Monthly Archives

October 2023

100% Result : ದೇವರಿಗೆ ಯಾವ ಎಣ್ಣೆಯಿಂದ ದೀಪ ಹಚ್ಚಬೇಕು!

ಶಾಸ್ತ್ರದ ಪ್ರಕಾರ ಹಾಗು ದೇವಸ್ಥಾನದಲ್ಲಿ ಕೂಡ ಬಹಳ ಮಹತ್ವವಿರುವುದು ತುಪ್ಪದಿಂದ ಹಚ್ಚಿದ ದೀಪಕ್ಕೆ ತುಂಬಾ ಮಹತ್ವವಿದೆ. ತುಪ್ಪದಿಂದ ಹಚ್ಚಿದ ದೀಪ ಭಗವಂತನನ್ನು ಮುಟ್ಟುತ್ತದೆ. ತುಪ್ಪದ ದೀಪ ಹಚ್ಚಿದರೆ ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುತ್ತದೆ. ತುಪ್ಪದ ದೀಪ ಹಚ್ಚಿದಾಗ ಬರುವ ಹೊಗೆ ಆಯುರ್ವೇದ…

ನೆಲ ಬಸಳೆ ಸೊಪ್ಪಿನ ದುಷ್ಪರಿಣಾಮ!

ಸ್ನೇಹಿತರೆ, ಬಸಳೆ ಸೊಪ್ಪಿನ ಬಳಕೆ ನಿಮಗೆಲ್ಲಾ ತಿಳಿದಿರುವುದೇ ಆಗಿದೆ.. ಅದರೊಂದಿಗೆ "ನೆಲ ಬಸಳೆ" ಸೊಪ್ಪಿನ ಬಗ್ಗೆ ಒಂದು ಉತ್ತಮ ಮಾಹಿತಿ ನಿಮಗೆ ನೀಡುತ್ತಿದ್ದೇನೆ.ಬಸಳೆ ಸೊಪ್ಪು ಬಹಳಷ್ಟು ಖನಿಜಾಂಶ ಹೊಂದಿದ್ದು ಸಿವಿಟಮಿನ್ ಹೆಚ್ಚು ಸಿಗುವ ಸೊಪ್ಪು. ಮಾರುಕಟ್ಟೆ ಯಲ್ಲಿ ಬಹಳವಾಗಿ…

ನಿಮ್ಮ ಬೆರಳಲ್ಲಿ ಇರುವ ಶಂಖದ ಚಿಹ್ನೆ ಏನನ್ನು ಸೂಚಿಸುತ್ತದೆ!

ಸಮುದ್ರಿಕಾ ಶಾಸ್ತ್ರದ ಪ್ರಕಾರ ವ್ಯಕ್ತಿಯ ಒಂದು ಬೆರಳ ತುದಿಯಲ್ಲಿ ಶಂಖದ ರೇಖೆ ಇದ್ದರೆ ಅದು ಶುಭ ಚಿಹ್ನೆ. ಇಂತಹ ಜನರು ಉನ್ನತ ಶಿಕ್ಷಣವನ್ನು ಮಾಡುತ್ತಾರೆ ಜೊತೆಗೆ ಉನ್ನತ ಸ್ಥಾನವನ್ನೂ ಏರುತ್ತಾರೆ. ಇದರೊಂದಿಗೆ ಈ ವ್ಯಕ್ತಿಗಳು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಭಾಗವಹಿಸುತ್ತಾರೆ. ಇವರು…

ಇಂದು ಭಯಂಕರ ಮಂಗಳವಾರ!6ರಾಶಿಯವರಿಗೆ ಗಜಕೇಸರಿ ಯೋಗ ರಾಜಯೋಗ ಚಾಮುಂಡೇಶ್ವರಿ ಕೃಪೆ ಜೀವನವೇ ಬಂಗಾರ

ಮಂಗಳವಾರ ಅಕ್ಟೋಬರ್ ಮೂವತ್ತೊಂದನೇ ತಾರೀಖು ಈ ಆರು ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತೆ. ರಾಜಯೋಗ ಪ್ರಾಪ್ತಿಯಾಗುತ್ತದೆ. ನಿಮ್ಮ ಜೀವನ ವೇ ಬಂಗಾರ ವಾಗುತ್ತೆ. ಚಾಮುಂಡೇಶ್ವರಿಯ ಅನುಗ್ರಹ ಸಿಗುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗ…

ಸೋರಿಯಾಸಿಸ್ ಗೆ ಸರಳ ಮನೆ ಮದ್ದು!

Simple home remedy for psoriasis :-ಸೋರಿಯಾಸಿಸ್:--- ಒಂದು ಭಯಾನಕ ಚರ್ಮದ ಕಾಯಿಲೆ ಬಗ್ಗೆ ಈ ದಿನ ಸರಳ , ತುಂಬಾ ಸರಳ ಮನೆಮದ್ದುಗಳನ್ನು ಹೇಳುತ್ತಿದ್ದೇನೆ.ಈ ಪ್ರಕಾರದಲ್ಲಿ ಏನಾದರೂ ಕೆಲವೇ ಕೆಲವು ಕಾಲ ಮುಂಜಾಗ್ರತೆ ವಹಿಸಿದಿರೋ? ಸೋರಿಯಾಸಿಸ್ ವ್ಯಾಧಿ ನಿಮ್ಮನ್ನು ಬಿಟ್ಟು ಓಡಿಹೋಗುವುದು…

ಸಕ್ಕರೆ ಕಾಯಿಲೆಗೆ ರಾಮಬಾಣ ಈ ಮಧುನಾಶಿನಿ ಸಸ್ಯ!

ಸಕ್ಕರೆ ಕಾಯಿಲೆಗೆ ರಾಮಬಾಣ ಈ ಮಧುನಾಶಿನಿ ಸಸ್ಯ. ಇದು ಬಳ್ಳಿಯಂತೆ ಹಬ್ಬಿ ,ಬೇಲಿ ಸಾಲಿನ ಗಿಡದಂತೆ ಮಲೆನಾಡಿನಲ್ಲಿ ನಮಗೆ ಸಿಗುತ್ತದೆ..ಇದರ ಉಪಯೋಗ ಬಹಳ ವಿಶೇಷ ವಾಗಿ ಸಕ್ಕರೆ ಕಾಯಿಲೆಗೆ.. ಇದನ್ನು ಗುರುತಿಸಿ ಕೊಳ್ಳಲು ಸುಲಭ ವಿಧಾನ ನಿಮಗೆ ತಿಳಿಸಿದ್ದೇನೆ.ಇದರ ಎಲೆ ಬಾಯಿಯೊಳಗೆ…

ಇಂದು ಭಯಂಕರ ಸೋಮವಾರ!ಮುಂದಿನ 5ವರ್ಷ 4ರಾಶಿಯವರಿಗೆ 1ತಿಂಗಳಲ್ಲಿ ಸುವರ್ಣಯೋಗ

ಇಂದು ಅತಿ ಭಯಂಕರ ವಾದ ಸೋಮವಾರ ,ಈ ಸೋಮವಾರ ದಿಂದ ಒಂದು ತಿಂಗಳು ಸುವರ್ಣ ಯೋಗ. ಈ ನಾಲ್ಕು ರಾಶಿಯವರಿಗೆ ಮುಂದಿನ 5 ವರ್ಷ ಶುಕ್ರದೆಸೆ ಆರಂಭವಾಗುತ್ತೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಇವರ ಜೀವನ ವೇ ಬದಲಾಗುತ್ತೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಹಾಗೆ ಅವುಗಳಿಗೆ…

ಕೈ ಕಾಲು ಜೋಮು /ಮರ ಗಟ್ಟುವುದು /ಪಾದದ ಉರಿ /ಜೋಮು / ನರದೌರ್ಬಲ್ಯದ ಕಾರಣ ಪರಿಹಾರ!

ಕೈ ಕಾಲು ಜೋಮು ಇಡಿಯುವ ಸಮಸ್ಸೆ ಹೆಚ್ಚಾಗಿ ಮುಪ್ಪಾ ವ್ಯವಸ್ಥೆಯಲ್ಲಿ ಬರುತ್ತದೆ.ಅದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲು ಈ ಸಮಸ್ಸೆ ಹೆಚ್ಚಾಗಿ ಕಂಡು ಬರುತ್ತಿದೆ.ಕೈ ಕಾಲು ಜೋಮು ಇಡಿಯುವುದಕ್ಕೆ ಮುಖ್ಯ ಕಾರಣ ನರಗಳ ದೌರ್ಬಲ್ಯತೆಯಿಂದ.ನರಗಳ ದೌರ್ಬಲ್ಯಕ್ಕೆ ಮುಖ್ಯ ಕಾರಣ ಯಾವುದು ಎಂದರೆ…

ಚಂದ್ರಗ್ರಹಣ ಮುಗಿತು ಇಂದು ಭಾನುವಾರ!5ರಾಶಿಯವರಿಗೆ ಗಜಕೇಸರಿ ಯೋಗ ವಿಪರೀತ ಯಶಸ್ಸು ಚಾಮುಂಡಿ ಕೃಪೆ

ಭಯಂಕರ ವಾದ ಚಂದ್ರ ಗ್ರಹಣ ನೆನ್ನೆ ಮುಗಿಯಿರತು. ಇಂದು ಭಾನುವಾರ ಇಂದಿನ ಭಾನುವಾರ ದಿಂದ ಐದು ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತೆ. ವಿಪರೀತ ಯಶಸ್ಸು, ಸಂಪತ್ತು ದೊರೆಯುತ್ತೆ. ತಾಯಿ ಚಾಮುಂಡೇಶ್ವರಿಯ ಅನುಗ್ರಹ ಇರುತ್ತ ದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು? ಹಾಗೆ ಅವುಗಳಿಗೆ…

Palmistry – ನಿಮ್ಮ ಅಂಗೈನಲ್ಲಿ ಈ ರೇಖೆ ಇದೆಯಾ ಹಾಗಾದರೆ ನೀವು ಅದೃಷ್ಟವಂತರು

ನಾವು ಹಸ್ತಸಾಮುದ್ರಿಕೆ ಬಗ್ಗೆ ತಿಳಿದುಕೊಳ್ಳೋಣ. ಹಸ್ತಸಾಮುದ್ರಿಕೆ ಅಂದ್ರೆ ನಮ್ಮ ಅಂಗೈನ ಲ್ಲಿರುವ ರೇಖೆ ನೋಡಿ ಭವಿಷ್ಯ ಹೇಳುವುದು.ನಮ್ಮ ಅಂಗೈನ ಲ್ಲಿರುವ ರೇಖೆ ಗಳು ಮತ್ತು ಚಿಹ್ನೆಗಳು ನಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಏನ್ ಹೇಳ್ತಿ ವಿ ಅನ್ನೋದು ಹಸ್ತಸಾಮುದ್ರಿಕೆ ಗೆ…