9 ಸಂಖ್ಯೆಗೆ ಯಾಕೆ ಇಷ್ಟೊಂದು ಪ್ರಾಮುಖ್ಯತೆ!

ಈ ಸಂಖ್ಯೆಗೆ ಸನಾತನ ಧರ್ಮದಲ್ಲಿ ಬಹಳಷ್ಟು ಪ್ರಾಮುಖ್ಯತೆ ಜಗತ್ ರಕ್ಷಕ, ಭಗವಂತ, ಶ್ರೀಕೃಷ್ಣನ ಮನುಷ್ಯ ಕುಲಕ್ಕೆ ಕೊಟ್ಟ ದೊಡ್ಡ ಕಾಣಿಕೆ “ಭಗವದ್ಗೀತೆ”. ಈ ಪವಿತ್ರವಾದ ಗ್ರಂಥದಲ್ಲಿ ಒಟ್ಟು 18 ಅಧ್ಯಾಯಗಳಿವೆ. ಈ 18 ಸಂಖ್ಯೆಯನ್ನು ಒಂದು ಸಂಖ್ಯೆಯಾಗಿ ಮಾಡಿದರೆ 9 ಬರುತ್ತದೆ..ಭಗವತ್ ಪುರಾಣದಲ್ಲಿ ದೇವರ ಆರಾಧನೆಗೆ ಸಂಬಂಧಪಟ್ಟಂತೆ 9 ವಿಧವಾದ ಪ್ರಾರ್ಥನೆಯ ಪದ್ಧತಿಗಳಿಗೆ. ಸಂಪತ್ತಿಗೆ ಅಧಿಪತಿ ಕುಬೇರ ಆತನ ಬಳ್ಳಿ ನವ ನಿಧಿಗಳಿವೆ, ಹಾಗೆಯೇ ನವರತ್ನಗಳ ಬಗ್ಗೆ ತಿಳಿದಿರುವ ತಂತದೇನು. ನವಧಾನ್ಯಗಳು 9 ಸಂಖ್ಯೆಯಲ್ಲಿರುವುದು ಗಮನ ಅರ್ಹ … Read more

ಕಟಕ ರಾಶಿಯವರು ಈ ವಿಚಾರ ತಿಳಿದುಕೊಂಡರೆ ತುಂಬಾ ಒಳ್ಳೆಯದು!

ಕಟಕ ರಾಶಿಯವರು ಈ ವಿಚಾರ ತಿಳಿದುಕೊಂಡರೆ ತುಂಬಾ ಒಳ್ಳೆಯದುಯಾರೆಲ್ಲಾ ಕಟಕರಾಶಿಯವರು ಆಗಿರುತ್ತೀರಿ ಅವರು ಈ ವಿಚಾರವನ್ನು ತಿಳಿದುಕೊಂಡರೆ ತುಂಬಾ ಒಳ್ಳೆಯದು. ಈ ರಾಶಿಗೆ ಚಂದ್ರ ಗ್ರಹ ಅಧಿಪತಿ ಆಗಿರುತ್ತಾನೆ. ಜಲರಾಶಿ ಮತ್ತು ಚರ ಸ್ವಭಾವವನ್ನು ಹೊಂದಿರುತ್ತಾರೆ. ಸಾತ್ವಿಕ ಗುಣ ಸಮಸ್ವಭಾವವನ್ನು ಇವರು ಹೊಂದಿರುತ್ತಾರೆ. ಗುರು ಗ್ರಹ ರಾಶಿಗೆ ಉಚ್ಚ ಆದರೆ ಕುಜಗ್ರಹ ನೀಚನಾಗುತ್ತಾನೆ ಈ ರಾಶಿಯವರ ವ್ಯಕ್ತಿತ್ವ ಹೃದಯದ 4 ಭಾಗಗಳುಗಳನ್ನು ಹೊಂದುತ್ತದೆ. ಈ ರಾಶಿಗೆ ರವಿ ಬುಧ ಗ್ರಹ ಮಿತ್ರರಾದರು ಶತ್ರುಗಳು ಯಾರೂ ಇರುವುದಿಲ್ಲ ಈ … Read more

ಪ್ರತಿನಿತ್ಯ ರಾಗಿ ಅಂಬಲಿಯನ್ನು ಕುಡಿಯುವುದರಿಂದ ಆಗುವ ಲಾಭಗಳು!

ರಾಗಿಯು ಹೆಚ್ಚಾಗಿ ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ ಕೊಬ್ಬನ್ನು ಸಹ ಇದು ಕರಗಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಪ್ರೊಟೀನ್ ಮೂಳೆಗಳನ್ನು ಬಲಪಡಿಸುತ್ತದೆ. ರಾಗಿ ಗಂಜಿಯನ್ನು ಕುಡಿಯುವುದರಿಂದ, ವಯಸ್ಸಾದವರಿಗೆ ಮೂಳೆಯನ್ನು ಬಲಪಡಿಸುತ್ತದೆ. ಆದ್ದರಿಂದ ಅವರು ರಾಗಿ ಗಂಜಿಯನ್ನು ತೆಗೆದುಕೊಳ್ಳುವುದರಿಂದ, ಅದರಲ್ಲಿರುವ ಕ್ಯಾಲ್ಸಿಯಂ ಅವರ ಮೂಳೆಗಳಿಗೆ ಬಲಪಡಿಸುತ್ತದೆ. ಮತ್ತು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ. ಹೌದು ಸಕ್ಕರೆ ಕಾಯಿಲೆಯೂ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ, ರೋಗ ಆಗಿದೆ. ರಾಗಿಯಲ್ಲಿ ಕಂಡುಬರುವ ಮೆಗ್ನೀಷಿಯಂ ಅಂಶವು ದೇಹದಲ್ಲಿ ಇಂಥೋಲಿಯನ್ ಮತ್ತು ಹೆಚ್ಚಿಸುತ್ತದೆ. ರಾಗಿಯನ್ನು ಸೇವಿಸುವ … Read more

ಮೇಷ, ವೃಷಭ, ಧನು, ಕುಂಭ ಸೇರಿದಂತೆ ಎಲ್ಲಾ 12 ರಾಶಿಗಳ ಇಂದಿನ ಜಾತಕವನ್ನು ತಿಳಿಯಿರಿ

Horoscope Today 12 February 2023: Dina Bhavishya 12 February 2023 ಇಂದು ಬೆಳಿಗ್ಗೆ 09:07 ರವರೆಗೆ ಪಂಚಮಿ ತಿಥಿ ಮತ್ತೆ ಷಷ್ಠಿ ತಿಥಿ ಇರುತ್ತದೆ. ಚಿತ್ರಾ ನಕ್ಷತ್ರ ಇಂದು ಇಡೀ ದಿನ ಇರುತ್ತದೆ. ಇಂದು ವಾಶಿ ಯೋಗ, ಆನಂದಾದಿ ಯೋಗ, ಸನ್ಫ ಯೋಗ, ಬುಧಾದಿತ್ಯ ಯೋಗ, ಶೂಲ ಯೋಗಗಳಿಗೆ ಗ್ರಹಗಳ ಬೆಂಬಲ ದೊರೆಯಲಿದೆ. ನಿಮ್ಮ ರಾಶಿ ಮಿಥುನ, ಕನ್ಯಾ, ಧನು, ಮೀನ ರಾಶಿಯಾಗಿದ್ದರೆ ಹಂಸ ಯೋಗ ಮತ್ತು ವೃಷಭ, ಸಿಂಹ, ವೃಶ್ಚಿಕ, ಕುಂಭ ರಾಶಿಯವರಿಗೆ … Read more

ಪೂಜೆ ಮಾಡುವಾಗ ಕಣ್ಣೀರು ಬರೋದು ಆಕಳಿಕೆ ಬರೋದು ಮೈಭಾರ ಆದರೆ ಏನಾಗುತ್ತೆ ಇದಕ್ಕೆ!

ನೀವು ಪೂಜೆ ಮಾಡುವಾಗ ತಲೆನೋವು ಕಣ್ಣೀರು ಬರುವುದು ಮೈ ಬಾರ ಅನಿಸುವುದು, ಆಕಳಿಕೆ ಬರೋದು, ಯಾರೋ ನನ್ನ ಸೆಳೆತ ಇದ್ದಾರೆ ಅನ್ನೋದು, ನಿಮ್ಮಲ್ಲಿ ಆಗಿರಬಹುದು, ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತೆ ಎಂಬ ಅರ್ಥವನ್ನು ಇದು ನೀಡುತ್ತೆ. ಪೂಜೆಯ ಒಂದು ಋಣ ಅನ್ನೋದು ನಿಮಗೆ ಹೆಚ್ಚಾಗಿದೆ. ನೀವು ಸರಿಯಾದ ಪೂಜೆಯನ್ನು ಮಾಡ್ತಾ ಇಲ್ಲ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಹಾಗೂ ನೆಗೆಟಿವ್ ಶಕ್ತಿಗಳು ಹೆಚ್ಚಾಗಿದೆ ಎಂಬ ಅರ್ಥವನ್ನು ಇದು ನೀಡುತ್ತದೆ.. ನೀವು ಯಾವುದೇ ದೇವರಿಗೆ ಪೂಜೆ ಮಾಡಿದರು ಸಹ ಶುದ್ಧ ಭಾವ … Read more

ಹುಣಸೆ ಹಣ್ಣು ಕೆಡದಾಗೆ ವರ್ಷಾನುಗಟ್ಟಲೆ ಇಡಬೇಕಾ ಈಟಿಪ್ಸ್ ನ್ನೂ ಟ್ರೈ ಮಾಡಿ !

keep tamarind fruit for years ಸಾಮಾನ್ಯವಾಗಿ ಹುಣಿಸೆಹಣ್ಣು ಹಾಗೂ ಅಂತ ಸೀಜನ್ ನಲ್ಲಿ ಜಾಸ್ತಿಯಾಗಿ ತೆಗೆದುಕೊಂಡು ಹುಣಸೆ ಹಣ್ಣನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತೇವೆ. ತರುವಾಗ ಚೆನ್ನಾಗಿರು ಅಂತ ಹುಣಸೆಹಣ್ಣು ಸ್ವಲ್ಪ ದಿನದಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತವೆ. ಹುಳಗಳು ಆಗದ ಹಾಗೆ ಕೆಡದಾಗ ವರ್ಷಾನು ಗಂಟೆಲೇ ಯಾವ ರೀತಿಯಾಗಿ ಸ್ಟೋರ್ ಮಾಡಿ ಇಡಬೇಕು ಅಂದ್ರೆ.. ಹುಣಸೆ ಹಣ್ಣನ್ನು ತಗೊಂಡು ಬಂದು ನಂತರ ನಾವು ಡಬ್ಬದಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳುವ ಮೊದಲು ನಾವು ಅದರಲ್ಲಿ ಬೀಜ ಇದೆ ಎಂಬುದನ್ನು ತಿಳಿದುಕೊಳ್ಳಬೇಕು. … Read more

ಹಣ ಎಣಿಸುವ ಸರಿಯಾದ ವಿಧಾನ! ಲಕ್ಷ್ಮಿ ಹೃದಯಕ್ಕೆ ಹತ್ತಿರವಾಗುತ್ತಾಳೆ!

Money Counting Tips:ಹಣವನ್ನು ಕೊಡುವಾಗ ಎಡಗಯಿಂದ ಕೊಡುತ್ತಾರೆ ಕೆಲವರು ಅಥವಾ ಕತ್ರಿ ಕೈಯಿಂದ ಕೊಡುತ್ತಾರೆ. ಹಣ ಹಾಗೆ ಕೊಡುವುದು ತಪ್ಪು. ಲಕ್ಷ್ಮಿಗೆ ನಾವು ಎಷ್ಟು ಗೌರವ ಕೊಡ್ತೀವೋ ಆ ತಾಯಿ ನಮಗೆ ಅಷ್ಟು ಲಿಯುತ್ತಾಳೆ.ಕೆಲವೊಬ್ಬರು ಮಂಗಳವಾರ ಶುಕ್ರವಾರ ಹಣವನ್ನು ಕೊಡುವುದಿಲ್ಲ, ಡೇಂಜರ್ ಸಂದರ್ಭ ಅನುಸಾರವಾಗಿ ಹಣವನ್ನು ಕೊಡಬೇಕು, ಮಂಗಳವಾರ ಶುಕ್ರವಾರ ಹಣವನ್ನು ಕೊಟ್ಟಾಗ ಅವರಿಗೆ ಎರಡು ತಿಂಗಳ ಹಣದ ಅವಶ್ಯಕತೆ ಕಡಿಮೆ ಇರುತ್ತದೆ. ವ್ಯವಹಾರಗಳ ಹಿಂದೆಟಾಗುತ್ತವೆ. ಒಳ್ಳೆಯವರಿಗೆ ಒಳ್ಳೆಯದರಿಂದ ಕೊಟ್ರೆ ಏನು ತೊಂದ್ರೆ ಆಗೋದಿಲ್ಲ. ಕೆಲವರ ಕೈಗುಣದ … Read more

ಮೇಷ, ಕುಂಭ, ಮೀನ ರಾಶಿಯವರು ನಷ್ಟವನ್ನು ಭರಿಸಲು ಸಿದ್ಧರಾಗಿರಬೇಕು, ಕಚೇರಿಯಲ್ಲಿ ತಾಳ್ಮೆಯನ್ನು ಇಟ್ಟುಕೊಳ್ಳಬೇಕು,

Horoscope Today 10 February 2023 :ಜ್ಯೋತಿಷ್ಯದ ಪ್ರಕಾರ, 10 ಫೆಬ್ರವರಿ 2023, ಶುಕ್ರವಾರ ಒಂದು ಪ್ರಮುಖ ದಿನ. ಇಂದು ನಿಮ್ಮ ನಕ್ಷತ್ರಗಳು ಏನು ಹೇಳುತ್ತಿದ್ದಾರೆಂದು ತಿಳಿಯಿರಿ. ಇಂದಿನ ಜಾತಕವನ್ನು ತಿಳಿಯೋಣ. ಮೇಷ ರಾಶಿ-ಮೇಷ ರಾಶಿಯವರಿಗೆ ಇಂದು ಜಾಗರೂಕತೆ ಮತ್ತು ಜಾಗರೂಕತೆಯ ದಿನವಾಗಿರುತ್ತದೆ. ನೀವು ಕೆಲವು ರಹಸ್ಯ ಶತ್ರುಗಳಿಂದ ಜಾಗರೂಕರಾಗಿರಬೇಕು ಮತ್ತು ನೀವು ಇಂದು ಮನೆ ಮತ್ತು ಹೊರಗಿನ ಕೆಲಸದಲ್ಲಿ ಹೆಜ್ಜೆ ಹಾಕಬೇಕು, ಇಲ್ಲದಿದ್ದರೆ ಕುಟುಂಬ ಸದಸ್ಯರು ನಿಮ್ಮೊಂದಿಗೆ ಕೋಪಗೊಳ್ಳಬಹುದು. ವಹಿವಾಟಿನ ವಿಷಯದಲ್ಲಿ, ನೀವು ಇಂದು ನಿಮ್ಮ … Read more

ರಸ್ತೆಯಲ್ಲಿ ನಾಣ್ಯ ಸಿಕ್ಕಾಗ ಮಾಡಬೇಕಾದ ಈ ಕೆಲಸ ಏನು ಗೊತ್ತಾ ?ಮಹಾಲಕ್ಷ್ಮಿ ದೇವಿ .

ನಾವು ನಡೆದುಕೊಂಡು ಹೋಗುವಾಗ ನಾಣ್ಯಗಳು ಸಿಗುತ್ತವೆ ಆದರೆ ನಾಣ್ಯವನ್ನ ನಾವು ಏನ್ ಮಾಡಬೇಕು ಅನ್ನೋದು ಪ್ರತಿಯೊಬ್ಬರಲ್ಲೂ ಕಾಡುತ್ತೆ.ಆ ನಾಣ್ಯವನ್ನು ತೆಗೆದುಕೊಂಡು ದೇವರ ಹುಂಡಿಗೆ ಹಾಕಬೇಕಾ ಅಥವಾ ನಾಣ್ಯವನ್ನು ಜೊತೇಲಿ ಇಟ್ಟುಕೊಳ್ಳಬೇಕಾ. ಅಥವಾ ನಾಣ್ಯವನ್ನು ನಮ್ಮ ಪ್ರತಿನಿತ್ಯದ ಖರ್ಚಿಗೆ ಬಳಸಿಕೊಳ್ಳಬೇಕ.ನಿತ್ಯ ಜೀವನದಲ್ಲಿ ನಡೆದುಕೊಂಡು ಹೋಗಬೇಕಾದರೆ. ಅಥವಾ ಸಂಚಾರ ಮಾಡಬೇಕಾದರೆ ರಸ್ತೆಯ ಮೇಲೆ ನಾಣ್ಯಗಳು ಸಿಕ್ಕರೆ ಯಾವುದೇ ಕಾರಣಕ್ಕೂ ಖರ್ಚನ್ನು ಮಾಡಬಾರದು. ಆ ನಾಣ್ಯವನ್ನು ಆ ಸಿಕ್ಕಂತ ದಿನ ಮನೆಗೆ ತಂದು ನೀವು ಸ್ನಾನ ಮಾಡಿ ಪೂಜೆಯನ್ನು ಮಾಡ್ಕೊಳ್ಬೇಕು. ಯಾವ … Read more

ಈರುಳ್ಳಿ ತಿನ್ನುವ ಪ್ರತಿಯೊಬ್ಬರೂ ತಪ್ಪದೇ ನೋಡಿ!

ಈರುಳ್ಳಿ ತಿನ್ನುವ ಪ್ರತಿಯೊಬ್ಬರು ಈ ವಿಡಿಯೋವನ್ನು ನೋಡಲೇಬೇಕು..ನೀವು ಈರುಳ್ಳಿಯನ್ನು ಪ್ರತಿದಿನ ತಿನ್ನುತ್ತಿದ್ದೀರಾ ಹಾಗಾದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು, ಪ್ರತಿದಿನ ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುವುದರಿಂದ ಸಮಸ್ಯೆಗಳು ಇದೆ ಎಂದು ನಿಮಗೆ ತಿಳಿದಿದೆಯಾ ಸಾಮಾನ್ಯವಾಗಿ ಈರುಳ್ಳಿ ಹಚ್ಚುವಾಗ ಕಣ್ಣೀರು ಏಕೆ ಬರುತ್ತದೆ ಎಂದರೆ. ಭಾರತೀಯರ ಅಡುಗೆ ಮನೆಯಲ್ಲಿ ಸರ್ವೆ ಸಾಮಾನ್ಯವಾಗಿ ಕಾಣುವಂತಹ ಒಂದು ಪದಾರ್ಥ ಎಂದರೆ ಅದು ಈರುಳ್ಳಿ ಹಾಗೂ ಅಡುಗೆಯಲ್ಲಿ ರುಚಿಯಾಗು ಅದ್ಭುತವಾದ ತಿನಿಸನ್ನು ತಿನ್ನಬೇಕು ಎಂದರೆ ಇದನ್ನು ಉಪಯೋಗಿಸಿದರೆ ಅದು ಚೆನ್ನಾಗಿ ಬರುತ್ತದೆ ಈರುಳ್ಳಿ ಇಲ್ಲದೆ … Read more