Monthly Archives

May 2023

ವೃಶ್ಚಿಕ ರಾಶಿ ಸ್ತ್ರೀ ರಹಸ್ಯ.

ಆತ್ಮೀಯ ವೀಕ್ಷಕರೇ ಇವತ್ತಿನ ಸರದಿ ವೃಶ್ಚಿಕ ರಾಶಿಯವರದ್ದು ವೃಶ್ಚಿಕ ಎನ್ನುವ ಹೆಸರು ಸೀಕ್ರೆಟ್ ತರ ಇದೆ ಅಂತಹದರಲ್ಲಿ ಇವರ ಸೀಕ್ರೆಟ್ ಏನಿರಬಹುದು ಗುಟ್ಟು ಮಾಡುವುದರಲ್ಲಿ ನಂಬರ್ ಪ್ರಶಸ್ತಿ ಇದ್ದರೆ ಇವರಿಗೆ ಕೊಡಬಹುದ ಹೌದು ಸ್ವಾಮಿ ಇವರಿಗೆ ಇವರೇ ಸಾಟಿ ಬೇರೆಯವರ ಗುಟ್ಟನ್ನು ರಟ್ಟು…

ಶನಿ ದೋಷ ಪರಿಹಾರಕ್ಕೆ ಈ ಕ್ರಮ ಅನುಸರಿಸಿ!

ಮೊದಲಿಗೆ ಮಿಥುನ ರಾಶಿ ಹಾಗೂ ಮಿಥುನ ರಾಶಿ ಅವರಿಗೆ ಈಗ ಅಷ್ಟಮ ಶನಿಯು ನಡೆಯುತ್ತಿದೆ ಮತ್ತು ಕನ್ಯಾ ರಾಶಿಯವರಿಗೆ ಪಂಚಮ ಶನಿಯು ನಡೆಯುತ್ತಿದೆ ಅದಲ್ಲದೆ ಧನುರ್ ರಾಶಿ ಮಕರ ರಾಶಿ ಮತ್ತು ಕುಂಭ ರಾಶಿಯವರಿಗೂ ಹೇಳು ವರುಷನಿಗೆ ನಡೆಯುತ್ತಿರುವುದರಿಂದ ಎಲ್ಲಾ ರಾಶಿಯವರಿಗೆ ನಾನಾ ವಿಧವಾದ ಕಷ್ಟ…

Red Hibiscus :ಕೆಂಪು ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಏನೆಲ್ಲ ಲಾಭಗಳು ಪಡೆ!

Red Hibiscus :ಈ ಸ್ಪೆಷಲ್ ಹೆಲ್ತಿ ಜ್ಯೂಸ್ ಮಾಡೋದು ಹೇಗೆ? ಇದರಿಂದ ಆರೋಗ್ಯಕ್ಕೆ ಲಾಭವೇನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.ಬೇಕಾಗಿರುವ ಸಾಮಗ್ರಿದಾಸಾವಾಳದ ಹೂ 20-25ನೀರು 1/4 ಲೀಟರ್ನಿಂಬೆ ಹಣ್ಣು 5-6ಸಕ್ಕರೆ 250ಗ್ರಾಂಮಾಡುವ ವಿಧಾನ..--ಮೊದಲು 1/4 ಲೀಟರ್…

ಮನೆಯಲ್ಲಿ ಯಾವಾಗಲೂ ಸುಭಿಕ್ಷತೆ ಇರಲುಇದನ್ನು ಕಡ್ಡಾಯವಾಗಿ ಪಾಲಿಸಿ!

ಮನೆ ಅಂದೆ ಮೇಲೆ ಪ್ರತಿದಿನ ದಿನಕ್ಕೆ ಒಂದು ಸಲ ಆದ್ರೂ ದೇವರ ಮನೆಯಲ್ಲಿ ದೀಪ ಹಚ್ಚಿ ದೇವರಿಗೆ ಕೈಮುಗುದ್ರೇನೇ ಆ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ಸಂತೋಷ ಯಾವಾಗ್ಲೂ ನೆಲೆಸಿರುತ್ತದೆ.ಕೆಲವರಿಗೆ ಬೆಳಗ್ಗೆ ಪೂಜೆ ಮಾಡಕ್ಕಾಗಲ್ಲ ಅನ್ನೋರು ಸಂಜೆ ಮಾಡ್ಬಹುದು ಅಥವಾ ಸಂಜೆ ಸಮಯ ಇರಲ್ಲ ಅನ್ನೋವ್ರು…

ಜನ್ಮ ಜಾತಕದಲ್ಲಿ ಚಂದ್ರ ಗ್ರಹ ನೀಚನಿದ್ರೆ ಹೀಗೆ ಮಾಡಿ!

ನೀವು ನಿಮ್ಮ ಗುಟ್ಟಿನ ವಿಚಾರಗಳನ್ನು ಯಾರಿಗೂ ಹೇಳಬಾರದು. ಬಾಯಿ ತಪ್ಪಿ ಕೂಡ ಹೇಳಬಾರದು ಆದರಿಂದ ನೀವು ತುಂಬಾ ತೊಂದ್ರೆ ಕೊಳಗಾಗೋದಕ್ಕೆ ಅವಕಾಶ ಇರುತ್ತೆ ಮೊದಲನೆಯದಾಗಿ ಪಾರ್ಟಿಸಬೇಕಾದಂತ ವಿಷಯ ಅದರ ಜೊತೆಗೆ ಮೊಲಗಳನ್ನು ಸಾಕೋದ್ರಿಂದ ಒಂದಷ್ಟು ನೆಮ್ಮದಿಯ ಕಾಣಬಹುದು ಅಥವಾ ಮೊಲಗಳು ಯಾರಾದರೂ…

ಇಂದಿನಿಂದ ಈ 7 ರಾಶಿಯವರಿಗೆ ಶ್ರೀ ಮಂಜುನಾಥನ ಕೃಪೆಯಿಂದ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ನೀವೇ ಆಗರ್ಭ ಶ್ರೀಮಂತರು

ಮೇಷ ರಾಶಿಮೇಷ ರಾಶಿಯವರಿಗೆ ಇಂದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವ ದಿನವಾಗಿರುತ್ತದೆ. ಪ್ರದರ್ಶನದ ಯಾವುದೇ ಕೆಲಸದಲ್ಲಿ ನೀವು ಮುಂದೆ ಹೋಗಬಾರದು ಮತ್ತು ನಿಮ್ಮ ಯಾವುದೇ ಕೆಲಸವು ದೀರ್ಘಕಾಲದವರೆಗೆ ಅಂಟಿಕೊಂಡಿದ್ದರೆ, ನೀವು ಅದನ್ನು ಸಮಯಕ್ಕೆ ಪೂರ್ಣಗೊಳಿಸಬೇಕಾಗುತ್ತದೆ.…

ನಿಮಗೆ ಹೊಟ್ಟೆ ಹಸಿವು ಇಲ್ವಾ? ಕಾರಣ ತಿಳಿದುಕೊಳ್ಳಿ!

ಇತ್ತೀಚಿಗೆ ಹಸಿವೆಯೇ ಆಗುವುದಿಲ್ಲ ಎಂದು ಜನರು ಹೇಳಿರೋದನ್ನು ಅನೇಕರು ಕೇಳಿರಬಹುದು. ಹಸಿವಾದರೂ ತುಂಬಾ ಆಹಾರ ಸೇವಿಸಲು ಮನಸಾಗುವುದಿಲ್ಲ. ಸರಿಯಾದ ಸಮಯದಲ್ಲಿ ಹಸಿವಾಗದಿದ್ದರೆ, ಕೆಲವು ಮನೆಮದ್ದುಗಳನ್ನು ತೆಗೆದುಕೊಳ್ಳಬಹುದು. ಆಹಾರ ಮತ್ತು ಆಹಾರದ ವಾಸನೆಯಿಂದಲೂ ಅನೇಕರಿಗೆ ಹಸಿವೆಯೂ…

350 ವರ್ಷಗಳ ನಂತರ 4 ರಾಶಿಯವರಿಗೇ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ ಶುಕ್ರದೆಸೆ ಹಣದ ಹೊಳೆ ಹರಿಯುತ್ತದೆ

ಮೇಷ - ಈ ದಿನ ಶಿವನ ಆರಾಧನೆ ಮಾಡಿ. ಹಿರಿಯರಿಂದ ಮಾರ್ಗದರ್ಶನ ದೊರೆಯಲಿದೆ. ನೀವು ಯಾವುದನ್ನಾದರೂ ಚಿಂತೆ ಮಾಡುತ್ತಿದ್ದರೆ, ಅವರ ಮಾರ್ಗದರ್ಶನದೊಂದಿಗೆ ನೀವು ಖಂಡಿತವಾಗಿಯೂ ಯಾವುದಾದರೂ ಮಾರ್ಗವನ್ನು ಕಂಡುಕೊಳ್ಳುವಿರಿ. ಕೆಲಸಗಳಿಗೆ ಸಂಬಂಧಿಸಿದಂತೆ ಮನಸ್ಸು ಅತ್ಯಂತ ವೇಗದಲ್ಲಿ ಓಡುತ್ತಿದೆ. ನೀವು…

ಇಂದಿನಿಂದ 29 ವರ್ಷಗಳ ನಂತರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಪುಣ್ಯವಂತರು ನಿಮ್ಮ ಜೀವನ ಬದಲಾಗುತ್ತೆ

ಮೇಷ- ಈ ದಿನ, ನಿಮ್ಮ ಸಾರ್ವಜನಿಕ ಸಂಪರ್ಕಗಳು ಅಥವಾ ನಿಮ್ಮ ನೆಟ್‌ವರ್ಕ್‌ಗಳು ದುರ್ಬಲವಾಗುತ್ತಿವೆಯೇ ಎಂಬುದನ್ನು ನಿಮ್ಮೊಳಗೆ ನೀವು ಗಮನಿಸಬೇಕು, ಪ್ರಸ್ತುತ, ನೀವು ಎಲ್ಲರೊಂದಿಗೆ ಮಾತನಾಡಲು ಪ್ರಯತ್ನಿಸಬೇಕು. ನಾವು ಕೆಲಸದ ಸ್ಥಳದ ಬಗ್ಗೆ ಮಾತನಾಡಿದರೆ, ಇಂದು ನಿಮ್ಮ ಹಿರಿಯರು ರಜೆಯ ಮೇಲೆ…

ಮಹಾಲಕ್ಷ್ಮಿ ಅಂಶವಾದ ” ಬಳೆ ಮಲ್ಲಾರ ” ಪೂಜೆಯಬಗ್ಗೆ ವಿವರ ಮಾಹಿತಿ !

ಬಳೆ ಮಲ್ಲಾರ ಅನ್ನೋದು ಮಹಾಲಕ್ಷ್ಮಿಯ ಅಂಶ ಇದಕ್ಕೆ ಅಭಿಷೇಕ ಏನು ಬೇಕಿಲ್ಲ ದೇವರ ಮನೆಯಲ್ಲಿ ಒಂದು ತಟ್ಟೆಯಲ್ಲಿ ಕೆಂಪು ಬಟ್ಟೆಯನ್ನು ಹಾಕಿ ಅದರಲ್ಲಿ ಇಟ್ಟು ಪೂಜೆ ಮಾಡಬಹುದು ಅಥವಾ ಗೋಡೆಯಲ್ಲಿ ಮಳೆ ಇದ್ದರೆ ಆ ಕಡೆ ಒಂದು ಈ ಕಡೆ ಒಂದು ಈ ರೀತಿಯಾಗಿ ಹಾಕಬಹುದು .ಪ್ರತಿ ಶುಕ್ರವಾರದಂದು ಬರೀ…