ್ರಭಾವಿಗಳಾಗುತ್ತಾರೆ. ಇವರು ಎಲ್ಲೇ ಹೋದರು ತಮ್ಮ ಗುರುತು ಮೂಡಿಸುತ್ತಾರೆ. ಇವರು ಶ್ರಮಜೀವಿಗಳು. ಇವರು ಸ್ವತಂತ್ರ ಮನೋಭಾವದವರು ಹಾಗೂ ಉತ್ಸಾಹಿಗಳು.’ಇವರು ಅಸಾಧ್ಯವಾಗಿರುವುದನ್ನು ಸಾಧ್ಯ ಎಂದು ಮಾಡಿ ತೋರಿಸುವ ಗುಣದವರು. ಇವರು ಕುಟುಂಬ ಹಾಗೂ ಕೆಲಸದಲ್ಲಿ ಸ್ಥಿರತೆಯನ್ನು ಬಯಸುತ್ತಾರೆ. ಮಘಾ ನಕ್ಷತ್ರ 2023 ರ ಪ್ರಕಾರ ನೋಡುವುದಾದರೆಮಘಾ … Read more

ಜೀರ್ಣಕ್ರಿಯೆ ಹೆಚ್ಚಿಸಲು ಹಾಗೂ ಅಜೀರ್ಣ ಸಮಸ್ಯೆಗೆ ಇಲ್ಲಿದೆ ಸರಳವಾದ ಮನೆ ಮದ್ದು

ನಮ್ಮ ದೇಹದಲ್ಲಿ ಯಾವುದೇ ರೀತಿಯ ತೊಂದ್ರೆ ಬಂದ್ರು ಅದಕ್ಕೆ ಮುಖ್ಯ ಕಾರಣ ಈ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವಂತದ್ದು. ರಕ್ತ ಶುದ್ಧಿ ಆಗದೇ ಇರುವಂತದ್ದು. ಹೊಟ್ಟೆಬಾರ, ಹೊಟ್ಟೆ ನೋವು, ಎದೆ ಉರಿ ಆಗುವಂತದ್ದು. ವಾಕರಿಕೆ ಬರುವುದು, ನಿಶಕ್ತಿ ಭೇದಿ ಯಾಗುವುದು. ಅಥವಾ ಯಾವುದೇ ತಿಂದ್ರು ರುಚಿ ಆಗದೇ ಇರುವುದು. ಇದೆಲ್ಲ ಅಜೀರ್ಣದಿಂದಲೇ ಆಗುವುದು. ಹಾಗಾಗಿ ಸರಿಯಾದ ಸಮಯಕ್ಕೆ ಊಟ ಮಾಡಬೇಕು. ಆದಷ್ಟು ಲಘು ಆಹಾರ ಅಥವಾ ದ್ರವ ಆಹಾರ ಎಳನೀರು, ನೀರ್ ಮಜ್ಜಿಗೆ ಸ್ವಲ್ಪ ಉಪ್ಪು ಹಾಕಿ … Read more

ಕೂದಲು ಉದುರುವುದಕ್ಕೆ ಕಾರಣ ಏನ್ ಗೊತ್ತಾ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೂದಲು ಉದುರುವುದಕ್ಕೆ ಕಾರಣಗಳ್ಳು ಇವೆಂತೆ. ಕೂದಲು ಉದುರುವ ಸಾಮಾನ್ಯ ಎಲ್ಲರನ್ನೂ ಬಾಧಿಸುತ್ತದೆ. ಕೂದಲು ಸೌಂದರ್ಯ ವೃದ್ಧಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳು ಸಿಗುತ್ತವೆ.ಆದರೆ ಕೂದಲು ಹಾಗೂ ಗ್ರಹಕ್ಕೆ ಅವಿನಾಭಾವ ಸಂಬಂಧ ಇದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ.ಕೂದಲು ರಾಹುಗೆ ಸಂಬಂಧಿಸಿದ್ದು ಅಂತೆ. ಜಾತಕದಲ್ಲಿ ರಾಹು ಕಳೆದುಕೊಂಡಿದ್ದಲ್ಲಿ ಕೂದಲ ಸಮಸ್ಯೆ ಕಾಣದಂತೆ. ಜಾತಕದಲ್ಲಿ ಧನು ಅಥವಾ ವೃಶ್ಚಿಕ ರಾಶಿಯಲ್ಲಿದ್ದರೆ ಕೂದಲಿನ ಸಮಸ್ಯೆ ಹೆಚ್ಚಾಗುತ್ತದೆ. ಕೆಲವರ ಕೂದಲು ನೇರವಾಗಿ ನಿಂತಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಹಾಗೂ … Read more

ಪೂರ್ವ ಅಥವಾ ಉತ್ತರಾಭಿಮುಖವಾಗಿ ಕುಳಿತುಕೊಂಡು ಈ ಮಂತ್ರವನ್ನು ಓದಿ! ಅತ್ಯಂತ ಒಳ್ಳೆ ಸುದ್ದಿ ಕೇಳುತ್ತೀರಾ!

ವೀಕ್ಷಕರೆ ಗುರು ಉಪದೇಶ ಮಂತ್ರವನ್ನೇ ಹೇಳಬಹುದು ಪ್ರತಿದಿನ ಎರಡು ನಿಮಿಷ ಈ ಮಂತ್ರವನ್ನು ಹೇಳಿಕೊಳ್ಳುವುದರಿಂದ ಪ್ರತಿ ಕೋರಿಕೆಯೂ ಸಹ ನೆರವೇರುತ್ತದೆ. ಬಂದಿದ್ರು ಸಹ ದೂರಾಗುತ್ತದೆ ಇಲ್ಲಿ ಸಮಸ್ಯೆ ನಿವಾರಣೆ ಆಗುವುದಕ್ಕೆ ಈ ಒಂದು ಉಪಾಯ ಮಾರ್ಗ ಸೂಚಿಸುತ್ತದೆ.? ಅನೇಕ ಕಾಲದ ಬಂದಿದ್ರು ಸಹ ಮಾನಸಿಕ ಆರೋಗ್ಯ ಸಮಸ್ಯೆ ಏನೇ ಇದ್ದರೂನು ದೂರ ಮಾಡುತ್ತದೆ. ಮಾನಸಿಕ ಅನಾರೋಗ್ಯ ಸಮಸ್ಯೆ ಏನು ಇದ್ದರುನು ನಿವಾರಣೆ ಆಗುತ್ತದೆ. ಶಕ್ತಿವಂತ ಶಿವ ಮಂತ್ರ ಹಾಗಿದೆ ಹೊಂದಿಕೊಂಡಂತಹ ಪ್ರತಿ ಕೋರಿಕೆಯನ್ನು ಸಹ ನೆರವೇರುತ್ತದೆ. ಬೆಳಗ್ಗೆ … Read more

ಇಂದು ಫೆಬ್ರವರಿ 5 ಭಾನುವಾರ ಶಕ್ತಿಶಾಲಿ ಭರತ ಹುಣ್ಣಿಮೆ 8 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ದುಡ್ಡಿನ ಸುರಿಮಳೆ

Horoscope Today 5 February 2023:ಇಂದು ಭಾನುವಾರ. ಹಿಂದೂ ಧರ್ಮದಲ್ಲಿ, ಭಾನುವಾರವನ್ನು ಸೂರ್ಯ ದೇವರ ದಿನವೆಂದು ಪರಿಗಣಿಸಲಾಗುತ್ತದೆ. ಅನೇಕ ರಾಶಿಚಕ್ರ ಚಿಹ್ನೆಗಳ ಇಂದಿನ ನಕ್ಷತ್ರಗಳು ಉತ್ತುಂಗಕ್ಕೇರಲಿವೆ. ವಿಶೇಷವಾಗಿ ಮೇಷ, ಮಿಥುನ ಮತ್ತು ಕರ್ಕಾಟಕ ಸೇರಿದಂತೆ ಕೆಲವು ರಾಶಿಗಳು ಇಂದು ಸುವರ್ಣ ಯಶಸ್ಸನ್ನು ಪಡೆಯುತ್ತಿವೆ. ಮೇಷ: ನಿಮ್ಮ ಹಠಮಾರಿ ಸ್ವಭಾವವು ನಿಮ್ಮ ಹೆತ್ತವರ ಶಾಂತಿಯನ್ನು ಕಸಿದುಕೊಳ್ಳಬಹುದು. ನೀವು ಅವರ ಸಲಹೆಯನ್ನು ಗಮನಿಸಬೇಕು. ಧನಾತ್ಮಕ ವಿಷಯಗಳನ್ನು ಪರಿಗಣಿಸುವುದರಲ್ಲಿ ತಪ್ಪೇನೂ ಇಲ್ಲ. ಯಾವುದೇ ವಾಣಿಜ್ಯ/ಕಾನೂನು ದಾಖಲೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಸಹಿ ಮಾಡಬೇಡಿ. … Read more

ಕೂದಲಿನ ಬೆಳವಣಿಗೆಯ ವಿಚಾರದಲ್ಲಿ ಈ ನಂಬಿಕೆಗಳು ನಿಜವಲ್ಲ!

hair growing Tips ಉದ್ದವಾದ ರೇಷ್ಮೆ ಅಂತಹ ಕೇಶ ರಾಶಿ ಬೇಕೆಂಬುದು ಹೆಚ್ಚಿನವರ ಆಸೆ ಆದರೆ ಅವಮಾನ ಬದಲಾವಣೆ ಮಾಲಿನ್ಯ ಅನಾರೋಗ್ಯಕರ ಆಹಾರ ಪದ್ಧತಿ ಮೊದಲಾದ ಕಾರಣಗಳಿಂದ ಹೆಚ್ಚಿನವರಿಗೆ ಆರೋಗ್ಯಕರ ಕೂದಲು ಪಡೆಯಲು ಸಾಧ್ಯವಾಗುದಿಲ್ಲ. ಪ್ರತಿದಿನ ಎಣ್ಣೆ ಹಚ್ಚುವುದರಿಂದ ಕೂದಲು ಬೆಳವಣಿಗೆ ಆಗೋದು ನಿಮ್ಮ ಕೂದಲಿಗೆ ಪ್ರತಿದಿನ ಎಣ್ಣೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಆಗುತ್ತೆ ಎಂಬುದು ಸಾಮಾನ್ಯ ಪುರಾಣ ಆಗಿದೆ ಆದರೆ ಇದು ನಿಜವಲ್ಲ.ವಾಸ್ತವ ಪ್ರಕಾರದ ನೋಡದಾದ್ರೆ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಆನೆ ಮಾಡುತ್ತದೆ. … Read more

ಇಂದು ಈ 3 ರಾಶಿಯವರ ಮೇಲೆ ಶನಿಯ ವಿಶೇಷ ದೃಷ್ಟಿ ಇರಲಿದೆ ಇಂದಿನ ದಿನ ಭವಿಷ್ಯ ತಿಳಿಯಿರಿ

Horoscope Today 4 February 2023 :ಇಂದು 06:57 ರವರೆಗೆ ತ್ರಯೋದಶಿ ತಿಥಿ ಮತ್ತೆ ಚತುರ್ದಶಿ ತಿಥಿ ಇರುತ್ತದೆ. ಇಂದು ಇಡೀ ದಿನ ಪುನರ್ವಸು ನಕ್ಷತ್ರ ಇರುತ್ತದೆ. ಇಂದು ವಾಶಿ ಯೋಗ, ಆನಂದಾದಿ ಯೋಗ, ಸನ್ಫ ಯೋಗ, ವಿಷ್ಕುಂಭ ಯೋಗವನ್ನು ಗ್ರಹಗಳು ಬೆಂಬಲಿಸುತ್ತವೆ. ನಿಮ್ಮ ರಾಶಿ ಮಿಥುನ, ಕನ್ಯಾ, ಧನು, ಮೀನ ರಾಶಿಯಾಗಿದ್ದರೆ ಹಂಸ ಯೋಗ ಮತ್ತು ವೃಷಭ, ಸಿಂಹ, ವೃಶ್ಚಿಕ, ಕುಂಭ ರಾಶಿಯವರಿಗೆ ಷಷ್ಠ ಯೋಗದ ಲಾಭ ದೊರೆಯುತ್ತದೆ.ಚಂದ್ರನು ಮಿಥುನ ರಾಶಿಯಲ್ಲಿ ಇರುತ್ತಾನೆ. ಇಂದಿನ ಶುಭ … Read more

ಕಣ್ಣಿನ ಕನ್ನಡಕ ಕಿತ್ತು ಬಿಸಾಕಿ ಈ ಯೋಗಾಸನ ಮಾಡಿ!

ಕಣ್ಣಿನ ದೃಷ್ಟಿಗೆ ಮೊದಲು ಪ್ರಧಾನ ಕಾರಣವನ್ನು ತಿಳಿದುಕೊಳ್ಳಬೇಕು. ಆಜೀರ್ಣ ಮಲಬದ್ಧತೆ ನರ ದೌರ್ಬಲ್ಯತೆ, ಅನುವಂಶಿಕತೆ ನಿಂದ್ರಹೀನತೆಯಿಂದಾಗಿ ಕಣ್ಣಿನ ಸಮಸ್ಸೆಗಳು ಬರುತ್ತವೆ.ಕಣ್ಣಿನ ಸಮಸ್ಸೆ ಬಂದಾಗ ಈ ಕೆಲವೊಂದು ಕಾರಣವನ್ನು ತಿಳಿದುಕೊಳ್ಳಿ. ಕಣ್ಣಿನ ದೃಷ್ಟಿ ಸರಿಯಾಗಬೇಕು ಎಂದರೇ ಆಜೀರ್ಣತೆ ಮಲಬದ್ಧತೆ ಹಾಗು ರಕ್ತ ಶುದ್ಧಿಕರಣವನ್ನು ಚೆನ್ನಾಗಿ ಮಾಡಿಕೊಳ್ಳಬೇಕು ಎಂದರೆ ಈ ಎರಡು ಜ್ಯೂಸ್ ಸೇವನೆ ಮಾಡಬೇಕು. ಬೆಟ್ಟದ ನೆಲ್ಲಿಕಾಯಿ, ಬಿಟ್ರೋಟ್, ಕ್ಯಾರೆಟ್ ಜ್ಯೂಸ್ ಮಾಡಬೇಕು. ಇದಕ್ಕೆ ಸಕ್ಕರೆ ಮತ್ತು ಐಸ್ ಅನ್ನು ಹಾಕಬಾರದು. ಇದನ್ನು ಬೆಳಗ್ಗೆ ಎದ್ದು ಕುಡಿಯಿರಿ. ಇದರ … Read more

ಇಂದು ಫೆಬ್ರವರಿ 3 ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಲಕ್ಷ್ಮೀದೇವಿ ಕೃಪೆಯಿಂದ ಮುಟ್ಟಿದೆಲ್ಲ ಚಿನ್ನ

Dina bhavishya 3 February 2023 :ಮೇಷ: ಇಂದು ವಿದ್ಯಾಭ್ಯಾಸದಲ್ಲಿ ಸ್ಥಾನ ಬದಲಾವಣೆಯ ಯೋಚನೆ ಬರಬಹುದು. ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಂಜೆಯ ಸಮಯವನ್ನು ವಿನೋದದಿಂದ ಕಳೆಯುತ್ತೀರಿ. ಇಂದು ನೀವು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸುವುದು ಉತ್ತಮ. ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿದೆ. ವೃಷಭ: ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಆರೋಗ್ಯ ಪ್ರಯೋಜನಗಳ ಚಿಹ್ನೆಗಳು ಇವೆ. ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಜನರು ಇಂದು ಹೊಸ ಹುದ್ದೆಯನ್ನು ಪಡೆಯಬಹುದು, ಇದರಿಂದಾಗಿ ನೀವು ಸಂತೋಷವಾಗಿರುತ್ತೀರಿ. ಕೆಲಸದಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ. ನೀವು ಶಿಕ್ಷಣದಲ್ಲಿ ಯಶಸ್ಸನ್ನು … Read more