ನೀಮ್ಮ ಹುಟ್ಟಿದ ವಾರದ ಎಮೋಜಿ ಆರಿಸಿ!

ಹುಟ್ಟಿದ ವಾರ ಅಥವಾ ದಿನ ಆಗಲಿ ಅಥವಾ ಸಮಯ ಆಗಲಿ ಎಲ್ಲಾ ವಿಷಯದಲ್ಲೂ ಕೂಡ ನಿಮ್ಮ ಸ್ವಭಾವಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು.ಈ ಪಿಕ್ಚರ್ ನಲ್ಲಿ ಕಾಣಿಸಿರುವ ಎಮೋಜಿಯಲ್ಲಿ ನೀವು ಹುಟ್ಟಿದ ವಾರದ ಎಮೋಜಿಯನ್ನು ನೀವು ಚೋಸ್ ಮಾಡಬೇಕಾಗುತ್ತದೆ. 1, ಭಾನುವಾರದ ಎಮೋಜಿಯನ್ನು ನೀವು ಅರಿಸಿದ್ದಾರೆ ಇವರು ಬಹಳ ಬುದ್ದಿವಂತ ವ್ಯಕ್ತಿಗಳು ಆಗಿರುತ್ತಾರೆ.ಆದಷ್ಟು ಇವರು ಕಡಿಮೆ ಮಾತನಾಡುತ್ತಾರೆ.ಅದರೆ ಏನೇ ಮಾತನಾಡಿದರು ಕೂಡ ಬಹಳ ತೂಕವಾಗಿ ಇರುತ್ತದೇ.ಇವರು ನೋಡುವುದಕ್ಕೆ ಬಹಳ ಸುಂದರವಾಗಿ ಇರುತ್ತಾರೆ. ಇವರ ಕಣ್ಣುಗಳು ಬಹಳ ಆಕರ್ಷಕವಾಗಿ … Read more

ವೃಷಭ, ತುಲಾ, ಕುಂಭ, ಮೀನ ರಾಶಿಯವರು ಈ ಕೆಲಸ ಮಾಡಬಾರದು, ಎಲ್ಲಾ ರಾಶಿಗಳ ಇಂದಿನ ಜಾತಕ ತಿಳಿಯಿರಿ

ಇಂದು ಏಕಾದಶಿಯ ತಿಥಿ ಇರುತ್ತದೆ. ಇಂದು ರಾತ್ರಿ 10:52 ರವರೆಗೆ ಮೂಲಾ ನಕ್ಷತ್ರ ಮತ್ತೆ ಪೂರ್ವಾಷಾಢ ನಕ್ಷತ್ರವಾಗಿರುತ್ತದೆ. ಇಂದು ವಾಶಿ ಯೋಗ, ಆನಂದಾದಿ ಯೋಗ, ಸನ್ಫ ಯೋಗ, ವಜ್ರ ಯೋಗಗಳಿಗೆ ಗ್ರಹಗಳ ಬೆಂಬಲ ದೊರೆಯಲಿದೆ. ನಿಮ್ಮ ರಾಶಿ ಮಿಥುನ, ಕನ್ಯಾ, ಧನು, ಮೀನ ರಾಶಿಯಾಗಿದ್ದರೆ ಹಂಸ ಯೋಗ ಮತ್ತು ವೃಷಭ, ಸಿಂಹ, ವೃಶ್ಚಿಕ, ಕುಂಭ ರಾಶಿಯವರಿಗೆ ಷಷ್ಠ ಯೋಗದ ಲಾಭ ದೊರೆಯುತ್ತದೆ. ಚಂದ್ರನು ಧನು ರಾಶಿಯಲ್ಲಿ ಉಳಿಯುತ್ತಾನೆ. ಇಂದಿನ ಶುಭ ಮುಹೂರ್ತ ಎರಡು. ಬೆಳಿಗ್ಗೆ 07:00 ರಿಂದ … Read more

ಸೇಬು ಹಣ್ಣನ್ನು ಸಿಪ್ಪೆ ಸುಲಿದು ತಿನ್ನುತ್ತೀರಾ ಹಾಗಾದ್ರೆ ಮಿಸ್ ಮಾಡ್ದೆ ಈ ಮಾಹಿತಿ ತಿಳಿಯಿರಿ!

ಪ್ರತಿದಿನ ಒಂದೊಂದು ಸೇಬು ಹಣ್ಣು ತಿಂದರೆ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಎಂಬ ಮಾತನ್ನು ಅಲ್ಲಿ ಇಲ್ಲಿ ಕೇಳಿರುತ್ತೇವೆ. ಸೇಬು ಹಣ್ಣಿನ ಸಿಪ್ಪೆಯ ಬಗ್ಗೆ ಯಾರು ಸಹ ಮಾತನಾಡುವುದಿಲ್ಲ. ತಿನ್ನುವಾಗ ಕೂಡ ಸೇಬು ಹಣ್ಣಿನ ಸಿಪ್ಪೆಯ ತೆಗೆದು . ಆನಂತರ ಒಳಗಿನ ಬಿಳಿ ತಿರುಳನ್ನು ತಿನ್ನುತ್ತಾರೆ.ನಿಜ ಹೇಳ್ಬೇಕು ಅಂದ್ರೆ ಸೇಬು ಹಣ್ಣನ್ನ ಸಿಪ್ಪೆ ಸಹಿತ ಸೇವನೆ ಮಾಡಬೇಕು. ಇದು ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುವ ಜೊತೆಗೆ ಇನ್ನಿತರ ಆರೋಗ್ಯ ಪ್ರಯೋಜನಗಳನ್ನು ಕೂಡ ಒದಗಿಸುತ್ತದೆ. ಹಾಗಾದ್ರೆ ಅವುಗಳು ಯಾವುವು … Read more

ಶ್ರವಣ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು!

ಶ್ರವಣ ಅಂದರೆ: ಕೇಳಿಸಿಕೊಳ್ಳುವುದು ಎಂದರ್ಥ. ಸರಸ್ವತಿ ದೇವಿ ಜನ್ಮ ನಕ್ಷತ್ರವು ಶ್ರವಣ. ಈ ನಕ್ಷತ್ರದಲ್ಲಿ ಜನಿಸಿದವರು ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ.. ಇತರರೊಂದಿಗೆ ಬೇರೆಯುತ್ತಾರೆ. ದೊಡ್ಡ ಪ್ರಮಾಣದ ಸ್ನೇಹಿತರ ಒಲವು ಇವರಿಗಿರುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಗೌರವವನ್ನು ಪಡೆಯುತ್ತಿರುತ್ತಾರೆ. ಸಾಮಾನ್ಯವಾಗಿ ಇವರನ್ನು ಆಕರ್ಷಣೀಯವಾದ ಮುಖಭಾವದಿಂದ ಇರುತ್ತಾರೆ. ಆದರೂ ಮುಖದ ಮೇಲೆ ವಿರೂಪಗೊಳ್ಳುವಿಕೆಯ ಗಮನಕ್ಕೆ ಬರುತ್ತದೆ. ಅವರ ಸಿಹಿಮಾತು ಕೆಲಸದ ಮತ್ತು ಸ್ವಚ್ಛತೆಗೆ ಹೆಸರುವಾಸಿ ಆಗಿರುತ್ತಾರೆ. ಇವರು ಒಳ್ಳೆ ಆಹಾರಕ್ಕಾಗಿ ತಮ್ಮ ರುಚಿಗೆ ಹೆಸರುವಾಸಿ ಆಗಿರುತ್ತಾರೆ. … Read more

ಶಿವಲಿಂಗವನ್ನು ಮನೆಯಲ್ಲಿ ಇಟ್ಟರೆ ಒಳ್ಳೇದಾ ಕೆಟ್ಟದ್ದಾ?

ಶಿವಲಿಂಗವನ್ನು ಮನೆಯಲ್ಲಿ ಇಟ್ಕೋ ಬಾರದು ಅಂತ ತುಂಬಾ ಜನರು ಹೇಳುತ್ತಾರೆ. ಇನ್ನು ಶಿವಲಿಂಗ ತಿಂದನೆ ಸಮಸ್ತ ಸೃಷ್ಟಿ ಆಗಿದೆ. ಪುರಾಣಗಳ ಪ್ರಕಾರ ಈ ಸಮಸ್ತ ಸೃಷ್ಟಿ ನೀರಿನಿಂದ ತುಂಬಿ ಅನಂತ ಮಹಾಸಮುದ್ರದಂತೆ ಆಗಿದೆ. ಇನ್ನು ಆ ಮಹಾ ಜಲದಿಂದ ಉತ್ತಮ ತೇಜಸ್ಸು ಉತ್ಪತ್ತಿಯಾಗಿದೆ. ಅದು ಒಂದು ರೂಪವಾಗಿ ಬದಲಾಗಿಪರಬ್ರಹ್ಮ ಹಾಗೆ ಪರಬ್ರಹ್ಮ ನೇ ಶಿವಲಿಂಗದ ರೂಪದಲ್ಲಿ ಇರುವ ಶಿವನು ಅಂತ ಹೇಳುತ್ತಾರೆ. ಇನ್ನು ಲಿಂಗ ಅರ್ಚನೆ ಮಾಡಿದರೆ ಸರ್ವ ದೇವರಿಗೂ ಪೂಜೆ ಮಾಡಿದಂತೆ ಆಗುತ್ತದೆ ಅಂತ ಕೂಡ … Read more

ಇಂದು ಫೆಬ್ರವರಿ 15 ಬುಧವಾರ ಈ 4 ರಾಶಿಯವರಿಗೆ ಶಿರಡಿ ಸಾಯಿಬಾಬಾ ಕೃಪೆಯಿಂದ ಗುರುಬಲ ಶುಕ್ರದೆಸೆ ಶುರು ಮುಂದಿನ 10ವರ್ಷ

ಮೇಷ ರಾಶಿ–ಮೇಷ ರಾಶಿಯ ಜನರು ತಮ್ಮ ಕೆಲಸದ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಅವರು ಸ್ವಲ್ಪ ದೈಹಿಕ ನೋವನ್ನು ಅನುಭವಿಸಬಹುದು ಮತ್ತು ನೀವು ನಿಮ್ಮ ಕೆಲಸದಲ್ಲಿ ನಿರತರಾಗುತ್ತೀರಿ, ಇದಕ್ಕಾಗಿ ನೀವು ಸ್ವಲ್ಪ ದೂರದ ಪ್ರಯಾಣವನ್ನು ಮಾಡಬಹುದು. ಇಂದು ನೀವು ನಿಮ್ಮ ಹೆಮ್ಮೆಯ ಕೆಲವು ವಸ್ತುಗಳನ್ನು ಖರೀದಿಸಲು ಯೋಜಿಸಬಹುದು. ವೃಷಭ ರಾಶಿ–ವೃಷಭ ರಾಶಿಯವರಿಗೆ ಇಂದು ಉಳಿದ ದಿನಗಳಿಗಿಂತ ಉತ್ತಮವಾಗಿರುತ್ತದೆ. ಕೆಲವು ಹಳೆಯ ಯೋಜನೆಗಳಿಂದ ನೀವು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು, ಆದರೆ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆಯನ್ನು ನೀಡಿದರೆ, … Read more

ಕನ್ಯಾ, ಧನು, ಕುಂಭ ರಾಶಿಯವರ ಬಗ್ಗೆ ಎಚ್ಚರದಿಂದಿರಿ, ಮೇಷ-ಮೀನ ರಾಶಿಯ ಇಂದಿನ ರಾಶಿ ಭವಿಷ್ಯ ತಿಳಿಯಿರಿ

Horoscope Today 14 February 2023 ಜ್ಯೋತಿಷ್ಯದ ಪ್ರಕಾರ, ಫೆಬ್ರವರಿ 14, 2023, ಮಂಗಳವಾರ ಒಂದು ಪ್ರಮುಖ ದಿನ. ಇಂದು ನಿಮ್ಮ ನಕ್ಷತ್ರಗಳು ಏನು ಹೇಳುತ್ತಿದ್ದಾರೆಂದು ತಿಳಿಯಿರಿ. ಇಂದಿನ ರಾಶಿ ಭವಿಷ್ಯ ತಿಳಿಯೋಣ ಮೇಷ ರಾಶಿ—ಮೇಷ ರಾಶಿಯವರಿಗೆ, ಹೆಚ್ಚಿನ ವಿವೇಕವನ್ನು ಪ್ರದರ್ಶಿಸುವ ಮೂಲಕ ಮುನ್ನಡೆಯುವ ದಿನವಾಗಿದೆ, ಇಲ್ಲದಿದ್ದರೆ ಯಾರಾದರೂ ಅವರಿಗೆ ಕೆಲಸದ ಪ್ರದೇಶದಲ್ಲಿ ತಪ್ಪು ಸಲಹೆಯನ್ನು ನೀಡಬಹುದು. ನಿಮ್ಮ ಬುದ್ಧಿವಂತಿಕೆಯಿಂದ ಶತ್ರುವನ್ನು ಸೋಲಿಸಲು ಸಾಧ್ಯವಾಗುತ್ತದೆ.ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಿಕ್ಷಕರೊಂದಿಗೆ ಮಾತನಾಡಬೇಕು, ಆಗ ಮಾತ್ರ ಅವರು … Read more

ಕೂದಲು ಉದುರಲು ನೀವು ಮಾಡುವ ಈ ತಪ್ಪುಗಳೇ ಕಾರಣ!

ಶಾಂಪೂವಿನ ತಪ್ಪಾದ ಬಳಕೆ ನಾವು ಶಾಂಪೂವನ್ನು ಬಳಸುವಾಗ ಸಾಮಾನ್ಯವಾಗಿ ಕೈಯಲ್ಲಿ ಶಾಂಪು ಹಾಕಿ ಕೂದಲನ್ನು ತೊಳೆಯುತ್ತೇವೆ. ದಯವಿಟ್ಟು ನಿಲ್ಲಿಸಿ. ಇದು ಶಾಂಪೂವನ್ನು ಬಳಸುವ ಸರಿಯಾದ ವಿಧಾನ ಅಲ್ಲ ಈ ತಪ್ಪಿನಿಂದ ಕೂದಲು ಸ್ವಚ್ಛವಾಗುವುದಿಲ್ಲ ಇದರಿಂದ ಕೂದಲು ಜಾಸ್ತಿಯಾಗಿ ಉದುರುತ್ತದೆ.ಸರಿಯಾದ ವಿಧಾನ ಶಾಂಪೂವನ್ನು ನೀರಿನಿಂದ ಕಲಸಿ ಕೂದಲನ್ನು ತೊಳೆಯಬೇಕು. ಅಷ್ಟೇ ಅಲ್ಲ ಮೊದಲಿಗೆ ಕೂದಲನ್ನು ಒಂದು ಬಾರಿ ನೀರಿನಲ್ಲಿ ತೊಳೆಯಬೇಕು. ಆಮೇಲೆ ಒಂದು ಮೊಗ್ಗಿನಿಂದ ಅಥವಾ ಬೌಲ್ ನಿಂದಶಾಂಪೂ ಅನ್ನು ಮಿಕ್ಸ್ ಮಾಡಿ ತೊಳೆಯಿರಿ. ಶಾಂಪು ನಿಮ್ಮ ಕೂದಲಿನ … Read more

ಚಿನ್ನವನ್ನು ಕಾಲು ಗೆಜ್ಜೆ ಧರಿಸಬಹುದೇ.!

ಪ್ರತಿಯೊಬ್ಬರು ಹೆಣ್ಣು ಮಕ್ಕಳಿಗೆ ಆಭರಣ ಎಂದರೆ ತುಂಬಾನೆ ಇಷ್ಟ, ಹಿಂದೂ ಧರ್ಮದಲ್ಲಿ ಆಭರಣಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ಆಭರಣವು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸಲು ಒಂದು ಸಹಾಯ ಮಾಡುತ್ತದೆ. ಹೆಣ್ಣು ಮಕ್ಕಳು ಧರಿಸುವ ಚಿನ್ನ ಬೆಳ್ಳಿಯ ಆಭರಣಗಳು ಕೂಡ ಧರಿಸುವ ಕ್ರಮ ಇರುತ್ತದೆ. ಅಂದರೆ ದೇಹದದಲ್ಲಿ ಪ್ರತಿಯೊಂದು ಭಾಗದಲ್ಲಿ ಕೂಡ ಚಿನ್ನದಿಂದ ಮಾಡಿದ ಆಭರಣವನ್ನು ಹಾಕಿಕೊಳ್ಳುತ್ತೇವೆ. ಆದರೆ ಕಾಲುಗಳಿಗೆ ಮಾತ್ರ ಬೆಳ್ಳಿ ಗೆಜ್ಜೆಯನ್ನು ಧರಿಸುತ್ತಾರೆ. ಧಾರ್ಮಿಕದ ಪ್ರಕಾರ ವೈಜ್ಞಾನಿಕ ಕಾರಣ ಕೂಡ ಇದೆ ಚಿನ್ನದ ಆಭರಣಗಳನ್ನು ಸೊಂಟದಿಂದ … Read more

ಕನ್ಯಾ, ತುಲಾ, ಕುಂಭ ರಾಶಿಯವರಿಗೆ ಸೋಮವಾರ ಶುಭ ಸುದ್ದಿ ಸಿಗಬಹುದು, ನಾಳೆ 12 ರಾಶಿಗಳ ಜಾತಕ ತಿಳಿಯಿರಿ

ಮೇಷ ರಾಶಿ–ಮೇಷ ರಾಶಿಯ ಜನರ ಬಗ್ಗೆ ಮಾತನಾಡುತ್ತಾ, ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ಇಂದು ವ್ಯಾಪಾರದಲ್ಲಿ ಕೆಲವು ಹೊಸ ಕೆಲಸಗಳು ಇರಬಹುದು, ಅದು ನಿಮ್ಮ ಮನಸ್ಸಿಗೆ ತುಂಬಾ ಸಂತೋಷವನ್ನು ನೀಡುತ್ತದೆ. ರಾಜಕೀಯದವರಿಗೆ ಅನುಕೂಲವಾಗಲಿದೆ. ಚಾಲನೆ ಮಾಡುವಾಗ ಅಜಾಗರೂಕರಾಗಿರಬೇಡಿ. ಅತಿಯಾದ ಖರ್ಚು ನಿಮ್ಮ ಮನಸ್ಸಿಗೆ ತೊಂದರೆ ನೀಡುತ್ತದೆ. ನೀವು ಬಯಸದಿದ್ದರೂ ನೀವು ಖರ್ಚು ಮಾಡಬೇಕಾಗಬಹುದು. ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವೃಷಭ ರಾಶಿ–ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ಇಂದು ಕುಟುಂಬ ಸಮೇತ … Read more