Monthly Archives

October 2022

ಈ ದೇವರ ಫೋಟೋ ಮನೆಯಲ್ಲಿ ಇದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ

ಪ್ರತಿ ಮನೆಗೂ ತುಂಬಾನೇ ನೆಗೆಟಿವ್ ಎನರ್ಜಿ ಎನ್ನುವುದು ಮನೆಗೆ ಪ್ರವೇಶವಾಗುತ್ತದೆ ಇದನ್ನು ತಡೆಯಲು ನಾವು ಯಾವ ದೇವರ ಫೋಟೋವನ್ನು ಇಟ್ಟು ಪೂಜೆ ಮಾಡಬೇಕು ಎಂದು ತಿಳಿದುಕೊಳ್ಳೋಣ ನಾವು ಮಲಗುವ ಕೋಣೆಯಲ್ಲಿ ಗಣೇಶನ ಭಾವಚಿತ್ರ ಇರಬೇಕು ಎದ್ದ ತಕ್ಷಣ ಗಣೇಶನನ್ನು ನೋಡುವುದರಿಂದ ತುಂಬಾ ಒಳ್ಳೆಯದು…

ಈ ಹೂವಿನ ರಹಸ್ಯ ತಿಳಿದರೆ ಶಾಕ್ ಆಗ್ತೀರಾ!

ಶಂಕ ಪುಷ್ಪ ಹೂವನ್ನು ಕೇವಲ ದೇವರ ಪೂಜೆಗೆ ಅಷ್ಟೇ ಅಲ್ಲದೆ ಆರೋಗ್ಯ ವರದಕವಾಗಿಯೂ ಸಹ ಇದನ್ನು ಬಳಸುತ್ತಾರೆ ಶಂಕ ಪುಷ್ಪದಲ್ಲಿ ಏಕ ಮತ್ತು ದ್ವಿತೀಯ ಎಂಬ ಎರಡು ತಳಿಗಳು ಇದೆ ಏಕ ಪುಷ್ಪ ಹೂವಿನಲ್ಲಿ ದೊಡ್ಡದಾದ ಹೆಸಲು ಇರುತ್ತದೆ ಬಿಳಿ ಬಣ್ಣದ ಶಂಕ ಪುಷ್ಪವೂ ವೈದ್ಯಕೀಯ ಶಾಸ್ತ್ರದಲ್ಲಿ ಹೆಚ್ಚು ಇದು…

ನವೆಂಬರ್ 8 ನೇ ತಾರೀಕು ಭಯಂಕರವಾದ ಚಂದ್ರಗ್ರಹಣ ಇರುವುದರಿಂದ 8 ರಾಶಿಯವರೇ ಕೋಟ್ಯಾಧಿಪತಿಗಳು ರಾಜಯೋಗ ಗುರುಬಲ ಶುರು

ನವೆಂಬರ್ 8 ನೇ ತಾರೀಕು ಭಯಂಕರವಾದ ಚಂದ್ರಗ್ರಹಣ ಇರುವುದರಿಂದ 8 ರಾಶಿಯವರೇ ಕೋಟ್ಯಾಧಿಪತಿಗಳು ರಾಜಯೋಗ ಗುರುಬಲ ಶುರು..ಮೇಷ ರಾಶಿ - ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಕೆಲಸದ ಸ್ಥಳದಲ್ಲಿ ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ. ಕುಟುಂಬದ ಬೆಂಬಲ ಸಿಗಲಿದೆ. ಆದಾಯದ ಸ್ಥಿತಿ…

ಪೂಜೆ ಮಾಡುವಾಗ ಆಗುವ ಘಟನೆಗಳು ಹಾಗೂ ಅದರ ಸಂಕೇತಗಳು!

ಮೊದಲನೆಯದಾಗಿ ನೀವು ಮನೆಯಲ್ಲಿ ಪೂಜೆ ಮಾಡುವಾಗ ಯಾರಾದರೂ ಭಿಕ್ಷಕರು ಅಥವಾ ಯಾರಾದರೂ ಬಂದು ಜೋರಾಗಿ ಶಿವನ ನಾಮ ಸ್ಮರಣೆ ಮಾಡುತ್ತಿದ್ದರು ಇದು ಬಹಳ ಒಳ್ಳೆಯದು ಎಂದು ಹೇಳಬಹುದು ಹಾಗೆ ಈ ಒಂದು ಸಮಯದಲ್ಲಿ ನಿಮಗೆ ಇಷ್ಟ ಆಗುತ್ತದೋ ಅಷ್ಟು ದಾನವನ್ನು ನೀವು ಅವರಿಗೆ ನೀಡಬೇಕಾಗುತ್ತದೆ.ಹೀಗೆ…

ಲಕ್ಕಿ ಸೊಪ್ಪು ಬಂಗಾರದ ಉಪಯೋಗ!

ಲೆಕ್ಕಿ ಸೊಪ್ಪಿನ ಬಗ್ಗೆ ನಿಮಗೆ ಎಷ್ಟು ಗೊತ್ತು ಇದನ್ನು ನೀರು ಗುಂಡಿ ಎಂದು ಸಹ ಕರೆಯುತ್ತಾರೆ ಈ ಗಿಡವು ನೀಲಿ ಬಣ್ಣ ಮತ್ತು ಹಸಿರು ಬಣ್ಣ ಮತ್ತು ಕಪ್ಪು ಬಣ್ಣದಲ್ಲಿ ಸಹ ಕಾಣಸಿಗುತ್ತದೆ ಕರಿ ಲಕ್ಕಿ ಗಿಡವನ್ನು ಬಂಗಾರದ ತಯಾರಿಕೆಯಲ್ಲಿ ಸಹ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ ಇದನ್ನು ನಾವು…

ನಾಲ್ಕು ದಿನ ಈ ಎರಡು ಎಲೆಗಳನ್ನು ತಿಂದರೆ ಸಾಕು. ನೂರು ವರ್ಷಗಳವರೆಗೂ ಕಿಡ್ನಿಯಲ್ಲಿ ಕಲ್ಲು ಬರುವುದಿಲ್ಲ

ಇವತ್ತಿನವರೆಗೂ ಸಹ ಹಳ್ಳಿಯ ಜನರು ಈ ಎಲೆಯ ಪ್ರಯೋಗ ಮತ್ತು ಉಪಯೋಗವನ್ನು ಪಡೆಯುತ್ತಲೇ ಇದ್ದಾರೆ ಈ ಗಿಡದ ಎಲೆಗಳನ್ನು ತೆಗೆದುಕೊಂಡರೆ ಸಾಕು ನಿಮಗೆ ಸುಸ್ತು ಅನೀದ್ರತೆ ಕಿಡ್ನಿಯಲ್ಲಿ ಕಲ್ಲು ಇನ್ನೂ ಅನೇಕ ರೀತಿಯ ತೊಂದರೆಗಳು ನಿವಾರಣೆ ಆಗುತ್ತದೆ ಬೆಳಗ್ಗೆ ಎದ್ದ ತಕ್ಷಣ ನೀವು ಈ ಎಲೆಯನ್ನು ಸೇವಿಸಿ…

ಶಕುನ ಶಾಸ್ತ್ರದ ಪ್ರಕಾರ ಜೀವನದಲ್ಲಿ ಒಳ್ಳೆ ಸಮಯ ಬರುವ ಸೂಚನೆಗಳು!

ರಾತ್ರಿ ಮಲಗಿದ್ದಾಗ ನಮಗೆ ಕನಸು ಬೀಳುವುದು ಸರ್ವೇಸಾಮಾನ್ಯ ಕನಸಿನಲ್ಲಿ ನಾವು ವಿಧದ ದೃಷ್ಟಿಗಳನ್ನು ನಾವು ನೋಡುತ್ತೇವೆ ಪ್ರತಿಯೊಂದು ಕನಸುಗಳು ಅದರದೇ ಆದ ಮಹತ್ವಗಳನ್ನು ಹೊಂದಿರುತ್ತದೆ ಒಂದೊಂದು ಕನಸುಗಳು ಒಂದೊಂದು ರೀತಿಯ ಸೂಚನೆಗಳನ್ನು ನಮಗೆ ನೀಡುತ್ತದೆ ನಾಯಿಯು ಮನುಷ್ಯನ ಅತ್ಯಂತ ನಂಬಿಕಸ್ತ…

ಇಂದಿನ ಮಧ್ಯರಾತ್ರಿಯಿಂದ 512 ವರ್ಷಗಳ ನಂತರ 8ರಾಶಿಯವರಿಗೆ ಅದೃಷ್ಟ ಇವರೇ ಕೋಟ್ಯಧಿಪತಿಗಳು ನೋಡಿ

ಮೇಷ ರಾಶಿ : ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು ಮತ್ತು ಭಯವನ್ನು ಬೇಗನೆ ತೊಡೆದುಹಾಕಬೇಕು, ಏಕೆಂದರೆ ಅವು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ಉತ್ತಮ ಆರೋಗ್ಯವನ್ನು ಆನಂದಿಸುವುದರಿಂದ ವಂಚಿತರಾಗಬಹುದು. ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ…

ದೇವರಿಗೆ ಮೂಡಿಸಿದ ದಾಸವಾಳ ಹೂವು ಎಸೆಯುವ ಮುನ್ನ ಇದನ್ನು ನೋಡಿ!

ದಾಸವಾಳ ಎಂದರೆ ಯಾರಿಗೆ ತಿಳಿದಿರುವುದಿಲ್ಲ ಪ್ರತಿಯೊಬ್ಬರಿಗೂ ದಾಸವಾಳ ಎಂದರೆ ತಿಳಿದೇ ತಿಳಿದಿರುತ್ತದೆ ದಾಸವಾಳವನ್ನು ನಾವು ಪ್ರತಿನಿತ್ಯ ಪೂಜೆಗೆ ಬಳಸುತ್ತೇವೆ, ಪೂಜೆ ಮುಗಿದ ನಂತರ ಅದನ್ನು ನಾವು ಎಸೆದು ಬಿಡುತ್ತೇವೆ ಆದರೆ ಅದರ ಪ್ರಯೋಜನ ಮತ್ತು ಲಾಭವನ್ನು ತಿಳಿದರೆ ಯಾವುದೇ ಕಾರಣಕ್ಕೂ ನೀವು…

ಅಕ್ವೇರಿಯಂ ವಾಸ್ತು/ ಎಷ್ಟು ಮೀನುಗಳಿರಬೇಕು? ಸಂಪತ್ತು ವೃದ್ಧಿಸಲು ಯಾವ ದಿಕ್ಕಿನಲ್ಲಿಡಬೇಕು? 

ಅಕ್ವೇರಿಯಂ ಅನ್ನು ನಾವು ಮನೆಯಲ್ಲಿ ಏಕೆ ಇರಬೇಕು ಎಂದರೆ ಇದು ಮನೆಯಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ವೃದ್ಧಿಸುತ್ತದೆ ವಾತಾವರಣದಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ಇದು ಗ್ರಹಿಸುತ್ತದೆ ಅಕ್ವೇರಿಯಂ ಅನ್ನು ನಾವು ಅದರ ಒಳಗಿನ ಮೀನನ್ನು ನೋಡುವಾಗ ನಮಗೆ ಹೆಚ್ಚಿನ ಸ್ಟ್ರೆಸ್ ಕಡಿಮೆಯಾಗುತ್ತದೆ…