ನವೆಂಬರ್ 18 ಶುಭ ಶುಕ್ರವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಗುರುಬಲ ನೀವೇ ಕೋಟ್ಯಾಧಿಪತಿಗಳು ತಿರುಕನೂ ಕುಬೇರ

ಮೇಷ: ಇಂದು ನೀವು ವ್ಯಾಪಾರದಲ್ಲಿ ಕೆಲವು ಹೊಸ ಕೆಲಸಗಳನ್ನು ಮಾಡಬಹುದು. ಕುಟುಂಬಕ್ಕೆ ಹತ್ತಿರವಾಗುವಿರಿ. ಕುಟುಂಬ ಸದಸ್ಯರಿಂದ ಸಲಹೆಗಳನ್ನು ಕಲಿಯುವಿರಿ. ಕಟ್ಟಡ ವಾಹನ ಖರೀದಿಯಲ್ಲಿ ಆಸಕ್ತಿ ತೋರುವಿರಿ. ಭೌತಿಕ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ರಾಜಕಾರಣಿಗಳಿಗೆ ಲಾಭವಾಗಲಿದೆ. ಅಣ್ಣನ ಆಶೀರ್ವಾದ ಪಡೆಯಿರಿ. ವೃಷಭ: ಇಂದು ಉದ್ಯೋಗದಲ್ಲಿ ವಿಶೇಷ ಯಶಸ್ಸು ಸಿಗುವ ದಿನ. ಹಣ ಬರಬಹುದು. ನಿಮ್ಮ ಬಹುಮುಖ ಪ್ರತಿಭೆಯಿಂದ ಎಲ್ಲರೂ ಪ್ರಭಾವಿತರಾಗುತ್ತಾರೆ. ಅರ್ಥಪೂರ್ಣ ಸಂಭಾಷಣೆಗೆ ಪ್ರಾಮುಖ್ಯತೆ ನೀಡಲಾಗುವುದು. ಸಹಕಾರಕ್ಕೆ ಒತ್ತು ನೀಡಲಾಗುವುದು. ಉದ್ಯೋಗದಲ್ಲಿ ಬದಲಾವಣೆಯತ್ತ ಸಾಗುವಿರಿ. ಪ್ರೀತಿಯಲ್ಲಿ ಯಶಸ್ಸು … Read more

ಇಂದಿನಿಂದ ಮುಂದಿನ1ತಿಂಗಳು 8ರಾಶಿಯವರಿಗೆ ಶುಕ್ರದೆಸೆ ಕೋಟ್ಯಧಿಪತಿ ನೀವೇ ಆಂಜನೇಯನ ಕೃಪೆಯಿಂದ

ಮೇಷ: ಇಂದು ಯಾವುದೇ ವಿಶೇಷ ಕಾರ್ಯಕ್ಕೆ ಸಂಬಂಧಿಸಿದಂತೆ ಕೆಲಸದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ನೀವು ಹೊಸ ಪಾಲುದಾರಿಕೆ ಅಥವಾ ಸಂಘಕ್ಕೆ ಪ್ರವೇಶಿಸಬಹುದು. ನಿಮ್ಮ ಧಾರ್ಮಿಕ ಯೋಜನೆಗಳು ಯಶಸ್ವಿಯಾಗುತ್ತವೆ. ವೃಷಭ: ಇಂದು ಬ್ಯಾಂಕಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕೆಲಸಗಳಲ್ಲಿ ಕೆಲವು ದೊಡ್ಡ ಕೆಲಸಗಳು ನಡೆಯಬಹುದು. ಉದ್ಯೋಗಸ್ಥರು ಸರಿಯಾದ ಪ್ರಶಂಸೆ ಮತ್ತು ಗೌರವವನ್ನು ಪಡೆಯಬಹುದು. ವಾಹನ ಬಳಕೆಯಲ್ಲಿ ಅಜಾಗರೂಕತೆಯನ್ನು ತಪ್ಪಿಸಿ. ರಾಜಕೀಯದಲ್ಲಿ ಯಶಸ್ಸು ಕಾಣುವಿರಿ. ಮಿಥುನ: ಇಂದು ಮನೆಕೆಲಸಗಳಲ್ಲಿ ಯಶಸ್ವಿಯಾಗುವಿರಿ. ವೃತ್ತಿಯಲ್ಲಿ ಬಡ್ತಿ ಸಾಧ್ಯ. ವೃತ್ತಿಪರವಾಗಿ ವಿಷಯಗಳು ಸುಗಮವಾಗಿರುತ್ತವೆ ಮತ್ತು ನೀವು … Read more

ಈ ಕೊಮ್ಮೆಯಲ್ಲಿ ಪುನರ್ ಯವ್ವನವನ್ನು ಕೊಡುವ ಶಕ್ತಿ

ಇದು ನಿಮ್ಮ ಕಿಡ್ನಿಗಳಿಗೆ ಶಕ್ತಿಯನ್ನು ನೀಡುತ್ತದೆ ಕಲ್ಲುಗಳನ್ನು ಕರಗಿಸುತ್ತದೆ ಜೀರ್ಣಕ್ರಿಯೆಯನ್ನು ಸುಗಮ ಮಾಡುತ್ತದೆ ಇದು ಅನೇಕ ರೋಗರು ಜನಗಳಿಗೆ ಅತ್ಯಂತ ಪರಿಣಾಮಕಾರಿಯಾಗಿದೆ. ಹಾಗೂ ಕಾಲುಗಳಾವುತ ಕೆಲವು ಕ್ಯಾನ್ಸರ್ ಗಳಿಗೂ ಸಹ ಇದು ಮನೆ ಮದ್ದು ಈ ಕಾರಣದಿಂದ ಇದನ್ನು ಆಯುರ್ವೇದ ಅಂಶಗಳಲ್ಲಿ ಅತ್ಯಂತ ಹೆಚ್ಚಾಗಿ ಬಳಸಲಾಗುತ್ತದೆ ಇದರ ಹೆಸರು ಪುನರ್ನವ ಸಂಸ್ಕೃತದಲ್ಲಿ ಪುನರ್ನವ ಎಂದರೆ ಮತ್ತೆ ಯೌವ್ವನವನ್ನು ಕೊಡುವುದು ಎಂದರ್ಥ ಗಿಡಕ್ಕೆ ಇದು ನಿಜವಾಗಲೂ ಅರ್ಥಪೂರ್ಣ ಹೆಸರು ಎಂದರೆ ತಪ್ಪಾಗಲಾರದು ಇದು ನಮ್ಮ ಹೊಲದ ಬದಿಯಲ್ಲಿ ಇತ್ತಲಿನಲ್ಲಿ … Read more

ತಲೆನೋವು ಕೇವಲ ಎರಡು ನಿಮಿಷಗಳಲ್ಲಿ ಮಾಯ!

ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ತುಂಬಾನೇ ತಲೆನೋವು ಕಾಣಿಸಿಕೊಳ್ಳುತ್ತದೆ ಇದಕ್ಕೆ ಮುಖ್ಯ ಕಾರಣವೆಂದರೆ ನಿದ್ರಾಹೀನತೆ ಒತ್ತಡದ ಕೆಲಸಗಳು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್ ಗಳನ್ನು ಬಳಸಕ್ಕೆ ಮಾಡುವುದರಿಂದ ಮತ್ತು ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೂ ಸಹ ತಲೆನೋವು ಬರುತ್ತದೆ. ಇನ್ನು ಕೆಲವು ಜನರಿಗೆ ಚಳಿಗಾಲದಲ್ಲಿ ಸೈನಸ್ ಸಮಸ್ಯೆಯಿಂದ ತಲೆನೋವು ಬರುತ್ತದೆ ಈಗ ನಾವು ನಿಮಗೆ ತಿಳಿಸುವ ಆಯುರ್ವೇದಿಕ್ ಮನೆಮದ್ದು ಈ ಸಮಸ್ಯೆಗೆ ಅತ್ಯಂತ ಪರಿಣಾಮಕಾರಿಯಾಗಿದೆ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಬರುವುದಿಲ್ಲ ಈಗ ಅದನ್ನು … Read more

ವರ್ಷದೊಳಗಿನ ಮಕ್ಕಳಿಗೆ ಸಕ್ಕರೆ ಉಪ್ಪು ತಿನ್ನಿಸುವ ಮುಂಚೆ ನಿಮಗೆ ಇದು ತಿಳಿದಿರಲಿ

ನಾವು ಮಕ್ಕಳ ಲಾಲನೆ ಪಾಲನೆ ಮಾಡುವಾಗ ಅನೇಕ ವಿಷಯಗಳ ಬಗ್ಗೆ ಗಮನಹರಿಸಬೇಕು ಒಂದು ವರ್ಷದ ಒಳಗಿನ ಮಕ್ಕಳಿಗೆ ಅತ್ಯಂತ ಹೆಚ್ಚಿನ ಆರೈಕೆ ಬೇಕಾಗಿರುತ್ತದೆ ಮಕ್ಕಳು ಯಾವುದೇ ಸಮಸ್ಯೆಯನ್ನು ಹೇಳುವುದಿಲ್ಲ ಮತ್ತು ದೊಡ್ಡವರ ರೀತಿಯಲ್ಲಿ ಆಹಾರವನ್ನು ಸೇವನೆ ಮಾಡಿ ಜೀರ್ಣಿಸಿಕೊಳ್ಳುವ ಶಕ್ತಿಯ ಅವರಿಗೆ ಇರುವುದಿಲ್ಲ ಮಕ್ಕಳ ಬೆಳೆಯುವ ಸಮಯದಲ್ಲಿ ಆಹಾರದ ಪ್ರಭಾವವು ಮಕ್ಕಳ ಮೇಲೆ ಹೆಚ್ಚಾಗಿ ಬೀಳುತ್ತದೆ ಚಿಕ್ಕ ಮಕ್ಕಳಿಗೆ ಸಕ್ಕರೆ ಮತ್ತು ಉಪ್ಪನ್ನು ನೀಡಲೇಬಾರದು ಎಂದು ತಜ್ಞರು ತಿಳಿಸುತ್ತಾರೆ. ಕಡ್ಡಾಯವಾಗಿ ಆರು ತಿಂಗಳ ಕಾಲ ಮಕ್ಕಳಿಗೆ ತಾಯಿಯ … Read more

ನವೆಂಬರ್ 16 ವಿಶೇಷವಾದ ಬುಧವಾರ 4 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಕುಬೇರದೇವನ ಕೃಪೆಯಿಂದ ಆಕಸ್ಮಿಕ ಧನಲಾಭ

ಮೇಷ: ಇಂದು ಶಾರೀರಿಕ ಸುಖ ಮತ್ತು ಸಂಪತ್ತು ವೃದ್ಧಿಯಾಗಲಿದೆ. ವ್ಯಾಪಾರ ಸ್ಥಿತಿ ಉತ್ತಮವಾಗಿರುತ್ತದೆ.ಅಧಿಕಾರಿಗಳ ಸಹಕಾರ ದೊರೆಯಲಿದೆ. ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಮಗುವಿನಿಂದ ಸ್ವಲ್ಪ ದೂರವಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ವೃಷಭ: ಇಂದು ನಿಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿಯ ಸಂವಹನ ಇರುತ್ತದೆ. ಆಡಳಿತ ಪಕ್ಷದ ಸಹಕಾರ ನಿಮಗೆ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಒಡಹುಟ್ಟಿದವರ ಬೆಂಬಲ ಸಿಗಲಿದೆ. ಪ್ರೀತಿ ಮತ್ತು ಮಕ್ಕಳ ಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಇರುತ್ತದೆ. ಮಿಥುನ: ಇಂದು ನಿಮ್ಮ ಮನಸ್ಸು ಅತಿಯಾದ ಖರ್ಚುಗಳಿಂದ … Read more

ಇಂದು ನವೆಂಬರ್ 15 ಭಯಂಕರ ಮಂಗಳವಾರ ಬಾರಿ ಅದೃಷ್ಟ ಗಜ ಕೇಸರಿ ಯೋಗ ಶುರು ಚಾಮುಂಡೇಶ್ವರಿ ಕೃಪೆಯಿಂದ ಮುಂದಿನ 25 ವರ್ಷಗಳು

ಮೇಷ: ಇಂದು ಉದ್ಯೋಗದಲ್ಲಿ ಪ್ರಗತಿ ಕಾಣಬಹುದು. ಪ್ರಯಾಣಕ್ಕೆ ಸಮಯ ಅನುಕೂಲಕರವಾಗಿದೆ. ಕೆಲಸ ಹೆಚ್ಚು ಇರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸ್ಥಗಿತಗೊಂಡ ಕಾಮಗಾರಿ ನಡೆಯಲಿದೆ. ಪ್ರೇಮ ಜೀವನ ಆನಂದಮಯವಾಗಿರುತ್ತದೆ. ವೃಷಭ: ರಾಜಕೀಯದಲ್ಲಿ ಪ್ರಗತಿಯ ಲಕ್ಷಣಗಳಿವೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯವನ್ನು ತಪ್ಪಿಸಿ. ಶೈಕ್ಷಣಿಕ ಕಾರ್ಯಗಳು ಉತ್ತಮಗೊಳ್ಳುತ್ತವೆ. ವ್ಯಾಪಾರ ವೃದ್ಧಿಯಾಗಲಿದೆ. ಹಣ ಸಿಗಲಿದೆ. ಉತ್ತಮ ಸ್ಥಿತಿಯಲ್ಲಿರಿ. ನೀವು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಬಹುದು. ಮಿಥುನ: ವಿದ್ಯಾರ್ಥಿಗಳ ವೃತ್ತಿಯಲ್ಲಿ ಪ್ರಗತಿ ಸಾಧ್ಯ. … Read more

ಉತ್ತಮ ಆರೋಗ್ಯಕ್ಕಾಗಿ ಧನ್ವಂತರಿ ಪೂಜೆ!

ಧನ್ವಂತರಿ ಭಗವಂತನ ಸ್ಮರಣೆಯ ಅವಶ್ಯಕತೆಯೂ ಪ್ರತಿಯೊಬ್ಬರಿಗೂ ಇದೆ ಏಕೆಂದರೆ ಮಾನಸಿಕ ದೈಹಿಕ ರೋಗವನ್ನು ನಿವರಿಸಿ ಪುನಹ ಸನ್ಮಾರ್ಗದಲ್ಲಿ ಉತ್ತಮ ಮಾರ್ಗದಲ್ಲಿ ನಡೆಯಲು ಅವಕಾಶ ನೀಡುತ್ತಾರೆ ನಾವು ಪ್ರತಿಯೊಂದು ವಿಷಯಕ್ಕೆ ಪ್ರತಿಯೊಂದು ದೇವರ ಆರಾಧನೆ ಮತ್ತು ಚಿಂತನೆ ಸ್ಮರಣೆ ಮಾಡುತ್ತೇವೆ ಇದೇ ರೀತಿ ಆಯುಷ್ಯ ಆರೋಗ್ಯದ ವಿಷಯಕ್ಕೆ ಬಂದರೆ ಧನವಂತ್ರಿ ದೇವರನ್ನು ಪೂಜಿಸುತ್ತೇವೆ ಭಗವಂತ ಧನ್ವಂತರಿ ಪೂಜೆಯನ್ನು ಮಾಡುವುದು ಹೇಗೆ ಎಂದು ಈಗ ನಾವು ತಿಳಿಸಿಕೊಡುತ್ತೇವೆ ಮೊದಲಿಗೆ ಪೂಜೆ ಮಾಡುವ ಜಾಗದಲ್ಲಿ ರಂಗೋಲಿಯನ್ನು ಹಾಕಬೇಕು. ನಮ್ಮ ರೋಗರು ಜನಗಳನ್ನು … Read more

ಕೇವಲ 1 ಚಮಚ ಇದನ್ನು 1 ಲೋಟ ಬಿಸಿ ನೀರಿನಲ್ಲಿ ನೆನೆಸಿ ಕುಡಿದ್ರೆ ಪರಿಣಾಮ ಏನಾಗತ್ತೆ!

ನಾವು ಮನೆಯಲ್ಲಿ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾ ಇರುತ್ತೇವೇ. ಅದರಲ್ಲಿ ಕೆಲವೊಂದು ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಸೋಂಪು ಕಾಳು ಬರಿ ರುಚಿ ಮಾತ್ರವಲ್ಲ ಹಲವಾರು ಸಮಸ್ಸೆಗೆ ತುಂಬಾ ಒಳ್ಳೆಯದು. ಇನ್ನು ಜೀರ್ಣ ಕ್ರಿಯೆ ಸಮಸ್ಸೆಗೆ ಸೋಂಪು ಕಾಳು ತುಂಬಾನೇ ಒಳ್ಳೆಯದು. ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಸೋಂಪು ಕಾಳು ಸೇವನೆಯನ್ನು ಮಾಡಬೇಕು. ಇದರಿಂದ ಜೀರ್ಣ ಕ್ರಿಯೆ ಸಂಬಂಧಿ ಸಮಸ್ಸೆಗಳು ಹೊಟ್ಟೆ ನೋವು ಹೊಟ್ಟೆ ಉಬ್ಬಾರ ಗ್ಯಾಸ್ಟ್ರಿಕ್ ಇತರೆ ಸಮಸ್ಸೇಗಳು ಇರೋದಿಲ್ಲ. … Read more

ಸ್ವಂತ ಮನೆ ಬಾಡಿಗೆ ಮನೆ ಗೃಹಪ್ರವೇಶದ ಬಗ್ಗೆ ಕೆಲವು ಮುಖ್ಯವಾದ ಸಲಹೆಗಳು

ಸಾಮಾನ್ಯವಾಗಿ ಹೊಸ ಮನೆಯನ್ನು ಕಟ್ಟಿ ಗುರು ಪ್ರವೇಶ ಮಾಡುವವರು ಮನೆಯ ಯಜಮಾನ ಅಥವಾ ಯಜಮಾನ ಅಥವಾ ಮಕ್ಕಳ ಜಾತಕವನ್ನು ತೋರಿಸಿ ದಿನವನ್ನು ಗೊತ್ತು ಮಾಡಿಕೊಳ್ಳುತ್ತಾರೆ ಸಾಮಾನ್ಯವಾಗಿ ಬಾಡಿಗೆ ಮನೆಗೆ ಹೋಗುವವರು ಮನೆಯಲ್ಲಿ ಹಾಲು ಕಾಯಿಸಿ ಮನೆಯ ಒಳಗೆ ಹೋಗುತ್ತಾರೆ ಬಾಡಿಗೆದಾರರು ಅಥವಾ ಸ್ವಂತ ಮನೆಗೆ ಹೋಗುವವರು ಈ ಇಬ್ಬರಿಗೂ ಸಹ ಸ್ವಲ್ಪ ಮುಖ್ಯವಾದ ವಿಷಯಗಳನ್ನು ತಿಳಿಸಬೇಕು ಹೊಸ ಮನೆಯನ್ನು ಕಟ್ಟಿದವರು ಮೊದಲಿಗೆ ಹಸುವನ್ನು ಮನೆಯ ಒಳಗೆ ಕರೆಸಿ ಪೂಜೆ ಮಾಡಿ ಹೋಮ ಅವನಗಳನ್ನು ಮಾಡಿ ಹೋಗುವುದು ವಾಡಿಕೆಯಲ್ಲಿ … Read more