ಇಂದಿನ ಮಧ್ಯರಾತ್ರಿಯಿಂದ 512 ವರ್ಷಗಳ ನಂತರ 8ರಾಶಿಯವರಿಗೆ ಅದೃಷ್ಟ ಇವರೇ ಕೋಟ್ಯಧಿಪತಿಗಳು ನೋಡಿ

ಮೇಷ ರಾಶಿ : ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು ಮತ್ತು ಭಯವನ್ನು ಬೇಗನೆ ತೊಡೆದುಹಾಕಬೇಕು, ಏಕೆಂದರೆ ಅವು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ಉತ್ತಮ ಆರೋಗ್ಯವನ್ನು ಆನಂದಿಸುವುದರಿಂದ ವಂಚಿತರಾಗಬಹುದು. ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆಗೊಳಗಾಗಬಹುದು. ಇದಕ್ಕಾಗಿ, ನೀವು ನಿಮ್ಮ ಆಪ್ತರಲ್ಲಿ ಒಬ್ಬರಿಂದ ಸಲಹೆ ಪಡೆಯಬೇಕು. ದಿನವು ಮುಂದುವರೆದಂತೆ, ನೀವು ಹಳೆಯ ಸ್ನೇಹಿತನೊಂದಿಗೆ ಆಹ್ಲಾದಕರ ಭೇಟಿಯನ್ನು ಹೊಂದುವಿರಿ. ನಿಮ್ಮ ಪ್ರೀತಿಪಾತ್ರರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಇಂದು ನೀವು … Read more

ದೇವರಿಗೆ ಮೂಡಿಸಿದ ದಾಸವಾಳ ಹೂವು ಎಸೆಯುವ ಮುನ್ನ ಇದನ್ನು ನೋಡಿ!

ದಾಸವಾಳ ಎಂದರೆ ಯಾರಿಗೆ ತಿಳಿದಿರುವುದಿಲ್ಲ ಪ್ರತಿಯೊಬ್ಬರಿಗೂ ದಾಸವಾಳ ಎಂದರೆ ತಿಳಿದೇ ತಿಳಿದಿರುತ್ತದೆ ದಾಸವಾಳವನ್ನು ನಾವು ಪ್ರತಿನಿತ್ಯ ಪೂಜೆಗೆ ಬಳಸುತ್ತೇವೆ, ಪೂಜೆ ಮುಗಿದ ನಂತರ ಅದನ್ನು ನಾವು ಎಸೆದು ಬಿಡುತ್ತೇವೆ ಆದರೆ ಅದರ ಪ್ರಯೋಜನ ಮತ್ತು ಲಾಭವನ್ನು ತಿಳಿದರೆ ಯಾವುದೇ ಕಾರಣಕ್ಕೂ ನೀವು ಎಸೆಯುವುದಿಲ್ಲ ಇದರಿಂದ ತುಂಬಾ ಉಪಯೋಗಗಳು ನಮಗೆ ದೊರೆಯುತ್ತದ ದಾಸವಾಳದ ದೇವರಿಗೆ ಮೂಡಿಸಿದ ಹೂವನ್ನು ಬಿಸಿಲು ಬದಲು ಅದನ್ನು 5 ರಿಂದ 6 ದಿನ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಬೇಕು ಅಂತರಾದನ್ನು ಪೌಡರ್ ನ ರೀತಿಯಲ್ಲಿ ಮಿಕ್ಸಿಯಲ್ಲಿ … Read more

ಅಕ್ವೇರಿಯಂ ವಾಸ್ತು/ ಎಷ್ಟು ಮೀನುಗಳಿರಬೇಕು? ಸಂಪತ್ತು ವೃದ್ಧಿಸಲು ಯಾವ ದಿಕ್ಕಿನಲ್ಲಿಡಬೇಕು? 

ಅಕ್ವೇರಿಯಂ ಅನ್ನು ನಾವು ಮನೆಯಲ್ಲಿ ಏಕೆ ಇರಬೇಕು ಎಂದರೆ ಇದು ಮನೆಯಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ವೃದ್ಧಿಸುತ್ತದೆ ವಾತಾವರಣದಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ಇದು ಗ್ರಹಿಸುತ್ತದೆ ಅಕ್ವೇರಿಯಂ ಅನ್ನು ನಾವು ಅದರ ಒಳಗಿನ ಮೀನನ್ನು ನೋಡುವಾಗ ನಮಗೆ ಹೆಚ್ಚಿನ ಸ್ಟ್ರೆಸ್ ಕಡಿಮೆಯಾಗುತ್ತದೆ ಮನಸ್ಸಿಗೆ ತುಂಬಾ ಖುಷಿ ಉಂಟಾಗುತ್ತದೆ ಮಕ್ಕಳಿಗೆ ಇದು ಹೆಚ್ಚಿನ ಉಪಯೋಗ ಇರುತ್ತದೆ ಅಕ್ವೇರಿಯಂ ಎಷ್ಟು ಒಳ್ಳೆಯದು ಅದನ್ನು ನಾವು ಇಟು ಬದಿಕ್ಕು ಸಹ ತುಂಬಾ ಜಾಗರೂಕತೆಯಿಂದ ತೆಗೆದು ಇಡಬೇಕು ಇಲ್ಲವಾದರೆ ಅನೇಕ ರೀತಿಯ ಕಷ್ಟ … Read more

ನವೆಂಬರ್ ತಿಂಗಳಿನಲ್ಲಿ ಈ ರಾಶಿಯವರ ಮೇಲೆ ಗುರು ಮಾರ್ಗಿ ಪರಿಣಾಮಅದೃಷ್ಠ ಬಾಗಿಲು ಬೆಳಗಳಿದ್ದಾನೆ ಗುರು ಮಾರ್ಗಿ..

ಮೇಷ – ಶತ್ರು ಭಯದಿಂದ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಇಂದು ನೀವು ಯಾವುದೇ ಕೆಲಸವನ್ನು ಉತ್ಸಾಹದಿಂದ ಮಾಡಿದರೆ, ಅದು ಹಾಳಾಗಬಹುದು. ಇಂದು, ನೀವು ನಿಮ್ಮ ಸ್ನೇಹಿತರಲ್ಲಿ ಯಾರಿಗಾದರೂ ಸಹಾಯವನ್ನು ಕೇಳಿದರೆ, ನೀವು ಅದನ್ನು ತುಂಬಾ ಸುಲಭವಾಗಿ ಪಡೆಯುತ್ತೀರಿ. ಕೆಲಸ ಮಾಡುವ ಜನರು ತಮ್ಮ ಅಧಿಕಾರಿಗಳ ಕೋಪಕ್ಕೆ ಬಲಿಯಾಗಬೇಕಾಗಬಹುದು. ವೃಷಭ ರಾಶಿ- ಮುಂದಿನ ಎರಡು ತಿಂಗಳು ಸಂಗಾತಿಗೆ ತೊಂದರೆಯಾಗುತ್ತದೆ. ಖರ್ಚು-ವೆಚ್ಚಗಳು ಗೊಂದಲಮಯವಾಗಿರುತ್ತದೆ. ಸ್ನೇಹಿತರಿಂದ ಕೆಲವು ಲಾಭಗಳಾಗಲಿವೆ. ಇಂದು ನೀವು ಕುಟುಂಬದ ಸದಸ್ಯರಿಂದ ಒಳ್ಳೆಯದು ಮತ್ತು ಕೆಟ್ಟದ್ದನ್ನು ಕೇಳಬಹುದು, … Read more

400ವರ್ಷಗಳ ನಂತರ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಗುರುಬಲ ಶುಕ್ರದೆಸೆ ಮುಂದಿನ 12 ವರ್ಷಗಳ ವರೆಗೂ ರಾಜಯೋಗ ಶುರು !

ಮೇಷ – ಇದು ಅಪಾಯಕಾರಿ ಸಮಯ. ಎಚ್ಚರಿಕೆಯಿಂದ ನಡೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ವ್ಯಾಪಾರ, ಪ್ರೀತಿ ಮತ್ತು ಮಕ್ಕಳು ಎಲ್ಲವೂ ಪರಿಣಾಮ ಬೀರುತ್ತವೆ. ಋಣಾತ್ಮಕ ಸಮಯ. ಕೆಂಪು ಐಟಂ ಅನ್ನು ನಿಮ್ಮೊಂದಿಗೆ ಇರಿಸಿ. ಕಾಳಿ ಮಾತೆಯ ಪಾದಕ್ಕೆ ಶರಣಾಗು. ಯಾವುದೇ ಹೊಸ ಹೂಡಿಕೆ ಮಾಡುವ ಮೊದಲು ನೀವು ಅನುಭವಿ ಜನರೊಂದಿಗೆ ಮಾತನಾಡಬೇಕು. ವೃಷಭ ರಾಶಿ- ಸಂಗಾತಿಯು ಸಂಪೂರ್ಣ ಬೆಂಬಲದೊಂದಿಗೆ ಆಡುತ್ತಾರೆ. ವ್ಯಾಪಾರ ಲಾಭ ಇರುತ್ತದೆ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ, ಲಗ್ನವು … Read more

ಶನಿ ದೇವರ ದಯೆಯಿಂದ ಈ ರಾಶಿಯವರಿಗೆ ಧನಾಗಮನಅದೃಷ್ಠವೋ ಅದೃಷ್ಠ, ಶನಿಯ ಕೋಪದಿಂದ ವಿಮುಕ್ತಿ

ಮೇಷ: ಇಂದು ವ್ಯಾಪಾರದಲ್ಲಿ ಕೆಲವು ಹೊಸ ಕೆಲಸಗಳನ್ನು ಮಾಡಬಹುದು. ರಾಜಕಾರಣಿಗಳಿಗೆ ಲಾಭವಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ ಸಮಾಜಸೇವೆಯಲ್ಲಿ ಆಸಕ್ತಿ ಇರುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಜನಕಲ್ಯಾಣ ಕಾರ್ಯಗಳನ್ನು ಮಾಡುವುದರಿಂದ ಅನುಕೂಲವಾಗುತ್ತದೆ. ವೃಷಭ: ಇಂದು ಉದ್ಯೋಗದಲ್ಲಿ ಹೊಸ ಯೋಜನೆಗೆ ಸಂಬಂಧಿಸಿದ ಕೆಲಸಗಳಿಗೆ ವಿಶೇಷ ಯಶಸ್ಸು ಸಿಗುವ ದಿನ. ಆರೋಗ್ಯ ಹದಗೆಡಬಹುದು. ವ್ಯಾಪಾರದಲ್ಲಿ ಬದಲಾವಣೆಯತ್ತ ಸಾಗುವಿರಿ. ಸಂಗಾತಿಯ ಬೆಂಬಲ ಇರುತ್ತದೆ. ವ್ಯಾಪಾರದ ಖ್ಯಾತಿ ಹೆಚ್ಚಾಗುತ್ತದೆ. ಮಿಥುನ: ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. … Read more

ಬೆಣ್ಣೆಯಿಂದ ಆಗುವ ಉಪಯೋಗಗಳು!

ಬೆಣ್ಣೆ ಇದು ಮೆದುವಾಗಿ ಇರುವ ಮತ್ತು ರಸ ತತ್ವಗಳನ್ನು ಹೊಂದಿರುವ ಒಂದು ಪದಾರ್ಥವಾಗಿದೆ ಬೆಣ್ಣೆಯು ವಾತ ಮತ್ತು ಪಿತ್ತ ರೋಗಗಳನ್ನು ಶ್ರಮಾನ ಮಾಡುವ ಒಂದು ಗುಣವನ್ನು ಹೊಂದಿದೆ ಬೆಣ್ಣೆಯನ್ನು ಸೇವಿಸುವುದರಿಂದ ಉಷ್ಣತೆಯ ಪ್ರಕೋಪಗಳು ಕಡಿಮೆಯಾಗುತ್ತದೆ ಇದು ಶೀತ ವೀರ್ಯ ಗುಣ ಧರ್ಮವನ್ನು ಹೊಂದಿರುವಂತಹ ಒಂದು ಪದಾರ್ಥ ಇದು ಮಧುರ ರಸವನ್ನು ಹೊಂದಿದೆ ಅಂದರೆ ಇದರ ರುಚಿಯು ಮಧುರವಾಗಿ ಇರುತ್ತದೆ ಎಣ್ಣೆಯನ್ನು ತಯಾರಿಸಬೇಕು ಎಂದರೆ ನಾವು ಸಣ್ಣ ಉರಿಯಲ್ಲಿ ಹಾಲನ್ನು ಕಾಯಿಸಬೇಕು ನಂತರ ಹಾಲನ್ನು ಸಂಪೂರ್ಣವಾಗಿ ಆರಿಸಬೇಕು ನಂತರ … Read more

ದುಡ್ಡು ,ನೆಮ್ಮದಿ ಮನೆಯಲ್ಲಿ ದಿನ ಈ ಎಣ್ಣೆಯಿಂದ ದೀಪ ಹಚ್ಚಿ!

ದೇವರ ಮನೆಯಲ್ಲಿ ಎಷ್ಟು ದೀಪಗಳು ಹಚ್ಚಬೇಕು ಹಾಗೂ ಯಾವ ದಿಕ್ಕಿಗೆ ಹಚ್ಚಬೇಕು ಹಾಗೂ ಯಾವ ದಿಕ್ಕಿಗೆ ದೀಪವನ್ನು ಹಚ್ಚಲು ಬಾರದು ಎಷ್ಟು ಬತ್ತಿಗಳನ್ನು ಹಾಕಿ ದೀಪವನ್ನು ಹಚ್ಚಬೇಕು ದೀಪ ಹಚ್ಚಲು ಯಾವ ಎಣ್ಣೆ ಶ್ರೇಷ್ಠ ಹಾಗೂ ಯಾವ ಯಾವ ದೀಪ ಹಚ್ಚುವುದರಿಂದ ಏನೇನು ಪ್ರಯೋಜನ ಇದೆ ಎಂದು ತಿಳಿದುಕೊಳ್ಳೋಣ ಬನ್ನಿ…. ದೇವರ ಮನೆಯಲ್ಲಿ ಎಷ್ಟು ದೀಪಗಳು ಹಚ್ಚಬೇಕು ಎಂದರೆ ಎರಡು ಕಂಬಗಳುಳ್ಳ ದೀಪವನ್ನು ಹಚ್ಚಬೇಕು ಇದರ ಜೊತೆ ಒಂದು ಕಾಮಾಕ್ಷಿ ದೀಪ ಹಚ್ಚುವುದು ತುಂಬಾ ಒಳ್ಳೆಯದು ಅಥವಾ … Read more

ಅಪ್ಪಿ ತಪ್ಪಿದ ಮನೆಯಲ್ಲಿ ಪೂಜೆಗೆ ಇಂತಹ ಹೂವನ್ನು ಬಳಸಬೇಡಿ

ದೈವಾರದಲ್ಲಿ ಬಹು ಮುಖ್ಯವಾದ ಪಾಲನ್ನು ಹೊಂದುವುದು ಹೂವುಗಳು ದೇವರಿಗೆ ನೈವೇದ್ಯ ಇಟ್ಟು ಪೂಜಿಸದೇ ಇದ್ದರೂ ಸಹ ಒಂದೆರಡು ಹೂಗಳನ್ನು ಹಾಕಿ ಪೂಜಿಸಬೇಕು ಇದರಿಂದ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಹೂವಿಲ್ಲದ ಪೂಜೆಯನ್ನು ಪೂಜೆಯೆಂದು ಕರೆಯುವುದಿಲ್ಲ ಆದರೆ ಅಪ್ಪಿ ತಪ್ಪಿಗೆ ಸಹ ದೇವರ ಪೂಜೆಯಲ್ಲಿ ಕೆಲವು ಹೂಗಳನ್ನು ಬಳಸಬಾರದು. ನೀವು ತಿಳಿಯದೆ ಮಾಡದೇ ಇರುವ ತಪ್ಪುಗಳು ಇದಾಗಿರುತ್ತದೆ ನೀವು ವಾಸನೆ ನೋಡಿದ ಹೂವು ಅಥವಾ ನೆಲಕ್ಕೆ ಬಿದ್ದ ಹೂವು ಯಾವುದೇ ಕಾರಣಕ್ಕೂ ದೇವರ ಪೂಜೆಗೆ ಬಳಸಬಾರದು ದೋಷಪೂರಿತ ಹೂಗಳು ಆಗಿರುತ್ತದೆ … Read more

ಮೇಷ ರಾಶಿ ವರ್ಷ ಭವಿಷ್ಯ 2023!

ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ರಾಶಿಭವಿಷ್ಯ ಕಾರಣವಾಗುತ್ತದೆ 2022 ಕೆಲವೇ ದಿನಗಳಲ್ಲಿ ಮುಗಿಯಲಿದೆ 2023 ಕ್ಕೆ ಕಾಲಿಡುವ ಮುನ್ನ ಮೇಷ ರಾಶಿಯ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ ಬನ್ನಿ2023ರಲ್ಲಿ ಮೇಷ ರಾಶಿಯವರು ನಿಮ್ಮ ವೃತ್ತಿಯಲ್ಲಿ ಉತ್ತಮ ಫಲವನ್ನು ಪಡೆಯುತ್ತೇವೆವ್ಮತ್ತೊಂದೆಡೆ ನಿಮ್ಮ ಆರ್ಥಿಕ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಕೆಲಸದ ಸ್ಥಳಗಳಲ್ಲಿ ಆರಂಭದ ದಿನದಲ್ಲಿ ಪ್ರತಿಫಲವನ್ನು ಪಡೆಯುತ್ತೀರಾ ಫೆಬ್ರವರಿ 15 ರಿಂದ ಮಾರ್ಚ್ ಕೊನೆಯವರೆಗೂ ಉದ್ಯೋಗದಲ್ಲಿರುವವರಿಗೆ ವಿಶೇಷ ಜಾಗರೂಕತೆಯಿಂದ ತುಂಬಿರಲಿ ಇದೆ ಅದೇ ರೀತಿ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ … Read more