Monthly Archives: September, 2022
ಈ ರಾಶಿಯವರು ಆ ರಾಶಿಯವರು ಮದುವೆ ಆದರೆ ದಿನ ಜಗಳವೇ ಗತಿ
ಸಂಬಂಧಗಳಲ್ಲಿ ರಾಶಿ ನಕ್ಷತ್ರಗಳ ಪ್ರಭಾವವು ಶೇಕಡ ನೂರಷ್ಟು ಪ್ರಭಾವ ಬೀರುತ್ತದೆ ಗಂಡ ಮತ್ತು ಹೆಂಡತಿ ಇಬ್ಬರೂ ಸಹ ಹಠಮಾರಿಗಳು ಆದರೆ ಅವರ ಜೀವನವು ಚೆನ್ನಾಗಿ ಇರಲು ಸಾಧ್ಯವಿಲ್ಲ ಮೊದಲನೆಯದಾಗಿ ಮಿಥುನ ಮತ್ತು ಮೀನ...
ಶಿವನಿಗೆ ಇಷ್ಟವಾದ ಈ ನಾಲ್ಕು ರಾಶಿಯವರು!
ಈ ನಾಲ್ಕು ರಾಶಿಯವರು ಪರಮಾತ್ಮನಿಗೆ ತುಂಬಾ ಪ್ರೀತಿ ಪಾತ್ರವಾದ ರಾಶಿಗಳು ಎಂದು ಹೇಳಬಹುದು ಸಾಮಾನ್ಯವಾಗಿ ಪರಮೇಶ್ವರನ ಆಶೀರ್ವಾದ ಎಲ್ಲಾ ರಾಶಿಯವರಿಗೆ ಇದ್ದೇ ಇರುತ್ತದೆ ಆದರೆ ಈ ನಾಲ್ಕು ರಾಶಿಯವರ ಮೇಲೆ ವಿಶೇಷವಾಗಿ ಇರುತ್ತದೆ...
ಸೆಪ್ಟಂಬರ್ 29 ಇಂದಿನಿಂದ 6 ರಾಶಿಯವರಿಗೆ ಬಾರಿ ಅದೃಷ್ಟ!
ಈ ರಾಶಿಯವರು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ನಿಕಟ ಸಂಬಂಧಗಳ ಸಭೆ ನಡೆಯಲಿದ್ದು ವಿಶೇಷ ವಿಷಯ ಚರ್ಚೆ ನಡೆಯಲಿದ್ದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯವನ್ನು ಕಳೆಯಿರಿ ಕೆಲಸಗಳ ಜೊತೆಗೆ ವಯಕ್ತಿಕ ವಿಚಾರಗಳಿಗೆ...
ಮುಂದಿನ 24ಗಂಟೆಯೊಳಗೆ 4ರಾಶಿಯವರಿಗೆ ಹಣದ ಹೊಳೆ21ವರ್ಷಗಳವರೆಗೆ ರಾಜಯೋಗ ಮುಟ್ಟಿದ್ದೆಲ್ಲಾ ಬಂಗಾರ.
ಮೇಷ: ಇಂದು ನೀವು ತುಂಬಾ ಹಗುರವಾಗಿರುತ್ತೀರಿ. ಇಂದು ವ್ಯಾಪಾರಕ್ಕೆ ಅನುಕೂಲಕರ ಸಮಯ. ವ್ಯಾಪಾರ ಉತ್ತಮವಾಗಲಿದೆ.ವೃಷಭ ರಾಶಿ : ಇಂದು ನಿಮ್ಮ ದಿನ ಸಂತೋಷದಿಂದ ಕೂಡಿರುತ್ತದೆ. ವ್ಯಾಪಾರ ಚಿಂತನೆಯನ್ನು ವಿಸ್ತರಿಸುವಿರಿ. ಭೂಮಿ ಅಥವಾ ಮನೆ...
ಇಂದಿನ ಮಧ್ಯರಾತ್ರಿಯಿಂದ 7ರಾಶಿಯವರಿಗೆ 900ವರ್ಷ ತನಕ ಗಜಕೇಸರಿ ಯೋಗ ಚಾಮುಂಡೇಶ್ವರಿ ಕೃಪೆ ಬಾರಿ ಅದೃಷ್ಟ
ಮೇಷ: ಇಂದು ವ್ಯಾಪಾರದಲ್ಲಿ ಲಾಭವಾಗಲಿದೆ. ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಆತ್ಮವಿಶ್ವಾಸ ಹೇರಳವಾಗಿರುತ್ತದೆ. ಸ್ವಾವಲಂಬಿಯಾಗಿರಿ. ಶೈಕ್ಷಣಿಕ ಕೆಲಸದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ. ವ್ಯಾಪಾರವು ಸುಧಾರಿಸುತ್ತದೆ, ಆದರೆ ಕಠಿಣ ಪರಿಶ್ರಮ ಹೆಚ್ಚು.
ವೃಷಭ: ಸ್ಥಗಿತಗೊಂಡ ಹಣದ...
ನೆನ್ನೆ ಮಹಾಲಯ ಅಮವಾಸೆ ಮುಗಿದಿದೆ ಇಂದು ಸೆಪ್ಟೆಂಬರ್ 26 ಭಯಂಕರ ಸೋಮವಾರ 6 ರಾಶಿಯವರಿಗೆ ಅದೃಷ್ಟ ಗುರುಬಲ ಮಹಾಶಿವನ ಕೃಪೆ
ಮೇಷ: ಇಂದು, ಉದ್ಯೋಗದಲ್ಲಿನ ಕಾರ್ಯಕ್ಷಮತೆಯು ಆಹ್ಲಾದಕರವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ನೀವು ಭೌತಿಕ ಸುಖಗಳಲ್ಲಿ ಲಾಭವನ್ನು ಪಡೆಯುತ್ತೀರಿ. ನೀವು ತಾಯಿಯ ಬೆಂಬಲವನ್ನು ಪಡೆಯುತ್ತೀರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಭೂಮಿ...
ಮಜ್ಜಿಗೆಗೆ ಈ ಸೀಕ್ರೆಟ್ ಪದಾರ್ಥ ಮಿಕ್ಸ್ ಮಾಡಿ ಬಳಸಿ ಎಷ್ಟೆಲ್ಲಾ ಸಮಸ್ಸೆಗಳನ್ನು ದೂರ ಇಡಬಹುದು!
ಮೂಲವ್ಯಾದಿ ಅಥವಾ ಪೈಲ್ಸ್ ಈ ಸಮಸ್ಸೆ ಒಂದು ರೀತಿಯಲ್ಲಿ ಮುಜುಗರ ಉಂಟು ಮಾಡುತ್ತದೆ. ಹೇಳಿಕೊಳ್ಳುವುದಕ್ಕೂ ಕೂಡ ಆಗುವುದಿಲ್ಲ. ಮನೆಯಲ್ಲಿ ಬಳಸುವ ಅಡುಗೆ ಪದಾರ್ಥದಲ್ಲಿ ಹೆಚ್ಚಿನವು ನಿಮ್ಮ ಅರೋಗ್ಯಕ್ಕೆ ಒಳ್ಳೆಯದು.ಅದರಲ್ಲಿ ಮಜ್ಜಿಗೆಗೆ ಇಂಗು ಹಾಕಿಕೊಂಡು...
ಅಮಾವಾಸ್ಯೆ ಪೂಜೆ ಈ ರೀತಿ ಮಾಡಿ/ಅಮಾವಾಸ್ಯೆ ಪೂಜಾ ವಿಧಾನ!
ಅಮಾವಾಸ್ಯೆ ಹಿಂದಿನ ದಿನ ದೇವರ ಮನೆಯನ್ನು ಪೂರ್ತಿಯಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಿ. ನಂತರ ಅಮಾವಾಸ್ಯೆ ದಿನ ದೇವರಿಗೆ ಹೂವನ್ನು ಮೂಡಿಸಿ ಹಾಗು ನಿಂಬೆ ಹಣ್ಣನ್ನು ಸಹ ಇಟ್ಟು ಪೂಜೆಯನ್ನು ಮಾಡಬೇಕು. ಅಮಾವಾಸ್ಯೆ ದಿನ ಲಕ್ಷ್ಮಿ...
ಇಂದಿನ ಮಹಾಲಯ ಅಮವಾಸೆ ಮುಗಿದ ಮದ್ಯರಾತ್ರಿಯಿಂದ ಈ 4 ರಾಶಿಯವರಿಗೆ ಗಜಕೇಸರಿಯೋಗ ಶುರು ರಾಜಯೋಗ ಶನಿದೇವನ ಕೃಪೆಯಿಂದ!!
ಮೇಷ: ಭೂಮಿ ಖರೀದಿ ಮತ್ತು ಮಾರಾಟದಲ್ಲಿ ಆರ್ಥಿಕ ಲಾಭ ಸಾಧ್ಯ. ಸೃಜನಶೀಲ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ತಮಗಾಗಿ ಹೆಸರು ಮಾಡಲು ಅವಕಾಶಗಳನ್ನು ಪಡೆಯುತ್ತಾರೆ. ಕೌಟುಂಬಿಕ ಜೀವನವು ಸಾಮರಸ್ಯದಿಂದ...
ಸೆಪ್ಟೆಂಬರ್ 25 ಮಹಾಲಯ ಅಮಾವಾಸ್ಯೆ!4 ರಾಶಿಯವರಿಗೆ ಕೋಟ್ಯಧಿಪತಿ ಆಗುತ್ತಾರೆ ಶ್ರೀಮಂತರು ನೀವೇ ಬಾರಿ ಅದೃಷ್ಟವಂತರು!
ಸೆಪ್ಟೆಂಬರ್ 25 ನೇ ತಾರೀಕು ಬಹಳ ಭಯಂಕರವಾದ ಭಾನುವಾರದಂದು ಮಹಾಲಯ ಅಮಾವಾಸ್ಯೆ ಇದೆ. ಈ ಅಮಾವಾಸ್ಯೆಯಂದು ಈ 4 ರಾಶಿಯವರು ಕೋಟ್ಯಧಿಪತಿಗಳು ಆಗುತ್ತಾರೆ. ಶನಿದೇವನ ಸಂಪೂರ್ಣ ಕೃಪಾಕಟಾಕ್ಷ ಈ 4 ರಾಶಿಯವರ ಮೇಲೆ...