ನವೆಂಬರ್ 14 ನಾಳೆ ಸೋಮವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ

ಮೇಷ– ಆರೋಗ್ಯ ಸ್ಥಿತಿ ಅಷ್ಟಾಗಿ ಚೆನ್ನಾಗಿಲ್ಲ, ಗಮನವಿರಲಿ. ಪ್ರೀತಿ ಮತ್ತು ಮಕ್ಕಳ ಸ್ಥಿತಿ ಮಧ್ಯಮವಾಗಿದೆ. ವ್ಯಾಪಾರದ ದೃಷ್ಟಿಯಿಂದ ಇದು ಆಹ್ಲಾದಕರ ಸಮಯ. ಕೆಂಪು ವಸ್ತುಗಳನ್ನು ಹತ್ತಿರದಲ್ಲಿ ಇರಿಸಿ.ವೃಷಭ ರಾಶಿ – ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಪ್ರೀತಿ ಮತ್ತು ಮಕ್ಕಳ ಸ್ಥಿತಿ ಉತ್ತಮವಾಗಿದೆ. ವ್ಯಾಪಾರದ ದೃಷ್ಟಿಯಿಂದ ಇದು ಆಹ್ಲಾದಕರ ಸಮಯ. ಕೆಂಪು ವಸ್ತುಗಳನ್ನು ದಾನ ಮಾಡಿ.ಮಿಥುನ– ಅಧಿಕ ಖರ್ಚು ಮನಸ್ಸನ್ನು ಕಲಕುತ್ತದೆ. ಆರೋಗ್ಯ ಸ್ವಲ್ಪ ಸುಧಾರಿಸಿದೆ. ಪ್ರೀತಿ-ಮಗುವಿನ ಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ. ನಿಮ್ಮ ವ್ಯಾಪಾರವೂ ಚೆನ್ನಾಗಿ ಕಾಣುತ್ತಿದೆ. … Read more

ಸೆಕೆಂಡ್ ಗಳಲ್ಲಿ ಪೂಜೆ ಪಾತ್ರಗಳನ್ನು ಪಳಪಳ ಹೊಳೆಯುವ ರೀತಿ ಮಾಡುವ ಜಾದು ನೀರು

ಪೂಜೆ ಮಾಡುವ ವಿಷಯದಲ್ಲಿ ಪೂಜೆ ಮಾಡುವ ಸಮಯಕ್ಕಿಂತ ಪೂಜೆಯ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದರಲ್ಲಿ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ ಇನ್ನು ಮುಂದೆ ಈ ಸಮಸ್ಯೆಗೆ ಇದೆ ಇಲ್ಲೇ ಪರಿಹಾರ ಕೆಲವೇ ಕ್ಷಣಗಳಲ್ಲಿ ಪಾತ್ರೆಗಳು ಸ್ವಚ್ಛವಾಗುತ್ತದೆ ಹಾಗಾದರೆ ಕ್ಷಮಾತ್ರದಲ್ಲೇ ಪಾತ್ರಗಳನ್ನು ಸ್ವಚ್ಛಗೊಳಿಸುವ ಜಾದು ನೀರನ್ನು ಹೇಗೆ ತಯಾರಿಸುವುದು ಎಂದು ಈಗ ತಿಳಿಯೋಣ ಬನ್ನಿ ಮೊದಲಿಗೆ ನಾವು ಸೆಂಟ್ರಿಕ್ ಆಸಿಡ್ ಎಂದು ಬರುತ್ತದೆ ಅದನ್ನು ತೆಗೆದುಕೊಳ್ಳಬೇಕು ಇದು ನಿಮಗೆ ಕಿರಾಣಿ ಅಂಗಡಿಗಳಲ್ಲಿ ದೊರೆಯುತ್ತದೆ ನೋಡಲು ಇದು ಸಕ್ಕರೆಯ ರೀತಿಯಲ್ಲಿ ಇರುತ್ತದೆ ನಾವು ಸ್ವಚ್ಛಗೊಳಿಸುತ್ತಿರುವ … Read more

ಅಡುಗೆ ಮನೆ ವಾಸ್ತುಶಾಸ್ತ್ರ ತಿಳಿಯಲೇ ಬೇಕಾದ ವಿಷಯಗಳು

ಮನೆಯಿಂದ ತಕ್ಷಣ ಮನೆಯಲ್ಲಿ ಭಯ ವಸ್ತುಗಳು ಅದರ ಜಾಗದಲ್ಲಿ ಇದ್ದರೆ ಅಂದ ಚೆಂದವು ಹೆಚ್ಚಾಗುತ್ತದೆ ಅಡುಗೆ ಮನೆಯಲ್ಲಿ ವಾಸ್ತು ಪ್ರಕಾರ ಯಾವ ವಸ್ತುಗಳು ಎಲ್ಲಿ ಇರಬೇಕು ವಸ್ತುಗಳು ಅಲ್ಲಿ ಇದ್ದರೆ ಮಾತ್ರ ಆ ಮನೆಯಲ್ಲಿ ವಾಸಿಸುವವರಿಗೆ ಹೆಚ್ಚಿನ ಲಾಭ ಇರುತ್ತದೆ ಮತ್ತು ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ ನೀವು ಈ ಸ್ಥಳಗಳನ್ನು ಎಷ್ಟು ಸ್ವಚ್ಛತೆಯಿಂದ ಇಟ್ಟುಕೊಂಡಿರುತ್ತೀರಾ ಎನ್ನುವುದರ ಮೇಲೆ ಇದು ತಿಳಿದಿರುತ್ತದೆ ಮನೆಗೆ ಬರುವ ಅತಿಥಿಗಳ ಗಮನವು ಮುಖ್ಯವಾಗಿ ಮನೆಯ ಸ್ವಚ್ಛತೆಯ ಕಡೆಗೆ ಹೋಗುತ್ತದೆ ಮನೆಯಲ್ಲಿ ಅಡುಗೆಗಳನ್ನು … Read more

ಈ ಕಾರಣಕ್ಕಾಗಿ ಹಾಗಲಕಾಯಿಯನ್ನು ತಿನ್ನಬೇಕು

ಹಾಗಲಕಾಯಿ ಎಂದರೆ ಬಹಳಷ್ಟು ಜನರು ಮೂಗು ಮುರಿಯುತ್ತಾರೆ ಏಕೆಂದರೆ ಇದು ತುಂಬಾ ಕಹಿ ಎಂದು ಆದರೆ ಇದು ಎಷ್ಟು ಕಹಿಯೋ ಅಷ್ಟು ಆರೋಗ್ಯಕ್ಕೆ ಲಾಭದಾಯಕವಾದ ಒಂದು ಪದಾರ್ಥವಾಗಿದೆ ತಲೆನೋವು ಗಂಟಲು ನೋವು ಮಧುಮೇಹಗಳನ್ನು ದೂರ ಮಾಡುವ ಶಕ್ತಿ ಹಾಗಲಕಾಯಿಯಲ್ಲಿ ಇದೆ ಇದು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಇತರೆ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದೆ. ನೈಸರ್ಗಿಕ ಆರೋಗ್ಯಕ್ಕಾಗಿ ನಾವು ಕೆಲವೊಂದು ಕಾಯಿಗಳು ಮತ್ತು ಸೊಪ್ಪುಗಳನ್ನು ನಾವು ತಿನ್ನಲೇಬೇಕು ಎನ್ನುತ್ತಾರೆ ವೈದ್ಯರು ಪ್ರಕೃತಿಯು … Read more

ನಿಮಗೆ ಮುಂಜಾನೆ 3:00 ಗಂಟೆಯಿಂದ 5:00 ಗಂಟೆಯ ಒಳಗೆ ಎಚ್ಚರ ಆಗುತ್ತಿದರೆ ಖಂಡಿತ ಇದನ್ನು ನೋಡಿ!

ಶಾಸ್ತ್ರಗಳಲ್ಲಿ ಇರುವ ಮಾಹಿತಿಗಳ ಪ್ರಕಾರ ಒಂದುವೇಳೆ ನಿಮಗೆ ಮಧ್ಯರಾತ್ರಿ 3ಗಂಟೆಯಿಂದ ಮುಂಜಾನೆ 5 ಗಂಟೆಯ ಒಳಗಡೆ ಎಚ್ಚರ ಆಗುತ್ತಿದ್ದಾರೆ ಇದರ ಹಿಂದೆ ಯಾವುದಾದರೂ ಒಂದು ದಿವ್ಯ ಶಕ್ತಿಯಾ ಸನ್ನೆಯೂ ಅಡಗಿರುತ್ತದೆ. ರಾತ್ರಿ ನೀವು ಚೆನ್ನಾಗಿ ನಿದ್ದೆ ಮಾಡುವಾಗ ವ್ಯಕ್ತಿಯ ನಿದ್ರೆಯು ಅಚಾನಕವಾಗಿ ಮಧ್ಯರಾತ್ರಿ ಎಚ್ಚರವಾಗಿ ಬಿಡುತ್ತದೆ. ಸಾಮಾನ್ಯವಾಗಿ ಹಲವಾರು ಜನರು ಇದನ್ನು ನಾರ್ಮಲ್ ಎಂದು ತಿಳಿದು ಸುಮ್ಮನೆ ಮಲಗಿ ಬಿಡುತ್ತಾರೆ. ಒಂದು ವೇಳೆ ನಿಮಗೆ ಅಚಾನಕವಾಗಿ ಈ ರೀತಿ ಎಚ್ಚರ ಆಗುತ್ತಿದ್ದಾರೆ ವಾಸ್ತವದಲ್ಲಿ ಇದು ಸಾಮಾನ್ಯ ವಿಷಯ … Read more

ನವೆಂಬರ್ 13 ಭಯಂಕರ ಭಾನುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮನ ಕೃಪೆಯಿಂದ !

ಮೇಷ: ಸ್ನೇಹಿತರ ವರ್ತನೆ ಸಹಕಾರಿಯಾಗಲಿದ್ದು, ಅವರು ನಿಮ್ಮನ್ನು ಸಂತೋಷವಾಗಿಡುತ್ತಾರೆ. ಮನೆಯ ಅಗತ್ಯ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡುವುದರಿಂದ, ಇಂದು ನೀವು ಖಂಡಿತವಾಗಿಯೂ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತೀರಿ, ಆದರೆ ಇದು ಭವಿಷ್ಯದ ಅನೇಕ ಸಮಸ್ಯೆಗಳಿಂದ ನಿಮ್ಮನ್ನು ಉಳಿಸುತ್ತದೆ. ಮನೆಗೆ ಅತಿಥಿಗಳ ಆಗಮನವು ದಿನವನ್ನು ಸಂತೋಷದಿಂದ ಮತ್ತು ಸಂತೋಷದಿಂದ ಮಾಡುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆ ವಿಹಾರಕ್ಕೆ ಹೋಗುವಾಗ ಜೀವನವನ್ನು ಪೂರ್ಣವಾಗಿ ಜೀವಿಸಿ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಕಷ್ಟು ಸಮಯವನ್ನು ಹೊಂದಿರುತ್ತೀರಿ. ಇಂದು ನಿಮ್ಮ ಪ್ರೀತಿಯನ್ನು … Read more

ವಾಸ್ತುದೋಷಕ್ಕೆ ಹಾಗೂ ಅದೃಷ್ಟ ಬರೋಕೆ ಇದೊಂದೇ ಪರಿಹಾರ!

ಈ ಪರಿಹಾರವೂ ನಿಮಗೆ ತುಂಬಾ ಸಹಾಯವಾಗಿದೆ ಇದು ನಿಮಗೆ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದರೆ ಹಣದ ಸಮಸ್ಯೆ ಇದ್ದರೆ ಆರೋಗ್ಯದ ಸಮಸ್ಯೆ ಇದ್ದರೆ ಆರ್ಥಿಕತೆಯಲ್ಲಿ ಪ್ರಗತಿ ಓದುತ್ತಿಲ್ಲ ಎಂದರೆ ನಷ್ಟ ಹೆಚ್ಚಾಗುತ್ತಿದ್ದರೆ ಮನೆಯಲ್ಲಿ ಅಶಾಂತಿ ಉಂಟಾಗಿದ್ದರೆ ಮನೆಯಲ್ಲಿ ಶಾಂತಿ ನೆಮ್ಮದಿ ಇಲ್ಲವೆಂದರೆ ಇದೊಂದು ಪರಿಹಾರವೂ ನಿಮಗೆ ತುಂಬಾ ಸಹಾಯಕಾರಿಯಾಗಿರುತ್ತದೆ ಈಗ ನಾವು ಈ ಪರಿಹಾರವಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮೊದಲಿಗೆ ನಾವು ಮನೆಯನ್ನು ತುಂಬಾ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು, ಎಲ್ಲೆಂದರಲ್ಲಿ ಕಸವನ್ನು ಯಾವುದೇ ಕಾರಣಕ್ಕೂ ಹಾಕಬಾರದು ಮತ್ತು … Read more

12 ವರ್ಷಗಳ ನಂತರ ರಾಜಯೋಗ , ಈ 3 ರಾಶಿಗಳು ಹಣದ ಲಾಭಗಳೊಂದಿಗೆ ಪ್ರಗತಿಯ ಪ್ರಬಲ ಅವಕಾಶಗಳನ್ನು ಹೊಂದಿವೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಒಂದು ಗ್ರಹವು ರಾಶಿಚಕ್ರವನ್ನು ಬದಲಾಯಿಸಿದಾಗ ಅಥವಾ ಯಾವುದೇ ಗ್ರಹದೊಂದಿಗೆ ಸಂಯೋಜನೆಯನ್ನು ಮಾಡಿದಾಗ ಅದು ರಾಜಯೋಗವನ್ನು ರೂಪಿಸುತ್ತದೆ. ಆದ್ದರಿಂದ ಇದು ಮಾನವ ಜೀವನ ಮತ್ತು ದೇಶ ಮತ್ತು ಪ್ರಪಂಚದ ಮೇಲೆ ನೇರ ಪರಿಣಾಮ ಬೀರುತ್ತದೆ. ನವೆಂಬರ್ 11 ರಿಂದ ಗುರು ಮತ್ತು ಶುಕ್ರರಿಂದ ಒಂಬತ್ತನೇ ರಾಜಯೋಗವು ರೂಪುಗೊಂಡಿದೆ ಎಂದು ನಾವು ನಿಮಗೆ ಹೇಳೋಣ. ಆದ್ದರಿಂದ, ಈ ಯೋಗವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಸಮಯದಲ್ಲಿ ವಿಶೇಷ ವಿತ್ತೀಯ ಲಾಭಗಳೊಂದಿಗೆ … Read more

ಈ ದಿಕ್ಕುಗಳಲ್ಲಿ ಮುಖ ಮಾಡಿ ಅಡುಗೆ ಮಾಡಬಾರದು!

ಈ ದಿಕ್ಕಿನಲ್ಲಿ ಎಂದಿಗೂ ಸಹ ನೀವು ಮುಖ ಮಾಡಿ ಅಡುಗೆಯನ್ನು ಮಾಡಬಾರದು ಇದರಿಂದ ಮನೆಯಲ್ಲಿ ದಾರಿದ್ರೆ ಹೆಚ್ಚಾಗುತ್ತದೆ ಬಡತನ ಹೆಚ್ಚಾಗುತ್ತದೆ ವಾಸ್ತುವಿನ ಅನುಸಾರವಾಗಿ ಮನೆಯೆಂದು ಮುಖ್ಯವಾದ ಅಂಗ ಆಗಿರುತ್ತದೆ ಮನೆಯ ಶರೀರವಾದರೆ ಅಡುಗೆ ಮನೆಯ ಭಾಗ ಆಗಿರುತ್ತದೆ ಈ ಕಾರಣದಿಂದ ಶಾಸ್ತ್ರಗಳಲ್ಲಿ ಅಧಿಕ ಮಹತ್ವವನ್ನು ನೀಡಲಾಗುತ್ತದೆ ಅಡುಗೆ ಮನೆಯಿಂದಲೇ ಆಹಾರಗಳು ರೆಡಿಯಾಗುತ್ತದೆ. ಇದು ಮನೆಯಲ್ಲಿರುವ ಎಲ್ಲರ ಆರೋಗ್ಯಕ್ಕೆ ಜೋಡಣೆಯಾಗಿ ಇರುತ್ತದೆ ಕುಟುಂಬದಲ್ಲಿ ಯಾವುದಾದರೂ ದೋಷ ಉಂಟಾದರೆ ಅದಕ್ಕೆ ಕಾರಣ ಅಡುಗೆ ಮನೆಯಲ್ಲಿ ಉಂಟಾದ ಯಾವುದಾದರೂ ಒಂದು ದೋಷ … Read more

ವೀಳ್ಯದೆಲೆ ಜೊತೆ ಈ ಒಂದು ವಸ್ತು ಸೇರಿಸಿ ಶುಕ್ರವಾರ ಪೂಜೆ ಮಾಡಿ!

ನೀವು ಕಷ್ಟಪಟ್ಟು ಮನೆಯಲ್ಲೂ ಕಟ್ಟಬೇಕು ಮತ್ತು ಹಣವನ್ನು ಉಳಿಸಬೇಕು ಅಂದುಕೊಂಡಿದ್ದೀರಾ ಹಾಗಾದರೆ ನಿಮ್ಮ ಮನೆಯಲ್ಲಿ ಈ ಕೆಲವು ವಸ್ತುಗಳನ್ನು ಇಡೀ ಇದರಿಂದ ನಿಮ್ಮ ಮನೆಯಲ್ಲಿರುವ ಕೆಟ್ಟ ದೃಷ್ಟಿಗೆ ವಾಸ್ತು ದೋಷ ಈ ಪಿಚಾಚಿಗಳ ಕಾಟ ಮಾಟ ಮಂತ್ರದ ದೋಷ ದೂರವಾಗುತ್ತದೆ ಲಕ್ಷ್ಮಿ ಕಟಾಕ್ಷವು ಪ್ರಾಪ್ತಿಯಾಗುತ್ತದೆ ಎಲ್ಲರೂ ಸಹ ಈ ಕಾರ್ಯವನ್ನು ಮಾಡಿ ಎಲ್ಲರಿಗೂ ಸಹ ಒಳ್ಳೆಯದಾಗುತ್ತದೆ ಕೆಲವೊಂದು ವನಸ್ಪತಿಗಳು ನಿಮಗೆ ಸಿಗದೇ ಹೋದರೆ ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ ಇದು ನಿಮಗೆ ಸರಳ ಪರಿಹಾರ ಪದ್ಧತಿಯ ಮಾರ್ಗ ಆಗಿರುತ್ತದೆ … Read more