Monthly Archives

December 2022

ವಾಸ್ತು ಪ್ರಕಾರ ನವಿಲುಗರಿ ಮನೆಯಲ್ಲಿಟ್ಟರೆ ಆಗಬಹುದಾದ ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ….!

ವಾಸ್ತು ಶಾಸ್ತ್ರದ ಪ್ರಕಾರ ಜೀವನದಲ್ಲಿ ಮಹತ್ವದ ಬದಲಾವಣೆಗಳು ಕೂಡ ಮಾಡುತ್ತದೆ. ನವಿಲು ಗರಿಯನ್ನು ಮನೆಯಲ್ಲಿ ಇಡುವುದರಿಂದ ನೆಗೆಟಿವ್ ಎನರ್ಜಿ ಕೂಡ ಮನೆಯ ಒಳಗೆ ಪ್ರವೇಶ ಮಾಡುವುದಕ್ಕೆ ಸಾಧ್ಯ ಇಲ್ಲ. ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ಕೆಟ್ಟ ದೃಷ್ಟಿ…

ನುಗ್ಗೆಸೊಪ್ಪು ತಿಂತಿರಾ…? ನೂರಾರು ಸಮಸ್ಯೆಗಳಿಗೆ ದಿವ್ಯ ಔಷಧಿ …!!

ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳಿಗೆ ನುಗ್ಗೆ ಕಾಯಿ ಪರಿಹಾರವಾಗಿದೆ. ಆಯುರ್ವೇದ ಪದ್ಧತಿಯಲ್ಲಿ ಕೂಡ ಇದರ ಉಲ್ಲೇಖವಿದೇ. ದೇಹದಲ್ಲಿ ಕಿಡ್ನಿಗಳು ಮತ್ತು ಇನ್ನಿತರ ಕೆಲವೊಂದು ಅಂಗಗಳು ತಮ್ಮ ಅಚ್ಚುಕಟ್ಟಾದ ಕಾರ್ಯನಿರ್ವಹಣೆಗೆ ನುಗ್ಗೆ ಕಾಯಿಯಲ್ಲಿ ಕಂಡುಬರುವಂತಹ ಕೆಲವೊಂದು ಅಂಶಗಳನ್ನು…

ಗಂಗಾ ಜಲ ಎಷ್ಟೇ ವರ್ಷಗಳಾದರೂ ಯಾಕೆ ಕೆಡುವುದಿಲ್ಲ…?

ಹಿಂದೂ ಧರ್ಮದಲ್ಲಿ ಗಂಗೆಯನ್ನು ಅತ್ಯಂತ ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಹಿಂದೂ ಮನೆಗಳಲ್ಲು ನಾವು ಗಂಗಾಜಲ ಇರುವುದನ್ನು ನೋಡಬಹುದು. ಗಂಗಾಜಲವನ್ನು ವರ್ಷ ವರ್ಷಗಳವರೆಗೆ ಮನೆಯಲ್ಲಿಟ್ಟರೂ ಅದು ಹಾಳಾಗುವುದಿಲ್ಲ ಯಾಕೆ ಗೊತ್ತಾ..? ಎಷ್ಟೇ ವರ್ಷಗಳು ಕಳೆದರೂ…

ಬಿಳಿ ಸಾಸಿವೆಯ ಅದ್ಬುತಗಳು….!!

ಕಣ್ಣು ದೃಷ್ಟಿ ಮಾಟ ಮಂತ್ರ ತಂತ್ರಗಳು ದುಷ್ಟ ಶಕ್ತಿಗಳು ಮತ್ತು ನೆಗೆಟಿವಿಟಿ ಇವೆಲ್ಲಾ ಮನೆಯಿಂದ ಹೊರಟು ಹೋಗಿ ಒಳ್ಳೆಯದಾಗಬೇಕು ಎಂದರೆ ಇದು ಒಂದು ಅದ್ಬುತವಾದ ಸಣ್ಣ ಪರಿಹಾರವನ್ನು ಮಾಡಿ ನೋಡಿ.ಇನ್ನೂ ಒಳ್ಳೆಯ ವಿಷಯ ಇದೆ ಎಂದರೆ ಕೆಟ್ಟ ವಿಷಯನು ಕೂಡ ಇರುತ್ತದೆ. ದೇವರು ಇದ್ದಾನೆ ಎಂದರೆ ದುಷ್ಟ…

ಕಾಡು ಅರಿಶಿಣದ ಆರೋಗ್ಯದ ಗುಟ್ಟು…!!!!

ಇದು ಅರಿಶಿಣ ಗಿಡ ತರಾನೇ ಕಾಣ್ತಾ ಇದೆ ಆದರೆ ಇದು ಅರಿಶಿನದ ಗಿಡವಲ್ಲ, ಕಾಡು ಅರಿಶಿಣ. ಇದರ ಸೈಂಟಿಫಿಕ್ ನೇಮ್ ಖರ್ಚುಮಾ ಆರೋಮೆಟಿಕ್. ಈ ಸಸ್ಯ ಮಲೆನಾಡ ಪ್ರದೇಶಗಳಲ್ಲಿ ಆಗುತ್ತದೆ. ಮಳೆಗಾಲ ಸಮಯದಲ್ಲಿ ಎಲೆಗಳೆಲ್ಲ ಹಚ್ಚೋಗಿರುತ್ತೆ. ಬೇಸಿಗೆಯಲ್ಲಿ ಎಲೆಗಳೆಲ್ಲ ಒಣಗಿರುವುದು. ಗಡ್ಡೆ ಇರುತ್ತೆ ಆ…

ಮಿಥುನ ರಾಶಿ ವರ್ಷ ಭವಿಷ್ಯ 2023….!

ದ್ವಾದಶಿ ರಾಶಿಗಳಲ್ಲಿ ಮಿಥುನ ಮೂರನೇ ರಾಶಿಯಾಗಿದೆ. ಮುಂದಿನ ವರ್ಷ ಮಿಥುನ ರಾಶಿಯವರ ಜಾತಕ ಹೇಗಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಹಾಗಾದರೆ 2023ರಲ್ಲಿ ಮಿಥುನ ರಾಶಿಯ ಜಾತಕ ಹೇಗಿರಲಿದೆ ಎನ್ನುವ ಬಗ್ಗೆ ತಿಳಿಯೋಣ.ಮಿಥುನ ರಾಶಿಯ ಜಾತಕ 2023ರ ಪ್ರಕಾರ ಮಿಥುನ ರಾಶಿಯವರಿಗೆ ಈ…

ದೂರದೃಷ್ಟಿ, ಹತ್ತಿರ ದೃಷ್ಟಿ ಎಂಥದ್ದೆ ಕಣ್ಣಿನ ಸಮಸ್ಯೆಗಳಿರಲಿ 1 ತಿಂಗಳು ಈ ಟ್ರಿಕ್ಸ್ ಟ್ರೈ ಮಾಡಿ ಎಲ್ಲಾ ಸಮಸ್ಯೆ…

ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಸೆ ಹೆಚ್ಚಾಗಿ ಕಾಣಿಸುತ್ತದೇ. ಇದಕ್ಕೆ ಮುಖ್ಯ ಕಾರಣ ಮೊಬೈಲ್ ಟಿವಿ ನೋಡುವುದು.ದೃಷ್ಟಿ ನೇರವಾಗಿ ಲೈಟ್ ಸೋರ್ಸ್ ಗೆ ಬಿದ್ದಾಗ ಕಣ್ಣಿನ ದೃಷ್ಟಿ ಸಮಸ್ಸೆ ಕಾಡುತ್ತದೆ. ಇನ್ನೂ ಹಿಂದೆ ಪ್ರತಿಯೊಬ್ಬರೂ ಓಪನ್ ಪ್ಲೇಸ್ ನಲ್ಲಿ ಇರುತ್ತಿದ್ದರು. ಆಗ ದೂರ ದೃಷ್ಟಿ ಕೂಡ…

ಮನೆಯಲ್ಲಿ ಈ ರೀತಿಯ ಗಣೇಶ ವಿಗ್ರಹವನ್ನು ಇಟ್ಟರೆ ನಿಮಗೇ ವಿಪರೀತ ರಾಜಯೋಗ!

ವಾಸ್ತು ಶಾಸ್ತ್ರದ ಪ್ರಕಾರ ಹಣಕಾಸು ವಿದ್ಯಾಭ್ಯಾಸ ಆರೋಗ್ಯ ಭಾಗ್ಯ ಗಳಿಗಾಗಿ ಮನೆಯಲ್ಲಿ ಈ ರೀತಿಯ ಗಣೇಶನನ್ನು ಇಟ್ಟು ಪೂಜೆ ಮಾಡಿದರೆ ಬಹಳ ಒಳ್ಳೆಯದು. ವಾಸ್ತು ಶಾಸ್ತ್ರದ ಪ್ರಕಾರ ಗಣೇಶನನ್ನು ಈ ರೀತಿಯಾಗಿ ಮುಖ ಮಾಡಿ ಇಟ್ಟರೆ ಐಶ್ವರ್ಯ ಹಾಗೂ ಸಿರಿವಂತಿಕೆ ಪ್ರಾಪ್ತಿ ಆಗುವುದು ನಿಶ್ಚಿತ. ನಮ್ಮ…

ನಿಮ್ಮ ಮನೆಯ ನೀರು ಈ ದಿಕ್ಕಿಗೆ ಹರಿದರೆ ನಿಮಗೆ ಹಣದ ಸಮಸ್ಯೆ ಖಚಿತ!

ಮಧ್ಯಕಾಲಗಳಲ್ಲಿ ನೀರು ಅರಿಯುವ. ಗ್ರಾಮೀಣ ಪ್ರದೇಶದಲ್ಲಿ ನೀರು ಹರಿಯುವ ಜಾಗವನ್ನು ನೋಡಬಹುದು. ಆದರೆ ಪಟ್ಟಣ ಪ್ರದೇಶದಲ್ಲಿ ನೀರು ಅರಿವ ಜಾಗವನ್ನು ನೋಡಲು ಸ್ವಲ್ಪ ಕಷ್ಟ ಸಾಮಾನ್ಯವಾಗಿ ಪಶ್ಚಿಮಕ್ಕೆ ಹರಿಯುತ್ತೆ, ದಕ್ಷಿಣಕ್ಕೆ ಹರಿಯುತ್ತೆ ಪೂರ್ವಕ್ಕೆ ಹರಿಯುತ್ತೆ, ಉತ್ತರ ಕರೆಯುವಂತದಿರುತ್ತೆ.…

ಜನವರಿ1-1-2023 ರ ಹೊಸವರ್ಷದಿಂದ 5ರಾಶಿಯವರಿಗೆ ಲಾಟ್ರಿ ಹೊಡೆಯುತ್ತೆ 1ತಿಂಗಳಲ್ಲಿ ಶ್ರೀಮಂತರಾಗುವಿರಿ

ಮೇಷ: ಇಂದು ವ್ಯವಹಾರಕ್ಕೆ ಅನುಕೂಲಕರ ಸಮಯ. ಭಾವನಾತ್ಮಕ ನಿರ್ಧಾರಗಳಿಗೆ ಈ ಸಮಯ ತುಂಬಾ ಒಳ್ಳೆಯದಲ್ಲ. ಇಂದು ನೀವು ನಿಮ್ಮ ವ್ಯವಹಾರದಲ್ಲಿ ಕೆಲವು ಯೋಜನೆಗಳನ್ನು ಕಾರ್ಯಗತಗೊಳಿಸುತ್ತೀರಿ. ಯಾವುದೇ ವಿಶೇಷ ಕೆಲಸದಿಂದ ಕೆಲಸದಲ್ಲಿ ಯಶಸ್ಸು ಇರುತ್ತದೆ.ವೃಷಭ ರಾಶಿ: ಶಿಕ್ಷಣ ಕ್ಷೇತ್ರದಲ್ಲಿ…