ನವೆಂಬರ್ 21 ಸೋಮವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ !

ಮೇಷ: ಇಂದು ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ವ್ಯಾಪಾರ ಪಾಲುದಾರಿಕೆಗೆ ಸಂಬಂಧಿಸಿದಂತೆ ಲಾಭವಿದೆ. ನಿಮ್ಮ ಮೇಲೆ ನಿಮಗೆ ಹೆಚ್ಚು ನಂಬಿಕೆ ಇರಬೇಕು. ಆರೋಗ್ಯ ಕೆಟ್ಟಿರಬಹುದು. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗುವ ಸಂಭವವಿದೆ.ಧಾರ್ಮಿಕ ಪ್ರಯಾಣದ ಕಾಕತಾಳೀಯವಿದೆ. ವೃಷಭ ರಾಶಿ : ಇಂದು ವ್ಯಾಪಾರಕ್ಕೆ ಯಶಸ್ಸಿನ ಸಮಯ. ಜೇಬಿನಲ್ಲಿ ಸಿಕ್ಕಿಹಾಕಿಕೊಂಡ ಹಣ ಬರಬಹುದು. ಹೊಸ ವಸ್ತುಗಳನ್ನು ಖರೀದಿಸಬಹುದು. ಇಂದು, ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ ಮತ್ತು ನಿಮ್ಮೊಂದಿಗೆ ಇತರರ ಕೆಲಸದಲ್ಲಿ ನಿಮ್ಮ ಕೈಯನ್ನು ಹಾಕುತ್ತೀರಿ. ಅಧ್ಯಾತ್ಮದತ್ತ ಸಾಗುವಿರಿ. ಮಿಥುನ: ಇಂದು ವ್ಯಾಪಾರಕ್ಕೆ ಅನುಕೂಲಕರ … Read more

ಮುಂದಿನ 24 ಗಂಟೆಯ ಒಳಗಾಗಿ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಗುರುಬಲ ರಾಜಯೋಗ ಆರಂಭ ಸೂರ್ಯದೇವನ ಕೃಪೆಯಿಂದ !

ಮೇಷ ರಾಶಿ: ಕುತ್ತಿಗೆ/ಬೆನ್ನು ನೋವು ನಿರಂತರ ಕಾಡುವುದು. ಅದನ್ನು ನಿರ್ಲಕ್ಷಿಸಬೇಡಿ, ವಿಶೇಷವಾಗಿ ದೌರ್ಬಲ್ಯದ ಭಾವನೆಯೊಂದಿಗೆ. ಇಂದು ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ. ನೀವು ದೀರ್ಘಕಾಲ ಹೂಡಿಕೆ ಮಾಡಿದರೆ, ನೀವು ಉತ್ತಮ ಲಾಭವನ್ನು ಪಡೆಯಬಹುದು. ಹಠಾತ್ ಜವಾಬ್ದಾರಿಯು ನಿಮ್ಮ ದಿನದ ಯೋಜನೆಗಳಿಗೆ ಅಡ್ಡಿಯಾಗಬಹುದು. ನೀವು ಇತರರಿಗಾಗಿ ಹೆಚ್ಚು ಮತ್ತು ನಿಮಗಾಗಿ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ನೀವು ಕಂಡುಕೊಳ್ಳುತ್ತೀರಿ. ಹಠಾತ್ ಪ್ರಣಯ ಭೇಟಿಯು ನಿಮಗೆ ಗೊಂದಲವನ್ನು ಉಂಟುಮಾಡಬಹುದು. ಜೀವನದ ಜಂಜಾಟದ ನಡುವೆ ಇಂದು ನೀವು ನಿಮ್ಮ ಮಕ್ಕಳಿಗಾಗಿ ಸಮಯವನ್ನು … Read more

ಮನೆಯೊಳಗೆ ಗುಬ್ಬಿ ಗೂಡು ಕಟ್ಟಿದರೆ ಶುಭ ಅಥವಾ ಅಶುಭಾನ?

ಪಕ್ಷಿಗಳು ಗೂಡನ್ನು ಮನೆಯ ಒಳಗೆ ಕಟ್ಟಿದರೆ ಶುಭ ಅಥವಾ ಶುಭವ ಸಾಮಾನ್ಯವಾಗಿ ಗುಬ್ಬಚ್ಚಿಗಳು ಮನೆಯ ವಾಸ್ತುವಿನ ಒಳಗೆ ಯಾವುದೇ ಕಾರಣಕ್ಕೂ ಗೂಡನ್ನು ಕಟ್ಟಬಾರದು ಮನೆಯ ಹೊರಗಡೆ ಗೂಡು ಕಟ್ಟಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಗುಬ್ಬಿಗಳು ಕೆಲವೊಮ್ಮೆ ಹಳ್ಳಿಗಾಡಿನ ಪ್ರದೇಶದ ಮನೆಗಳಲ್ಲಿ. ಫೋಟೋವಿನ ಹಿಂದೆ ಭಾವಚಿತ್ರದ ಫೋಟೋ ಅಥವಾ ಮನೆ ಹಿರಿಯರ ಫೋಟೋ ಅಥವಾ ದೇವರ ಫೋಟೋಗಳ ಹಿಂಭಾಗದಲ್ಲಿ ಗೂಡುಗಳನ್ನು ಕಟ್ಟಿಕೊಂಡಿರುತ್ತದೆ. ಇದು ಯಾವುದೇ ಕಾರಣಕ್ಕೂ ಶುಭವಾಗೆ ಇರುವುದಿಲ್ಲ ಅಂತಹ ಮನೆಯಲ್ಲಿ ಲಕ್ಷ್ಮಿಯು ಸದಾ ಎಂದಿಗೂ ನೆಲೆಸಿರುತ್ತಾಳೆ ಗುಬ್ಬಚ್ಚಿಗಳು … Read more

100% ಶುದ್ಧ ಕಹಿಬೇವಿನ ಎಣ್ಣೆ ಮನೆಯಲ್ಲೇ ಮಾಡಬೇಕಾ?

ಇಂದಿನ ಸಂಚಿಕೆಯಲ್ಲಿ ನಿಮಗೆ ಬೇವಿನ ಎಲೆಯಿಂದ ಎಣ್ಣೆಯನ್ನು ಹೇಗೆ ನಾವು ತೆಗೆಯಬಹುದು ಎಂದು ತಿಳಿಸಿಕೊಡಲಾಗುತ್ತದೆ ಬೇವಿನ ಗಿಡವು ಕಲ್ಪತರು ಎಂದು ಹೇಳಿದರು ಸಹ ಸುಳ್ಳಾಗದು ಏಕೆಂದರೆ ಇದರಲ್ಲಿರುವ ಪ್ರತಿಯೊಂದು ಭಾಗಗಳು ಸಹ ಉಪಯೋಗಕ್ಕೆ ಬರುತ್ತದೆ ಬೇವಿನ ಎಲೆಯಲ್ಲಿ 130 ಬೈಯೋಲಾಜಿಕಲ್ ಕಂಟೆಂಟ್ ಗಳು ಇರುತ್ತದೆ ಬೇವಿನ ಎಣ್ಣೆಯು ಅತ್ಯಂತ ಉಪಯೋಗಕಾರಿ ಎಂದು ಹೇಳಿದರೆ ತಪ್ಪಾಗದು ಇದನ್ನು ತಲೆಯಲ್ಲಿ ಇರುವ ಒಟ್ಟುಗಳನ್ನು ಹೋಗಿಸಲು ಸಹ ಬಳಸುತ್ತಾರೆ ಬೇವಿನ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡರೆ ಸ್ಕಿನ್ ಕ್ಯಾನ್ಸರ್ ನಿಂದ ನಮ್ಮನ್ನು ಸುರಕ್ಷಿತವಾಗಿ … Read more

ಮಾವಿನ ಎಲೆ ಕಷಾಯ!ಈ ಕಷಾಯ ನಿಮ್ಮ 25ಕ್ಕೂ ಹೆಚ್ಚು ಕಾಯಿಲೆಗಳಿಂದ ರಕ್ಷಿಸುತ್ತದೆ!

ಮಾವಿನ ಎಲೆಯ ಕಷಾಯ ಮಾಡಿಕೊಳ್ಳಲು ಬೇಕಾಗಿರುವಂತಹ ಸಾಮಾಗ್ರಿಗಳು ಸ್ವಚ್ಛವಾಗಿ ತೊಳೆದಿರುವ ಮಾವಿನ ಎಲೆಗಳು ಧನ್ಯ ಪುಡಿ ಶುದ್ಧ ಅರಿಶಿಣದ ಪುಡಿ ಮತ್ತು ಅಶಿಶುಂಠಿ ಅದನ್ನು ಚೆನ್ನಾಗಿ ಜಜ್ಜಿ ಇಡಬೇಕು ಮತ್ತು ಒಂದು ಬವಲ್ಗಳಷ್ಟು ತೆಂಗಿನ ಹಾಲು ಮತ್ತು ಬೆಲ್ಲ ಮತ್ತು ಉಪ್ಪನ್ನು ಬಳಸುತ್ತೇವೆ ಈಗ ಇದನ್ನು ನಾವು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಮೊದಲಿಗೆ ನಾವು ಸ್ವಚ್ಛವಾಗಿ ತೊಳೆದಿರುವ 5 ಮಾವಿನ ಎಲೆಯನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ಚಿಕ್ಕ ಚಿಕ್ಕದಾಗಿ ಚೂರು ಮಾಡಿ ಒಂದು ಪಾತ್ರೆಗೆ ಹಾಕಿಕೊಳ್ಳಬೇಕು … Read more

ನವೆಂಬರ್ 19ರಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆಯಿಂದ

ಮೇಷ: ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇಂದು ಅನುಕೂಲಕರ ಸಮಯ. ವೈವಾಹಿಕ ಜೀವನದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಬಹುದು. ಕೋಪಗೊಳ್ಳಬೇಡಿ ಮತ್ತು ಧನಾತ್ಮಕವಾಗಿರಲು ಪ್ರಯತ್ನಿಸಿ. ಉದ್ಯೋಗಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವೃಷಭ: ವ್ಯಾಪಾರ ಚಿಂತನೆಯನ್ನು ವಿಸ್ತರಿಸುವಿರಿ. ಮುಂಬರುವ ದಿನಗಳು ನಿಮಗೆ ಸವಾಲಾಗಿರಬಹುದು. ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಭೂಮಿ ಅಥವಾ ಮನೆ ಖರೀದಿಗೆ ಯೋಜನೆ ರೂಪಿಸಲಾಗುವುದು.ಮಿಥುನ: ಧಾರ್ಮಿಕ ಪ್ರಯಾಣದ ಯೋಜನೆ ಮಾಡಬಹುದು. ವೈವಾಹಿಕ ಜೀವನದಲ್ಲಿ ಯಾವುದೇ ವಿವಾದಗಳು ನಡೆಯುತ್ತಿದ್ದರೆ, ಅದು ಕೂಡ ಇಂದು ಕೊನೆಗೊಳ್ಳಬಹುದು. ಆರೋಗ್ಯದಲ್ಲಿ ಲಾಭಗಳಿರಬಹುದು. ಸಂಭಾಷಣೆಯಲ್ಲಿ ಶಾಂತವಾಗಿರಿ. … Read more

ಈ ಹೂವು ಎಲ್ಲೇ ಸಿಕ್ಕಿದ್ರು ಬಿಡ್ಬೇಡಿ ಮನೆಗೆ ತನ್ನಿ, ಸರ್ಪ ದೋಷ ನಿವಾರಣೆಗೆ, ವಂಶ ವೃದ್ಧಿಗಾಗಿ

ಈ ಪುಷ್ಪಕ್ಕೆ ನಾವು ಲಿಂಗದ ಹೂವು ಎಂದು ಹೇಳುತ್ತೇವೆ ಶಿವ ಪುರಾಣದಲ್ಲಿ ತಿಳಿಸಿರುವ ಪ್ರಕಾರ ದಕ್ಷ ಪ್ರಜಾಪತಿಯ ಹೋಮವನ್ನು ಮಾಡುತ್ತಿರುತ್ತಾನೆ ಹೋಮದ ಪೂಜೆಗೆ ಪಾರ್ವತಿ ದೇವಿಯನ್ನು ಮತ್ತು ಶಿವನನ್ನು ಕರೆದಿರುವುದಿಲ್ಲ ಆಗ ಬರುತ್ತಿದೆಯೋ ಯಜ್ಞವನ್ನು ನೋಡಬೇಕು ಮತ್ತು ಅದರಲ್ಲಿ ಪಾಲ್ಗೊಳ್ಳಬೇಕು ಎಂದು ಹೋಗುತ್ತಾಳೆ ಶಿವನ ಮಾತನ್ನು ಮೀರಿಯ ಸಹ ಪಾರ್ವತಿಯ ನನ್ನ ತವರು ಮನೆಯ ಯಜ್ಞಕ್ಕೆ ಬರುತ್ತಾರೆ ನಂತರ ಪಾರ್ವತಿ ದೇವಿಗೆ ತನ್ನ ತವರು ಮನೆಯವರು ತುಂಬಾ ಅವಮಾನ ಮಾಡುತ್ತಾರೆ ಅವಮಾನವನ್ನು ತಾಳಲಾರದ ಪರ್ವತಿ ದೇವಿಯು ತನ್ನ … Read more

ನಿದ್ದೆ ಚರ್ಮ ಜೀರ್ಣ ಗ್ಯಾಸ್ಟಿಕ್ ಎಲ್ಲದಕ್ಕೂ ಇದೊಂದೇ ಸಾಕು!

ಇದನ್ನು ಅತಿ ಹೆಚ್ಚು ಆಹಾರ ಮಸಾಲೆ ಪದಾರ್ಥಗಳಲ್ಲಿ ಬಳಸಲಾಗುತ್ತದೆ ಆದರೆ ಎಷ್ಟು ಜನರಿಗೆ ಇದರಲ್ಲಿ ಇರುವ ಔಷಧಿ ಗುಣಗಳು ತಿಳಿದೇ ಇಲ್ಲ ಇಂದಿನ ಸಂಚಿಕೆಯಲ್ಲಿ ಯಾವ ಆರೋಗ್ಯ ಸಮಸ್ಯೆಗೆ ನಾವು ಇದನ್ನು ಬಳಸಬಹುದು ಎಂದು ತಿಳಿದುಕೊಳ್ಳುವ ಜಾಯ್ ಕಾಯಿ ಇದನ್ನು ನಾವು ಒಂದು ಮಸಾಲೆ ರೂಪದಲ್ಲಿ ಎಲ್ಲಾ ಅಡುಗೆಗಳಲ್ಲಿ ಬಳಸಲಾಗುತ್ತದೆ ಇದನ್ನು ನಾವು ಔಷಧೀಯ ರೂಪದಲ್ಲಿ ಸಹ ಬಳಸಬಹುದು ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಅದನ್ನು ನಾವು ಹೇಗೆ ಬಳಸುವುದು ಎಂದು ಈಗ ತಿಳಿದುಕೊಳ್ಳೋಣ ಮೊದಲಿಗೆ … Read more

ಸದಾ ಕಾಲ ದೀಪ ಹಚ್ಚುವುದರಿಂದ ಏನಾಗುತ್ತದೆ ಗೊತ್ತಾ

ಮನೆಗಳಲ್ಲಿ ದೀಪ ಹಚ್ಚುವುದು ಒಳ್ಳೆಯದು ಆದರೆ ಮನೆಯಲ್ಲಿ 24 ಗಂಟೆಗಳ ಕಾಲವು ದೀಪವನ್ನು ಬೆಳಗಿಸವು ಇದರಿಂದ ಆಗುವ ಪರಿಣಾಮಗಳನ್ನು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ.ಮನೆಯಲ್ಲಿ ದಿನದ 24 ಗಂಟೆಗಳು ಸಹ ದೀಪವನ್ನು ಉರಿಸಬಾರದು. ಏಕೆಂದರೆ ಅನೇಕ ಜನರು ಪ್ರತಿನಿತ್ಯ ಪ್ರತಿ ಸಮಯವೂ ಸಹ ಮನೆಯ ದೇವರ ಕೋಣೆಯಲ್ಲಿ ದೀಪಾವರಿಯುತ್ತಿರುವುದು ಒಳ್ಳೆಯದು ಅಂದುಕೊಂಡಿರುತ್ತಾರೆ ಇದು ತಪ್ಪು. ಈ ರೀತಿ 24 ಗಂಟೆಗಳ ಕಾಲ ಉರಿಯಬಾರದು 24 ಗಂಟೆಗಳು ದೇವಾಲಯಗಳಲ್ಲಿ ಮತ್ತು ಶತಮಾನಗಳಿಂದ ಬಂದ ದೀಪಗಳಲ್ಲಿ ಉರಿಯಬಹುದೇ ರಾತ್ರಿ ಮಲಗುವ … Read more

ಮಾವಿನ ಎಲೆ ಕಷಾಯ! ಈ ಕಷಾಯ ನಿಮ್ಮ 25ಕ್ಕೂ ಹೆಚ್ಚು ಕಾಯಿಲೆಗಳಿಂದ ರಕ್ಷಿಸುತ್ತದೆ

ಮಾವಿನ ಎಲೆಯ ಕಷಾಯ ಮಾಡಿಕೊಳ್ಳಲು ಬೇಕಾಗಿರುವಂತಹ ಸಾಮಾಗ್ರಿಗಳು ಸ್ವಚ್ಛವಾಗಿ ತೊಳೆದಿರುವ ಮಾವಿನ ಎಲೆಗಳು ಧನ್ಯ ಪುಡಿ ಶುದ್ಧ ಅರಿಶಿಣದ ಪುಡಿ ಮತ್ತು ಅಶಿಶುಂಠಿ ಅದನ್ನು ಚೆನ್ನಾಗಿ ಜಜ್ಜಿ ಇಡಬೇಕು ಮತ್ತು ಒಂದು ಬವಲ್ಗಳಷ್ಟು ತೆಂಗಿನ ಹಾಲು ಮತ್ತು ಬೆಲ್ಲ ಮತ್ತು ಉಪ್ಪನ್ನು ಬಳಸುತ್ತೇವೆ ಈಗ ಇದನ್ನು ನಾವು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಮೊದಲಿಗೆ ನಾವು ಸ್ವಚ್ಛವಾಗಿ ತೊಳೆದಿರುವ 5 ಮಾವಿನ ಎಲೆಯನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ಚಿಕ್ಕ ಚಿಕ್ಕದಾಗಿ ಚೂರು ಮಾಡಿ ಒಂದು ಪಾತ್ರೆಗೆ ಹಾಕಿಕೊಳ್ಳಬೇಕು … Read more