ಇಂದಿನಿಂದ 3000ವರ್ಷಗಳ ವರೆಗೂ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಶುರು ಮುಟ್ಟಿದೆಲ್ಲ ಚಿನ್ನ ರಾಯರ ಕೃಪೆ

ಮೇಷ – ಹಣದ ಆಗಮನ ಹೆಚ್ಚಾಗುತ್ತದೆ. ಬಂಧು ಬಾಂಧವ್ಯ ವೃದ್ಧಿಯಾಗಲಿದೆ. ನಿಲ್ಲಿಸಿದ ಹಣವನ್ನು ಹಿಂತಿರುಗಿಸಲಾಗುತ್ತದೆ. ಹೂಡಿಕೆ ಮಾಡುವುದನ್ನು ತಪ್ಪಿಸಿ. ಆರೋಗ್ಯ ಮಧ್ಯಮವಾಗಿರುತ್ತದೆ. ಪ್ರೀತಿ ಮತ್ತು ಮಕ್ಕಳ ಸ್ಥಿತಿಯೂ ಮಧ್ಯಮವಾಗಿದೆ. ವ್ಯಾಪಾರ ಚೆನ್ನಾಗಿರಲಿದೆ. ಸೂರ್ಯ ದೇವರಿಗೆ ನೀರನ್ನು ಅರ್ಪಿಸುತ್ತಲೇ ಇರಿ. ವೃಷಭ ರಾಶಿ- ಆಕರ್ಷಣೆಯ ಕೇಂದ್ರವಾಗಿ ಉಳಿಯುತ್ತದೆ. ಮಾಧುರ್ಯ ಹೆಚ್ಚುತ್ತದೆ. ಸಮಾಜದಲ್ಲಿ ಮನ್ನಣೆ ಸಿಗಲಿದೆ. ಆರೋಗ್ಯ, ಪ್ರೀತಿ, ವ್ಯಾಪಾರ ತುಂಬಾ ಚೆನ್ನಾಗಿ ಕಾಣುತ್ತಿದೆ. ತಾಮ್ರದ ವಸ್ತುವನ್ನು ದಾನ ಮಾಡಿ. ಮಿಥುನ- ತಲೆನೋವು, ಕಣ್ಣು ನೋವು, ಅಧಿಕ ಖರ್ಚು, ಅಜ್ಞಾತ … Read more

ಈ ಮೂರು ಗಿಡಗಳು ಮನೆಯಲ್ಲಿ ಇದ್ದರೆ ನೀವೇ ಕೋಟ್ಯಾಧಿಪತಿಗಳು!

ಯಾರ ಮನೆಯಲ್ಲಿ ಈ ಮೂರು ಗಿಡಗಳು ಇರುತ್ತದೆ ಆ ಮನೆಯ ಸ್ವರ್ಗಕ್ಕೆ ಸಮಾನ ಎಂದು ಹಿರಿಯರು ತಿಳಿಸುತ್ತಾರೆ ಆ ಮನೆಯಲ್ಲಿ ಅಷ್ಟೈಶ್ವರ್ಯಗಳು ತುಂಬಿ ತುಳುಕುತ್ತದೆ ಎಂದು ಹೇಳಲಾಗುತ್ತದೆ ವಿಷ್ಣು ಮಹೇಶ್ವರರ ಆಶೀರ್ವಾದ ಸದಾ ಕಾಲ ಈ ಮನೆಗಳಲ್ಲಿ ಇರುತ್ತದೆ ಈ ಗಿಡಗಳು ಯಾವುದು ಯಾವ ರೀತಿಯಲ್ಲಿ ಇದನ್ನು ಮನೆಯಲ್ಲಿ ಬೆಳೆಸಬೇಕು ಯಾವೆಲ್ಲ ಉಪಯೋಗಗಳು ಇವೆ ಎಂದು ಇಂದಿನ ಸಂಚಿಕೆಯಲ್ಲಿ ನಾವು ಸಂಕ್ಷಿಪ್ತವಾಗಿ ನಿಮಗೆ ತಿಳಿಸುತ್ತೇವೆ.ಈ ಮೂರು ಗಿಡಗಳಿಗೆ ದೈವ ಶಕ್ತಿ ಎನ್ನುವುದು ತುಂಬಾ ಹೆಚ್ಚಾಗಿ ಇರುತ್ತದೆ ಇದು … Read more

ಕುದುರೆ ಲಾಳವನ್ನು ಯಾವ ದಿಕ್ಕಿಗೆ ಹಾಕಬಾರದು ಮತ್ತು ಹಾಕುವ ಸರಿಯಾದ ವಿಧಾನ!

ಕುದುರೆ ಲಾಳವನ್ನು ಯಾಕೆ ಮನೆಯ ಮುಖ್ಯದ್ವಾರದಲ್ಲಿ ಕಟ್ಟಲಾಗುತ್ತದೆ ಎಂದರೆ ಇದಕ್ಕೆ ಮುಖ್ಯ ಕಾರಣ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿಯು ಮನೆಯಿಂದ ಈಚೆ ಹೋಗುತ್ತದೆ ಅನೇಕ ಜನರಿಗೆ ತುಂಬಾ ರೀತಿಯ ಕನ್ಫ್ಯೂಷನ್ಗಳು ಇದೆ ಕುದುರೆ ಲಾಳವನ್ನು ನಾವು ಮನೆಯ ಒಳಭಾಗದಲ್ಲಿ ಕಟ್ಟಬೇಕಾ ಅಥವಾ ವರಭಾಗದಲ್ಲಿ ಕಟ್ಟಬೇಕಾ ಇದನ್ನು ನಾವು ಮನೆಯ ಒಳಭಾಗ ಬಾಗಿಲಿನ ಮೇಲೆ ಕಟ್ಟಬೇಕಾಗುತ್ತದೆ. ಕುದುರೆ ಲಾಳವು ಪವಿತ್ರವಾದ ವಸ್ತು ಆಗಿರುತ್ತದೆ ಕುದುರೆ ನಾಳೆಗಳನ್ನು ದುಡ್ಡು ಕೊಟ್ಟು ತರುವುದಕ್ಕಿಂತ ರಸ್ತೆಯಲ್ಲಿ ಹೋಗುವಾಗ ಕುದುರೆ … Read more

ರಾಮ ತುಳಸಿ ಕೃಷ್ಣ ತುಳಸಿ ಯಾವುದು ಶ್ರೇಷ್ಠ

ತುಳಸಿ ಗಿಡದಿಂದ ಅನೇಕ ಫಲವನ್ನು ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ಆರೋಗ್ಯವನ್ನು ಸಹ ತುಳಸಿ ಗಿಡದಿಂದ ನಾವು ಪಡೆದುಕೊಳ್ಳಬಹುದು ತುಳಸಿ ಗಿಡಗಳಿಗೆ ಯಾವುದೇ ಕಾರಣಕ್ಕೂ ಬೆಲೆಕಟ್ಟವಳು ಆಗುವುದಿಲ್ಲ ಈ ಕಾರಣದಿಂದ ತುಳಸಿ ಗಿಡಕ್ಕೆ ಮನೆಯ ಅಂಗಳದಲ್ಲಿ ಮತ್ತು ಮನದ ಅಂಗಳದಲ್ಲಿ ವಿಶೇಷವಾದ ಸ್ಥಾನವಿದೆ ತುಳಸಿ ಗಿಡಗಳಲ್ಲಿ ಹಲವಾರು ಜಾತಿಯ ತುಳಸಿ ಗಿಡಗಳು ಇದೆ ಅದರಲ್ಲಿ ನಮಗೆ ಮುಖ್ಯವಾಗಿ ತಿಳಿದಿರುವುದು ಕೃಷ್ಣ ತುಳಸಿ ಮತ್ತು ರಾಮ ತುಳಸಿ. ಇದು ಅತ್ಯಂತ ಮುಖ್ಯವಾದ ಗಿಡಗಳು ಹಾಗಿದೆ ಕೃಷ್ಣ ತುಳಸಿಯು ನೇರಳೆ ಬಣ್ಣ … Read more

ನವೆಂಬರ್ 10 ಇಂದಿನಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಗುರುಬಲ ರಾಜಯೋಗ ಕುಬೇರದೇವನ ಕೃಪೆಯಿಂದ !

ಮೇಷ: ಇಂದು ನಿಮ್ಮ ಮನಸ್ಸು ಆಧ್ಯಾತ್ಮಿಕವಾಗಿರುತ್ತದೆ. ಜಾಂಬ್‌ನಲ್ಲಿನ ಪ್ರದರ್ಶನವು ಆಹ್ಲಾದಕರವಾಗಿರುತ್ತದೆ. ನೀವು ಕೆಲಸಕ್ಕೆ ಪ್ರವಾಸಕ್ಕೆ ಹೋಗಬಹುದು. ಸಂಗೀತದಲ್ಲಿ ಆಸಕ್ತಿ ಇರಬಹುದು. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಭೂಮಿ ಮತ್ತು ಮನೆ ಖರೀದಿಗೆ ಉತ್ತಮ ಸಮಯ. ವೃಷಭ: ಇಂದು ಮನಸ್ಸು ಕಚೇರಿ ಕೆಲಸದಲ್ಲಿ ನಿರತವಾಗಿರಬಹುದು. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ನೀವು ಕುಟುಂಬದಿಂದ ದೂರ ಉಳಿಯಬೇಕಾಗಬಹುದು. ಜೀವನ ನಡೆಸುವುದು ಕಷ್ಟವಾಗುತ್ತದೆ. ಇಂದು ನಿಮ್ಮ ಮಾತು ಲಾಭವನ್ನು ನೀಡುತ್ತದೆ. ಹಣ ಸಿಗುವ ಸಾಧ್ಯತೆ ಇದೆ. ಮಿಥುನ: … Read more

ತುಳಸಿ ಕಟ್ಟೆಯಲ್ಲಿ ಈ ವಸ್ತುವನ್ನು ಇಟ್ಟು ಪೂಜಿಸಿದರೆ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ

ವಾಸ್ತು ಶಾಸ್ತ್ರದ ಬಗ್ಗೆ ನಮಗೆ ಕೆಲವು ವಿಷಯಗಳು ತಿಳಿದೇ ಇರುವುದಿಲ್ಲ ಈ ಸಮಯದಲ್ಲಿ ನಾವು ಮಾಡುವ ಕೆಲವು ತಪ್ಪುಗಳಿಂದ ವಾಸ್ತು ದೋಷ ಉಂಟಾಗುತ್ತದೆ ಅರ್ಥಶಾಸ್ತ್ರದಲ್ಲಿ ಮನೆಗೆ ಸಂತೋಷ ಮತ್ತು ನೆಮ್ಮದಿಗೆ ಅನೇಕ ಪರಿಹಾರಗಳನ್ನು ಸೂಚಿಸಲಾಗಿದೆ ವಾಸ್ತು ಶಾಸ್ತ್ರದ ಪ್ರಕಾರ ಈ ಪರಿಹಾರವೂ ಅನೇಕ ಪರಿಹಾರಗಳನ್ನು ನೀಡಿ ಮನೆಗೆ ಶಾಂತಿ ಮತ್ತು ನೆಮ್ಮದಿಯನ್ನು ತರುತ್ತದೆ ಹಾಗಾದರೆ ಆ ಸಂಗತಿಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ ಯಾರ ಮನೆಯಲ್ಲಿ ಮಾವಿನ ತೋರಣ ಇರುತ್ತದೆ ಅಂತವರ ಮನೆಯಲ್ಲಿ ಸಂಪತ್ತು ತುಂಬಿ ಬರುತ್ತದೆ … Read more

ಇಂದು ಭಯಂಕರ ಬುಧವಾರ!6ರಾಶಿಯವರಿಗೆ ಗಣೇಶನ ಕೃಪೆ ಶುಕ್ರದೆಸೆ ಶುರು ಮುಟ್ಟಿದ್ದೆಲ್ಲಾ ಚಿನ್ನ

ಮೇಷ: ಇಂದು ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವಾಗಬಹುದು. ಮನೆ ನಿರ್ಮಾಣ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಪ್ರಣಯ ಶೈಲಿಯಿಂದ ನಿಮ್ಮ ಪ್ರೀತಿಪಾತ್ರರಿಗೆ ನೀವು ಸಂತೋಷವನ್ನು ನೀಡುತ್ತೀರಿ. ನಿಮ್ಮ ಕಛೇರಿಯಲ್ಲಿ ಏರಿಳಿತಗಳಿರುತ್ತವೆ, ಯಾವುದೇ ಸರ್ಕಾರಿ ಕೆಲಸಗಳು ತಂದೆಯ ಸಹಾಯದಿಂದ ಮಾಡಲಾಗುತ್ತದೆ. ವೃಷಭ: ವ್ಯಾಪಾರದಲ್ಲಿ ಸುಧಾರಣೆ ಕಾಣಬಹುದು. ಆರೋಗ್ಯದಲ್ಲಿ ಅಜಾಗರೂಕತೆಯಿಂದ ದೂರವಿರಿ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಕಾಣುವಿರಿ. ವಿದ್ಯಾರ್ಥಿಗಳಿಗೆ ದಿನವು ಉತ್ತಮವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಮಿಥುನ: ಇಂದು ನೀವು … Read more

ಮುಖ್ಯದ್ವಾರದ ಹತ್ತಿರ ಈ ವಸ್ತುವನ್ನು ಇಟ್ಟರೆ ಬಡತನ ಖಚಿತ!

ಮನೆಯ ಮುಖ್ಯ ದ್ವಾರದ ಬಳಿ ಈ ವಸ್ತುಗಳನ್ನು ನಾವು ಯಾವುದೇ ಕಾರಣಕ್ಕೂ ಇಡಲೇಬಾರದು ಪ್ರತಿಯೊಬ್ಬರಿಗೂ ನೂರಾರು ಕನಸುಗಳು ಇರುತ್ತದೆ ಅದರಲ್ಲೂ ತಮ್ಮ ಮನೆಯ ಬಗ್ಗೆ ಹೆಚ್ಚಿನ ಒಲವು ಇರುತ್ತದೆ ಮನೆಯ ಮುಖ್ಯದ್ವಾರವೂ ಮುಖ್ಯ ಅಂಗವಾಗಿ ಇರುತ್ತದೆ ಇಡೀ ಮನೆಯ ಶಾಂತಿ ನೆಮ್ಮದಿ ಮನೆಯ ಮುಖ್ಯ ದ್ವಾರಕ್ಕೂ ಸಹ ಸಂಬಂಧಿಸಿರುತ್ತದೆ. ಮನೆಯ ಮುಖ್ಯದ್ವಾರದಿಂದಲೇ ಸಹ ನಕಾರಾತ್ಮಕ ಶಕ್ತಿ ಮತ್ತು ಸಕಾರಾತ್ಮಕ ಶಕ್ತಿಯು ಪ್ರವೇಶವಾಗುತ್ತದೆ ಈ ವಸ್ತುಗಳನ್ನು ನೀವು ಮನೆಯ ಬಾಗಿಲಲ್ಲಿ ಇಟ್ಟರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮೊದಲಿಗೆ ಮನೆಯ … Read more

ಗಿರವಿ ಇಟ್ಟ ಒಡವೆ ಬಿಡಿಸಲು ಬಹಳ ಕಷ್ಟ ಆದರೆ ಈ ಕೆಲಸ ಮಾಡಲೆಬೇಕು ಒಡವೆ ತಂದ ದಿನ ಹೀಗೆ ಮಾಡಿ ಬಹಳ ಶಕ್ತಿಶಾಲಿ ಕೆಲಸ ಇದು

ಪ್ರತಿ ಬಾರಿಯೂ ನಮಗೆ ಕಷ್ಟ ಬಂದಾಗ ನಮ್ಮಲ್ಲಿರುವ ಒಡವೆಗಳನ್ನು ಗಿರವಿ ಅಂಗಡಿಯಲ್ಲಿ ಗಿರವಿ ಇಡುತ್ತೇವೆ ಆದರೆ ಅದನ್ನು ಬಿಡಿಸಿಕೊಳ್ಳಲು ಬಹಳ ಕಷ್ಟದಿಂದ ಬಿಡಿಸಿಕೊಳ್ಳುತ್ತೇವೆ ನೀವು ಎಷ್ಟೇ ಸಂಪಾದನೆ ಮಾಡಿದರೆ ಹಣವು ನಿಮ್ಮ ಬಳಿಯಬೇಕು ನಿಮ್ಮ ಹಣ ಒಡವೆಗಳು ನಿಮ್ಮ ಬಳಿಯೇ ಉಳಿಯಬೇಕು ಮತ್ತು ನಿಮಗೆ ದನಭಾಗ್ಯ ಬರಬೇಕು ಎಂದರೆ ಈ ರೀತಿ ಮಾಡಬೇಕು ನೀವು ಅಂಗಡಿಯವರು ಗಿರವಿ ಇಟ್ಟಕೊಂಡ ಒಡವೆಗಳು ನಮ್ಮ ಬಳಿಯೇ ಉಳಿಯಲಿ ಎಂದು ಆತ ಕೆಲವು ಮಂತ್ರ ಸಿದ್ಧಿ ತಂತ್ರಗಳನ್ನು ಮಾಡಿಸಿಕೊಂಡಿರುತ್ತಾನೆ ನೀವು ಮನೆಗೆ … Read more

ಮಕ್ಕಳು ಊಟ ಮಾಡಲು ಸತಾಯಿಸುತ್ತಾ ಇದ್ದಾರಾ?

ಮಕ್ಕಳಿರುವಂತಹ ಜಾಗ ಸ್ವರ್ಗ ಎಂದು ಎಲ್ಲರೂ ಸಹ ಹೇಳುತ್ತಾರೆ ಮಗುವಿನ ನಗು ಮತ್ತು ಸಂತೋಷ ಎಷ್ಟು ಇರುತ್ತದೆ ಎಂದರೆ ಆ ಮಗುವಿನ ಬರುವಿಕೆಯನ್ನು ಇಡೀ ಮನೆಯ ಸಂಭ್ರಮಿಸುತ್ತ ಇರುತ್ತದೆ ಇಂತಹ ಮಗು ಒಮ್ಮೊಮ್ಮೆ ಊಟ ಮಾಡುವಾಗ ಅಥವಾ ಯಾರಾದರೂ ಮನೆಗೆ ಬಂದು ಹೋದ ಮೇಲೆ ಯಾವುದಾದರೂ ದೃಷ್ಟಿ ದೋಷ ಮಕ್ಕಳಿಗೆ ಆಗಿದ್ದು ಎಂದು ಹೇಳಿದರೆ ಊಟ ಮಾಡಲು ಮಕ್ಕಳು ತುಂಬಾ ಕಿರಿಕಿರಿ ಮಾಡುತ್ತಾ ಇರುತ್ತಾರೆ ತಂದೆ ತಾಯಿಗಳಿಗೆ ಅಳುವುದೊಂದೇ ಬಾಕಿ ಆಗಿಬಿಟ್ಟಿರುತ್ತದೆ ಅಂತಹ ಸಮಯದಲ್ಲಿ ಮಕ್ಕಳ ದೃಷ್ಟಿ … Read more