ಪೊರಕೆಯ ವಿಷಯದಲ್ಲಿ ಈ 5 ತಪ್ಪುಗಳನ್ನು ಮಾಡಬಾರದು!

ಸಾಮಾನ್ಯವಾಗಿ ಪೊರಕೆಯನ್ನು ಲಕ್ಷ್ಮಿ ಸಮಾನ ಎಂದು ಹೇಳಲಾಗುತ್ತದೆ ಹಾಗಾಗಿ ಈ ಪದಕ್ಕೆಯನ್ನು ಯಾವುದೇ ಕಾರಣಕ್ಕೂ ಯಾರು ಸಹ ತುಳಿಯಬಾರದು ಪ್ರತಿನಿತ್ಯ ಯಾವುದೇ ಕಾರಣಕ್ಕೂ ಸಂಜೆಯ ವೇಳೆ 5 ಗಂಟೆಯಿಂದ 6:30ವರೆಗೂ ಹೊರಕೆಯಿಂದ ಕಸವನ್ನು ಗೂಡಿಸಬಾರದು .ಈ ರೀತಿ ಗುಡಿಸುವುದರಿಂದ ದಾರಿದ್ರವೋ ಪ್ರಾಪ್ತಿಯಾಗುತ್ತದೆ ಪೊರಕೆಯಿಂದ ನಾವು ಯಾವುದೇ ಕಾರಣಕ್ಕೂ ಜಿರಳೆಯನ್ನು ಸಾಯಿಸುವುದು ಮತ್ತು ಇರುವೆಗಳನ್ನು ಸಾಯಿಸುವುದು ಮಾಡಬಾರದು. 10 ಮಕ್ಕಳಿಗೆ ಯಾವುದೇ ಕಾರಣಕ್ಕೂ ಬರಕ್ಕೆ ಇಂದ ಒಡೆಯಬಾರದು ಮನೆಯಲ್ಲಿ ಸಂಬಂಧಿಕರು ಬಂದು ಹೋದಾಗ ಅಥವಾ ಯಾರಾದರೂ ಬಂದು ಹೋದ … Read more

ಈ ಮರದ ಪೂರ್ತಿ ಕಣವು ಔಷಧಿಯೇ!

ಅಶೋಕ ವೃಕ್ಷ ಈ ಗಿಡದ ಎಲೆ ಬೇರು ತೊಗಟೆಯ ಮುಕ್ಕು ಪ್ರತಿಯೊಂದು ಸಹ ಔಷಧಿ ಗುಣಗಳನ್ನು ಹೊಂದಿದೆ ಸುಮಾರು 6 ರಿಂದ 9 ಮೀಟರ್ ಎತ್ತರಕ್ಕೆ ಬೆಳೆಯುವ ಗಿಡವನ್ನು ಹೂಗಳಿಂದ ನೋಡುವುದೇ ಒಂದು ಅದ್ಭುತದ ವಿಷಯ ಅಶೋಕ ವೃಕ್ಷದ ಕೆಳಗೆ ಸೀತಾಮಾತೆಯನ್ನು ರಾವಣನು ಇರಿಸಿದ್ದ ಎಂದು ಹೇಳಲಾಗಿದೆ ಗೌತಮ ಬುದ್ಧರು ಸಹ ಈ ಮರದ ಬಳಿಯಲ್ಲಿ ಜನಿಸಿದ್ದು ಎಂದು ಹೇಳಲಾಗಿದೆ. ಈ ಕಾರಣದಿಂದ ಬೌದ್ಧ ಧರ್ಮದಲ್ಲಿ ಹೆಚ್ಚಾಗಿ ಆರಾಧನೆ ಮಾಡುತ್ತಾರೆ ಈ ವೃಕ್ಷವು ಕಾಮದೇವನಿಗೆ ಅತ್ಯಂತ ಪ್ರಿಯವಾದ … Read more

ಇಂದಿನಿಂದ ಶನಿ ದೇವರ ಅನುಗ್ರಹದಿಂದ ಮುಂದಿನ 14 ವರ್ಷದವರೆಗೆ ಈ ರಾಶಿಯವರಿಗೆ ಅದೃಷ್ಟ ಅದೃಷ್ಟ ಗುರುಬಲ ಆರಂಭ!!

ಮೇಷ – ಆರೋಗ್ಯದ ಕಡೆ ಗಮನ ಕೊಡಿ. ಯಾವುದೇ ಹೊಸ ಸ್ಥಾಪನೆ, ವ್ಯಾಪಾರ ಚಟುವಟಿಕೆಗಳನ್ನು ಪ್ರಾರಂಭಿಸಬೇಡಿ. ನಷ್ಟದ ಸಂಕೇತ. ಪ್ರೀತಿ ಮತ್ತು ಮಕ್ಕಳ ಸ್ಥಾನವೂ ಮಧ್ಯಮವಾಗಿದೆ. ಮಧ್ಯಮ ಸಮಯವನ್ನು ಕರೆಯಲಾಗುವುದು. ಶನಿ ದೇವರನ್ನು ಪೂಜಿಸುತ್ತಾ ಇರಿ. ವೃಷಭ ರಾಶಿ – ಪ್ರಯಾಣದಲ್ಲಿ ತೊಂದರೆ ಸಾಧ್ಯ. ಆರೋಗ್ಯದ ಮೇಲೆ ಪರಿಣಾಮ ಬೀರುವಂತಿದೆ. ಪ್ರೀತಿ ಮತ್ತು ಮಕ್ಕಳ ಸ್ಥಿತಿ ಕೂಡ ತುಂಬಾ ಚೆನ್ನಾಗಿಲ್ಲ. ಮಾನಹಾನಿಯಾಗುವ ಸೂಚನೆ ಇದೆ. ಶನಿ ದೇವರನ್ನು ಪೂಜಿಸಿ ಮತ್ತು ಹತ್ತಿರದಲ್ಲಿ ನೀಲಿ ವಸ್ತುವನ್ನು ಇಟ್ಟುಕೊಳ್ಳಿ. ಮಿಥುನ … Read more

ಈ ದೇವರ ಫೋಟೋ ಮನೆಯಲ್ಲಿ ಇದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ

ಪ್ರತಿ ಮನೆಗೂ ತುಂಬಾನೇ ನೆಗೆಟಿವ್ ಎನರ್ಜಿ ಎನ್ನುವುದು ಮನೆಗೆ ಪ್ರವೇಶವಾಗುತ್ತದೆ ಇದನ್ನು ತಡೆಯಲು ನಾವು ಯಾವ ದೇವರ ಫೋಟೋವನ್ನು ಇಟ್ಟು ಪೂಜೆ ಮಾಡಬೇಕು ಎಂದು ತಿಳಿದುಕೊಳ್ಳೋಣ ನಾವು ಮಲಗುವ ಕೋಣೆಯಲ್ಲಿ ಗಣೇಶನ ಭಾವಚಿತ್ರ ಇರಬೇಕು ಎದ್ದ ತಕ್ಷಣ ಗಣೇಶನನ್ನು ನೋಡುವುದರಿಂದ ತುಂಬಾ ಒಳ್ಳೆಯದು ಮನೆಯಲ್ಲಿ ಯಾವುದೇ ಕಾರಣಕ್ಕೂ ಶನಿ ದೇವರ ಭಾವಚಿತ್ರ ಅಥವಾ ವಿಗ್ರಹವನ್ನು ಇಡಬಾರದು. ದೇವಸ್ಥಾನದಲ್ಲಿ ಮಾತ್ರ ಇಡಬಹುದು ಮತ್ತು ಮನೆಗಳಲ್ಲಿ ಯಾವುದೇ ಕಾರಣಕ್ಕೂ ರಾಹು ಮತ್ತು ಕೇತು ಮತ್ತು ಇತರೆ ಗ್ರಹಗಳ ಭಾವಚಿತ್ರವನ್ನು ಇಡಬಾರದು … Read more

ಈ ಹೂವಿನ ರಹಸ್ಯ ತಿಳಿದರೆ ಶಾಕ್ ಆಗ್ತೀರಾ!

ಶಂಕ ಪುಷ್ಪ ಹೂವನ್ನು ಕೇವಲ ದೇವರ ಪೂಜೆಗೆ ಅಷ್ಟೇ ಅಲ್ಲದೆ ಆರೋಗ್ಯ ವರದಕವಾಗಿಯೂ ಸಹ ಇದನ್ನು ಬಳಸುತ್ತಾರೆ ಶಂಕ ಪುಷ್ಪದಲ್ಲಿ ಏಕ ಮತ್ತು ದ್ವಿತೀಯ ಎಂಬ ಎರಡು ತಳಿಗಳು ಇದೆ ಏಕ ಪುಷ್ಪ ಹೂವಿನಲ್ಲಿ ದೊಡ್ಡದಾದ ಹೆಸಲು ಇರುತ್ತದೆ ಬಿಳಿ ಬಣ್ಣದ ಶಂಕ ಪುಷ್ಪವೂ ವೈದ್ಯಕೀಯ ಶಾಸ್ತ್ರದಲ್ಲಿ ಹೆಚ್ಚು ಇದು ಹೊಟ್ಟೆ ಸೆಳೆತ ಪಚನ ಕ್ರಿಯೆ ಮೂತ್ರನಾಳ ಖೈಲೆ ಮತ್ತು ಹೊಟ್ಟೆ ಉಬ್ಬರದ ತೊಂದರೆಗಳಿಗೆ ಇದು ಪರಿಹಾರ ನೀಡುತ್ತದೆ ಇದು ತಲೆನೋವು ಸಹ ಉತ್ತಮ ಮನೆಮದ್ದಾಗಿ ಪರಿಣಾಮಕಾರಿಯಾಗಿ … Read more

ನವೆಂಬರ್ 8 ನೇ ತಾರೀಕು ಭಯಂಕರವಾದ ಚಂದ್ರಗ್ರಹಣ ಇರುವುದರಿಂದ 8 ರಾಶಿಯವರೇ ಕೋಟ್ಯಾಧಿಪತಿಗಳು ರಾಜಯೋಗ ಗುರುಬಲ ಶುರು

ನವೆಂಬರ್ 8 ನೇ ತಾರೀಕು ಭಯಂಕರವಾದ ಚಂದ್ರಗ್ರಹಣ ಇರುವುದರಿಂದ 8 ರಾಶಿಯವರೇ ಕೋಟ್ಯಾಧಿಪತಿಗಳು ರಾಜಯೋಗ ಗುರುಬಲ ಶುರು..ಮೇಷ ರಾಶಿ – ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಕೆಲಸದ ಸ್ಥಳದಲ್ಲಿ ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ. ಕುಟುಂಬದ ಬೆಂಬಲ ಸಿಗಲಿದೆ. ಆದಾಯದ ಸ್ಥಿತಿ ಸುಧಾರಿಸುತ್ತದೆ. ಸಂಭಾಷಣೆಯಲ್ಲಿ ಸಮತೋಲನದಿಂದಿರಿ. ಬಟ್ಟೆಯತ್ತ ಒಲವು ಹೆಚ್ಚಾಗುತ್ತದೆ. ದಾಂಪತ್ಯದಲ್ಲಿ ಸಂತಸ ಹೆಚ್ಚಾಗಲಿದೆ. ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಯಾವುದೇ ಸ್ಥಗಿತಗೊಂಡ ಹಣವನ್ನು ಹಿಂಪಡೆಯಬಹುದು. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಖರ್ಚು ಕೂಡ ಹೆಚ್ಚಾಗಬಹುದು. ಕುಟುಂಬದ ಹಿರಿಯರಿಂದ … Read more

ಪೂಜೆ ಮಾಡುವಾಗ ಆಗುವ ಘಟನೆಗಳು ಹಾಗೂ ಅದರ ಸಂಕೇತಗಳು!

ಮೊದಲನೆಯದಾಗಿ ನೀವು ಮನೆಯಲ್ಲಿ ಪೂಜೆ ಮಾಡುವಾಗ ಯಾರಾದರೂ ಭಿಕ್ಷಕರು ಅಥವಾ ಯಾರಾದರೂ ಬಂದು ಜೋರಾಗಿ ಶಿವನ ನಾಮ ಸ್ಮರಣೆ ಮಾಡುತ್ತಿದ್ದರು ಇದು ಬಹಳ ಒಳ್ಳೆಯದು ಎಂದು ಹೇಳಬಹುದು ಹಾಗೆ ಈ ಒಂದು ಸಮಯದಲ್ಲಿ ನಿಮಗೆ ಇಷ್ಟ ಆಗುತ್ತದೋ ಅಷ್ಟು ದಾನವನ್ನು ನೀವು ಅವರಿಗೆ ನೀಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮಗೆ ಸಾಕಷ್ಟು ಲಾಭಗಳು ದೊರೆಯುತ್ತದೆ ಎಂದು ಹೇಳಲಾಗುತ್ತದೆ ಎರಡನೆಯದಾಗಿ ನೀವು ನಿಮ್ಮ ಮನೆಯಲ್ಲಿ ದೀಪವನ್ನು ಹಚ್ಚಿದಾಗ ಆ ದೀಪವು ಜೋರಾಗಿ ಉರಿಯಲು ಪ್ರಾರಂಭಿಸಿದರೆ ಅದು ನಿಮಗೆ ಸಾಕಷ್ಟು ಉತ್ತಮ … Read more

ಲಕ್ಕಿ ಸೊಪ್ಪು ಬಂಗಾರದ ಉಪಯೋಗ!

ಲೆಕ್ಕಿ ಸೊಪ್ಪಿನ ಬಗ್ಗೆ ನಿಮಗೆ ಎಷ್ಟು ಗೊತ್ತು ಇದನ್ನು ನೀರು ಗುಂಡಿ ಎಂದು ಸಹ ಕರೆಯುತ್ತಾರೆ ಈ ಗಿಡವು ನೀಲಿ ಬಣ್ಣ ಮತ್ತು ಹಸಿರು ಬಣ್ಣ ಮತ್ತು ಕಪ್ಪು ಬಣ್ಣದಲ್ಲಿ ಸಹ ಕಾಣಸಿಗುತ್ತದೆ ಕರಿ ಲಕ್ಕಿ ಗಿಡವನ್ನು ಬಂಗಾರದ ತಯಾರಿಕೆಯಲ್ಲಿ ಸಹ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ ಇದನ್ನು ನಾವು ದೇವರ ಪೂಜೆಯನ್ನು ಸಹ ಬಹಳ ಬಳಸುತ್ತೇವೆ. ಈ ಗಿಡವು ಸಂಪೂರ್ಣ ಉಷ್ಣ ವಾಗಿದ್ದು ಆದರೆ ಹೂವುಗಳು ಮಾತ್ರ ಸಂಪೂರ್ಣ ಶೀತಮಯವಾಗಿ ಇರುತ್ತದೆ ಕ್ರಿಮಿಕೀಟದ ಬಾಧೆ ಇದ್ದಾಗ ಇತರ … Read more

ನಾಲ್ಕು ದಿನ ಈ ಎರಡು ಎಲೆಗಳನ್ನು ತಿಂದರೆ ಸಾಕು. ನೂರು ವರ್ಷಗಳವರೆಗೂ ಕಿಡ್ನಿಯಲ್ಲಿ ಕಲ್ಲು ಬರುವುದಿಲ್ಲ

ಇವತ್ತಿನವರೆಗೂ ಸಹ ಹಳ್ಳಿಯ ಜನರು ಈ ಎಲೆಯ ಪ್ರಯೋಗ ಮತ್ತು ಉಪಯೋಗವನ್ನು ಪಡೆಯುತ್ತಲೇ ಇದ್ದಾರೆ ಈ ಗಿಡದ ಎಲೆಗಳನ್ನು ತೆಗೆದುಕೊಂಡರೆ ಸಾಕು ನಿಮಗೆ ಸುಸ್ತು ಅನೀದ್ರತೆ ಕಿಡ್ನಿಯಲ್ಲಿ ಕಲ್ಲು ಇನ್ನೂ ಅನೇಕ ರೀತಿಯ ತೊಂದರೆಗಳು ನಿವಾರಣೆ ಆಗುತ್ತದೆ ಬೆಳಗ್ಗೆ ಎದ್ದ ತಕ್ಷಣ ನೀವು ಈ ಎಲೆಯನ್ನು ಸೇವಿಸಿ ಬಿಸಿ ನೀರನ್ನು ಕುಡಿದರೆ ಸಾಕು ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ ಎಲೆ ಯಾವುದು ಎಂದರೆ ಕಾಡು ಬಸಳೆ ಸೊಪ್ಪು ಈ ಗಿಡವು ಕಾಡಿನಲ್ಲಿ ಸಿಗುವ ಗಿಡವಾಗಿದೆ ಇದನ್ನು … Read more

ಶಕುನ ಶಾಸ್ತ್ರದ ಪ್ರಕಾರ ಜೀವನದಲ್ಲಿ ಒಳ್ಳೆ ಸಮಯ ಬರುವ ಸೂಚನೆಗಳು!

ರಾತ್ರಿ ಮಲಗಿದ್ದಾಗ ನಮಗೆ ಕನಸು ಬೀಳುವುದು ಸರ್ವೇಸಾಮಾನ್ಯ ಕನಸಿನಲ್ಲಿ ನಾವು ವಿಧದ ದೃಷ್ಟಿಗಳನ್ನು ನಾವು ನೋಡುತ್ತೇವೆ ಪ್ರತಿಯೊಂದು ಕನಸುಗಳು ಅದರದೇ ಆದ ಮಹತ್ವಗಳನ್ನು ಹೊಂದಿರುತ್ತದೆ ಒಂದೊಂದು ಕನಸುಗಳು ಒಂದೊಂದು ರೀತಿಯ ಸೂಚನೆಗಳನ್ನು ನಮಗೆ ನೀಡುತ್ತದೆ ನಾಯಿಯು ಮನುಷ್ಯನ ಅತ್ಯಂತ ನಂಬಿಕಸ್ತ ಪ್ರಾಣಿಯಾಗಿದೆ ಮತ್ತು ಮನುಷ್ಯನ ಅತಿ ಹೆಚ್ಚು ಪ್ರೀತಿಸುವ ಪ್ರಾಣಿ ಮತ್ತು ಅತಿ ಹೆಚ್ಚು ಸಾಕಿರುವ ಪ್ರಾಣಿ ನಾಯಿಯಾಗಿದೆ ಕನಸಿನಲ್ಲಿ ನಾಯಿ ಬಂದರೆ ಕೆಲವೊಮ್ಮೆ ಒಳ್ಳೆ ಶಕುನ ಮತ್ತು ಕೆಲವೊಮ್ಮೆ ಕೆಟ್ಟ ಶಕುನ ಎಂದು ಹೇಳಲಾಗುತ್ತದೆ ನಿಮ್ಮ … Read more